ದೇಶದಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್: AICTE ಮಹತ್ವದ ಆದೇಶ

(ನ್ಯೂಸ್‌ ಕಡಬ) newskadaba.com,ಜು.06  : 2025-26ರ ಶೈಕ್ಷಣಿಕ ವರ್ಷದಲ್ಲಿ ದೇಶದಾದ್ಯಂತ 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಹಂತಹಂತವಾಗಿಮುಚ್ಚಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮತಿ ನೀಡಿದೆ. ಇದರೊಂದಿಗೆ 950ಕ್ಕೂ ಹೆಚ್ಚು ತಾಂತ್ರಿಕ ಕೋರ್ಸ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. AICTE ನಿಗದಿಪಡಿಸಿದ ಶೈಕ್ಷಣಿಕ ಮತ್ತು ಮೂಲಸೌಕರ್ಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲತೆ.ಈ ಸಂಸ್ಥೆಗಳು ಪ್ರಸಕ್ತ ವರ್ಷದಿಂದ ಪ್ರಥಮ ವರ್ಷದ ಹೊಸ ವಿದ್ಯಾರ್ಥಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಲ್ಲಿಸಲಿವೆ.ಆದರೆ, ಈಗಾಗಲೇ ದಾಖಲಾಗಿ ಓದುತ್ತಿರುವ ವಿದ್ಯಾರ್ಥಿಗಳು ಯಾವುದೇ ಅಡಚಣೆಯಿಲ್ಲದೆ ತಮ್ಮ ಪದವಿ ಪೂರ್ಣಗೊಳಿಸಲು […]

ದೇಶದಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್: AICTE ಮಹತ್ವದ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಸರಾ ಕಂಬಳಕ್ಕೆ ಸಂಸದ ಯದುವೀರ ವಿರೋಧ; ಮೊದಲು ದಸರಾ ಗೊಂದಲಗಳನ್ನು ಬಗೆಹರಿಸಿ ಎಂದು ಸರ್ಕಾರಕ್ಕೆ ಒತ್ತಾಯ

(ನ್ಯೂಸ್‌ ಕಡಬ) newskadaba.com,ಜು.06  : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವುದು ಸರಿಯಲ್ಲ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಕಂಬಳವು ಕರಾವಳಿ ಪ್ರದೇಶದ ವಿಶಿಷ್ಟ ಸಂಸ್ಕೃತಿ, ಧಾರ್ಮಿಕ ಹಿನ್ನೆಲೆ ಹಾಗೂ ನಂಬಿಕೆಯುಳ್ಳ ಆಚರಣೆಯಾಗಿದೆ. ಅದನ್ನು ಮೈಸೂರಿಗೆ ತಂದು ವಾಣಿಜ್ಯೀಕರಣ ಮಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ದಸರಾ ಸಮಯದಲ್ಲಿ ಎದುರಾಗುವ ಯುವ ದಸರಾ ಗೊಂದಲಗಳು, ವಸ್ತು ಪ್ರದರ್ಶನ ಹಾಗೂ ಟಿಕೆಟ್ ವಿತರಣೆಯಂತಹ ಪ್ರಮುಖ ಸಮಸ್ಯೆಗಳನ್ನು ರಾಜ್ಯ

ದಸರಾ ಕಂಬಳಕ್ಕೆ ಸಂಸದ ಯದುವೀರ ವಿರೋಧ; ಮೊದಲು ದಸರಾ ಗೊಂದಲಗಳನ್ನು ಬಗೆಹರಿಸಿ ಎಂದು ಸರ್ಕಾರಕ್ಕೆ ಒತ್ತಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಣಂಬೂರು ಬಳಿ ಬೇಜವಾಬ್ದಾರಿ ಚಾಲನೆಗೆ ಗ್ರಹಣ: ಟ್ರೇಲರ್ ಚಾಲಕ, ಲಾಜಿಸ್ಟಿಕ್ಸ್ ಮಾಲೀಕರ ವಿರುದ್ಧ ಎಫ್‌ಐಆರ್

(ನ್ಯೂಸ್‌ ಕಡಬ) newskadaba.com,ಜು.06  : ರಾಷ್ಟ್ರೀಯ ಹೆದ್ದಾರಿ-66ರ ಡಿಕ್ಸಿ ಕ್ರಾಸ್ ಸಮೀಪ ಪೂರ್ವಾನುಮತಿ ಇಲ್ಲದೆ ಬೃಹತ್ ಯಂತ್ರೋಪಕರಣ ಸಾಗಿಸುತ್ತಿದ್ದ ಟ್ರೇಲರ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಈ ಸಂಬಂಧ ಮೂವರ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 5ರಂದು ಸಂಜೆ ಪಣಂಬೂರು ಕಡೆಯಿಂದ ಬರುತ್ತಿದ್ದ ಬೃಹತ್ ಟ್ರೇಲರ್ ಅನ್ನು ಚಾಲಕ ವಿನೋದ್ ಕುಮಾರ್ ಸಿಂಗ್ ಬೇಜವಾಬ್ದಾರಿಯಿಂದ ಚಲಾಯಿಸಿ ಅಪಘಾತ ಎಸಗಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ

ಪಣಂಬೂರು ಬಳಿ ಬೇಜವಾಬ್ದಾರಿ ಚಾಲನೆಗೆ ಗ್ರಹಣ: ಟ್ರೇಲರ್ ಚಾಲಕ, ಲಾಜಿಸ್ಟಿಕ್ಸ್ ಮಾಲೀಕರ ವಿರುದ್ಧ ಎಫ್‌ಐಆರ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏರ್ ಇಂಡಿಯಾ ವಿಮಾನದ ಟಿಕೆಟ್ ದರದಲ್ಲಿ ಭಾರೀ ಇಳಿಕೆ!!

(ನ್ಯೂಸ್ ಕಡಬ) newskadaba.com ಜು. 06. ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನ ದರಗಳು ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆ, ಅಂತರರಾಷ್ಟ್ರೀಯ ವಿಮಾನ ಟಿಕೆಟ್‌ ಗಳ ಮೇಲಿನ ಇಂಧನ ಚಾರ್ಜ್ ಅನ್ನು ಸಂಸ್ಥೆಯು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ಭೀತಿ ತಿಳಿಯಾಗುತ್ತಿದ್ದಂತೆ ಕಚ್ಚಾ ತೈಲ ಬೆಲೆಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಇದು ಇಂಧನ ಸಚಾರ್ಜ್ ಕಡಿತಕ್ಕೆ ಪ್ರಮುಖ ಕಾರಣವಾಗಿದೆ. ಏರ್ ಇಂಡಿಯಾದ ಈ ಮಹತ್ವದ ನಿರ್ಧಾರದಿಂದಾಗಿ ಭಾರತದಿಂದ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್

ಏರ್ ಇಂಡಿಯಾ ವಿಮಾನದ ಟಿಕೆಟ್ ದರದಲ್ಲಿ ಭಾರೀ ಇಳಿಕೆ!! Read More »

ರಾಷ್ಟ್ರೀಯ ನ್ಯೂಸ್

ದೆಹಲಿ ಬಿರುಗಾಳಿ ಮಳೆಗೆ ಹಳಿ ತಪ್ಪಿದ ವಿಮಾನ ಸಂಚಾರ: 5 ಅಂತಾರಾಷ್ಟ್ರೀಯ ಸೇರಿದಂತೆ 15 ಫ್ಲೈಟ್ಸ್ ಹಾದಿ ಬದಲು

(ನ್ಯೂಸ್‌ ಕಡಬ) newskadaba.com,ಜು.06  : ನವದೆಹಲಿಯಲ್ಲಿ ಸುರಿದ ಭಾರಿ ಮಳೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಒಟ್ಟು 15 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ 10 ದೇಶೀಯ ಮತ್ತು 5 ಅಂತರರಾಷ್ಟ್ರೀಯ ವಿಮಾನಗಳನ್ನು ಜೈಪುರ ಹಾಗೂ ಲಕ್ನೋ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ.ಭಾರಿ ಮಳೆಯಿಂದಾಗಿ ದೆಹಲಿಯ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದು, ದಿನವಿಡೀ ಗುಡುಗು ಸಹಿತ ಮಳೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ನಗರದ ವಿವಿಧೆಡೆ

ದೆಹಲಿ ಬಿರುಗಾಳಿ ಮಳೆಗೆ ಹಳಿ ತಪ್ಪಿದ ವಿಮಾನ ಸಂಚಾರ: 5 ಅಂತಾರಾಷ್ಟ್ರೀಯ ಸೇರಿದಂತೆ 15 ಫ್ಲೈಟ್ಸ್ ಹಾದಿ ಬದಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಲೇಜಿಗೆ ತೆರಳಲು ಬಸ್’ಗೆ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿಯಿರಿತ

(ನ್ಯೂಸ್ ಕಡಬ) newskadaba.com ಜು.‌ 06. ಕಾಲೇಜಿಗೆಂದು ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಮೋಂತಿಮಾರು ಪಡ್ಪು ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದ ಸ್ಥಳೀಯ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿ ಇಂದು ಬೆಳಗ್ಗೆ ಕಾಲೇಜಿಗೆ ತೆರಳಲು ಬಸ್‌ಗೆ ಕಾಯುತ್ತಿದ್ದ ವೇಳೆ ಆರೋಪಿ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಕೂಡಲೇ ಮಂಗಳೂರಿನ ಖಾಸಗಿ

ಕಾಲೇಜಿಗೆ ತೆರಳಲು ಬಸ್’ಗೆ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿಯಿರಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಟೋ ಮಾರುಕಟ್ಟೆಯಲ್ಲಿ ಮಹಾ ತಿರುವು ಹೀರೋ- ಹೋಂಡಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಿವಿಎಸ್!

(ನ್ಯೂಸ್ ಕಡಬ) newskadaba.com ಜು. 06. ಭಾರತದ ದ್ವಿಚಕ್ರ ವಾಹನ ವಲಯದಲ್ಲಿ ಹೀರೋ ಮೋಟೋಕಾರ್ಪ್ ಮತ್ತು ಹೋಂಡಾ ಕಂಪನಿಗಳು ಹೆಚ್ಚಾಗಿ ಪ್ರಬಲ ಆಟಗಾರರು. ಆದರೆ ಜೂನ್ 2026ರ ಮಾರಾಟ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಆಶ್ಚರ್ಯಕರವಾದ ಮಾಹಿತಿ ಬಹಿರಂಗವಾಗಿದೆ. ಎರಡೂ ಪ್ರಮುಖ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ವಿದೇಶಿ ಮಾರಾಟವನ್ನು ಗಣನೆಗೆ ತೆಗೆದುಕೊಂಡಾಗ ಟಿವಿಎಸ್ ಮೋಟಾರ್ ಮುಂಚೂಣಿಯಲ್ಲಿ ಹೊರಹೊಮ್ಮಿತು. ಒಟ್ಟು ಮಾರಾಟದಲ್ಲಿ ಹೀರೋ ಮತ್ತು ಹೋಂಡಾವನ್ನು ಹಿಂದಿಕ್ಕಿ ಟಿವಿಎಸ್ ಜೂನ್‌ನಲ್ಲಿ 565,417 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ

ಆಟೋ ಮಾರುಕಟ್ಟೆಯಲ್ಲಿ ಮಹಾ ತಿರುವು ಹೀರೋ- ಹೋಂಡಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಿವಿಎಸ್! Read More »

ತಂತ್ರಜ್ಞಾನ

ಕೃತಕವಾಗಿ ಚಿನ್ನದ ತೂಕ ಹೆಚ್ಚಿಸಿ ವಂಚಿಸಲು ಸ್ಕೆಚ್: ಕಡಬ ಪೊಲೀಸರ ಜಾಲಕ್ಕೆ ಬಿದ್ದ ಆರೋಪಿಗಳು

(ನ್ಯೂಸ್‌ ಕಡಬ) newskadaba.com,ಜು.06  : ನಕಲಿ ಅಥವಾ ಕಡಿಮೆ ಗುಣಮಟ್ಟದ ಆಭರಣಗಳ ತೂಕ ಹೆಚ್ಚಿಸಿ, ಬ್ಯಾಂಕ್‌ನಲ್ಲಿ ಅಡವಿಟ್ಟು ವಂಚಿಸಲು ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಉಪ್ಪಿನಂಗಡಿಯ ಮಹಮ್ಮದ್ ಫಾಯಿಝ್ (20) ಮತ್ತು ಬಂಟ್ವಾಳ ಕಸಬಾದ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ. ಜುಲೈ 3ರಂದು ಕಡಬ ಪೇಟೆಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸುಮಾರು 120 ಗ್ರಾಂ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಡಲು ಬಂದಿರುವುದಾಗಿ ತಿಳಿಸಿದ್ದರು. ಚಿನ್ನದ

ಕೃತಕವಾಗಿ ಚಿನ್ನದ ತೂಕ ಹೆಚ್ಚಿಸಿ ವಂಚಿಸಲು ಸ್ಕೆಚ್: ಕಡಬ ಪೊಲೀಸರ ಜಾಲಕ್ಕೆ ಬಿದ್ದ ಆರೋಪಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಭರಣ ಪ್ರಿಯರಿಗೆ ನಿರಾಳ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,ಜು.06  :24 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ 11 ರೂ. ಇಳಿಕೆಯಾಗಿ 14,662 ರೂ. ಆಗಿದೆ.10 ಗ್ರಾಂ ಬೆಲೆ 110 ರೂ. ಇಳಿಕೆಯಾಗಿ 1,46,620 ರೂ. ದಾಖಲಾಗಿದೆ. 22 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ 10 ರೂ. ಇಳಿಕೆಯಾಗಿ 13,440 ರೂ. ಆಗಿದೆ. 10 ಗ್ರಾಂ ಬೆಲೆ 100 ರೂ. ಇಳಿಕೆಯಾಗಿ 1,34,400 ರೂ. ದಾಖಲಾಗಿದೆ. ಬೆಳ್ಳಿ ಬೆಲೆ: ಬೆಳ್ಳಿಯ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಪ್ರತಿ ಕೆಜಿಗೆ 5,000 ರೂ.

ಆಭರಣ ಪ್ರಿಯರಿಗೆ ನಿರಾಳ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮನೆಯ ಬಳಿಯೇ ಬೂತ್, ಮಕ್ಕಳಿಗೆ ವೋಟಿಂಗ್ ಸಂಭ್ರಮ ಕಡಬದ ಓಂತ್ರಡ್ಕದಲ್ಲಿ ನೈಜ ಇಲೆಕ್ಷನ್ ಫೀಲಿಂಗ್!

(ನ್ಯೂಸ್ ಕಡಬ) newskadaba.com ಜು. 06. ಶಾಲಾ ಮಕ್ಕಳಿಗೆ ಕೇವಲ ಪಠ್ಯಪುಸ್ತಕಗಳ ಮೂಲಕ ಮಾತ್ರವಲ್ಲದೆ, ಪ್ರಾಯೋಗಿಕ ಅನುಭವದ ಮೂಲಕವೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸಬಹುದು ಎಂಬುದನ್ನು ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸಾಬೀತುಪಡಿಸಿದೆ. ಇದಕ್ಕಾಗಿ ಶಾಲಾ ಸಚಿವ ಸಂಪುಟ ರಚನೆಗಾಗಿ ಈ ಬಾರಿ ವಿದ್ಯಾರ್ಥಿಗಳಿಗೆ ತಮ್ಮ ಮನೆಯ ಸಮೀಪದಲ್ಲೇ ಸ್ಥಾಪಿಸಲಾದ ವಿಶೇಷ ಮತಗಟ್ಟೆಗಳಲ್ಲಿ ಮತದಾನ ಮಾಡುವ ಅಪೂರ್ವ ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ಮಕ್ಕಳಿಗೆ ನೈಜ ವಿಧಾನಸಭಾ ಚುನಾವಣೆಯ ಸಂಪೂರ್ಣ

ಮನೆಯ ಬಳಿಯೇ ಬೂತ್, ಮಕ್ಕಳಿಗೆ ವೋಟಿಂಗ್ ಸಂಭ್ರಮ ಕಡಬದ ಓಂತ್ರಡ್ಕದಲ್ಲಿ ನೈಜ ಇಲೆಕ್ಷನ್ ಫೀಲಿಂಗ್! Read More »

ಕರಾವಳಿ
Scroll to Top