ಅಡುಗೆ

ರಾಜ್ಯದಲ್ಲಿ ‘ಅನಲಾಗ್ ಪನ್ನೀರ್’ ನಿಷೇಧ: ಆಹಾರ ಸುರಕ್ಷತಾ ಇಲಾಖೆಯಿಂದ ಕಠಿಣ ಕ್ರಮ

(ನ್ಯೂಸ್‌ ಕಡಬ) newskadaba.com,  ಆ.22: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ‘ಅನಲಾಗ್ ಪನ್ನೀರ್’ ಬಳಕೆಯನ್ನು 1 ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ.ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ  ಮತ್ತು ಕೆಮಿಕಲ್‌ಗಳನ್ನು ಬಳಸಿ ಕೃತಕ ಪನ್ನೀರ್ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೃತಕ ಪನ್ನೀರ್‌ನಲ್ಲಿರುವ ರಾಸಾಯನಿಕಗಳು ಮತ್ತು ಕಳಪೆ ಕೊಬ್ಬಿನಾಂಶದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಹಾನಿಯುಂಟಾಗುವ ಸಾಧ್ಯತೆಯಿದೆ. ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ […]

ರಾಜ್ಯದಲ್ಲಿ ‘ಅನಲಾಗ್ ಪನ್ನೀರ್’ ನಿಷೇಧ: ಆಹಾರ ಸುರಕ್ಷತಾ ಇಲಾಖೆಯಿಂದ ಕಠಿಣ ಕ್ರಮ Read More »

ಅಡುಗೆ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೈಸೂರು ವಡೆ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಮೈಸೂರು ವಡೆ ಮಾಡುವ ವಿಧಾನ ಬೇಕಾಗುವ ಸಾಮಾಗ್ರಿಗಳು- ಅರ್ಧ ಕಪ್ ಉದ್ದಿನ ಬೇಳೆ ಅರ್ಧ ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ ಉಪ್ಪು ರುಚಿಗೆ ತಕ್ಕಷ್ಟು ಸಕ್ಕರೆ ರುಚಿಗೆ ತಕ್ಕಷ್ಟು ಸ್ವಲ್ಪ ಎಣ್ಣೆ ಒಗ್ಗರಣೆಗೆ ಅರ್ಧ ಟೀ ಸ್ಪೂನ್ ಸಾಸಿವೆ 1 ಟೀ ಸ್ಪೂನ್ ಉದ್ದಿನಬೇಳೆ 2 ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು 4 ರಿಂದ 5 ಕರಿಬೇವಿನ ಎಲೆ 2 ಟೇಬಲ್

ಮೈಸೂರು ವಡೆ ಮಾಡುವ ವಿಧಾನ Read More »

ಅಡುಗೆ

ಮರ್ಧಾಳ: ಹೋಟೆಲ್ ‘ಎಲೈಟ್ಸ್ ಮಂದಿ’ ಶುಭಾರಂಭ – ಕಡಬ ತಾಲೂಕಿನ ಪ್ರಪ್ರಥಮ ಮಂದಿ ಬಿರಿಯಾನಿ ಹೋಟೆಲ್..!

(ನ್ಯೂಸ್ ಕಡಬ) newskadaba.com ಅ. 20. ಕಡಬ ತಾಲೂಕಿನ ಪ್ರಥಮ ಮಂದಿ ಬಿರಿಯಾನಿ ಹೋಟೆಲ್, “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್” ಶುಕ್ರವಾರದಂದು (ಅ.18) ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಶುಭಾರಂಭಗೊಂಡಿತು. ನೂತನ ಹೋಟೆಲ್ ನಲ್ಲಿ ಮಂದಿ ಬಿರಿಯಾನಿ, ಚಿಕನ್ ಬಿರಿಯಾನಿ, ಅಲ್-ಫಹಮ್, ಶವರ್ಮಾ, ಟಿಕ್ಕ, ಗೋಬಿ ಮಂಚೂರಿ, ಚಿಕನ್ ಮಂಚೂರಿ, ಫ್ರೈಡ್ ರೈಸ್, ನೂಡಲ್ಸ್ ಸೇರಿದಂತೆ ಮಿಲ್ಕ್ ಶೇಕ್, ಫ್ರೆಶ್ ಜ್ಯೂಸ್ ಮತ್ತು ಐಸ್ ಕ್ರೀಂ ಗಳು ಲಭ್ಯವಿರಲಿದ್ದು, 10

ಮರ್ಧಾಳ: ಹೋಟೆಲ್ ‘ಎಲೈಟ್ಸ್ ಮಂದಿ’ ಶುಭಾರಂಭ – ಕಡಬ ತಾಲೂಕಿನ ಪ್ರಪ್ರಥಮ ಮಂದಿ ಬಿರಿಯಾನಿ ಹೋಟೆಲ್..! Read More »

ಅಡುಗೆ, ಕರಾವಳಿ

ಮೊಸರು ವಡೆ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅ.18. ಬೇಕಾಗುವ ಸಾಮಾಗ್ರಿಗಳು ಅರ್ಧ ಕಪ್ ಉದ್ದಿನ ಬೇಳೆ ಅರ್ಧ ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ ಉಪ್ಪು ರುಚಿಗೆ ತಕ್ಕಷ್ಟು ಸಕ್ಕರೆ ರುಚಿಗೆ ತಕ್ಕಷ್ಟು ಸ್ವಲ್ಪ ಎಣ್ಣೆ ವಡೆ ಮಾಡಲು ಒಗ್ಗರಣೆಗೆ ಅರ್ಧ ಟೀ ಸ್ಪೂನ್ ಸಾಸಿವೆ 1 ಟೀ ಸ್ಪೂನ್ ಉದ್ದಿನಬೇಳೆ ಕಾಲು ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು 2ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 4? 5

ಮೊಸರು ವಡೆ ಮಾಡುವ ವಿಧಾನ Read More »

ಅಡುಗೆ

ಚನ್ನ ಮಸಾಲ ರೆಸಿಪಿ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com   ಚನ್ನ ಮಸಾಲ ರೆಸಿಪಿ ಬೇಕಾಗುವ ಸಾಮಗ್ರಿಗಳು- 1/4 ಕೆಜಿ ಕಪ್ಪು ಚನ್ನ, ಅರ್ಧ ತೆಂಗಿನಕಾಯಿ ತುರಿ, 6-8 ಕೆಂಪು ಮೆಣಸಿನಕಾಯಿ, 1 ಟೀಸ್ಪೂನ್  ಹುರಿದ ಕೊತ್ತಂಬರಿ ಬೀಜ, ಅರ್ಧ ಟೀಸ್ಪೂನ್ ಹುರಿದ ಜೀರಾ, ¼ ಟೀಸ್ಪೂನ್ ಹುರಿದ ಸಾಸಿವೆ, 1/4ಟೀಸ್ಪೂನ್ ಮೆಣಸು ಕಾರ್ನ್ ಗಳು, 3-4 ಬೆಳ್ಳುಳ್ಳಿ ಎಸಳು, 1 ಈರುಳ್ಳಿ, ಹುಣಸೆ ಹುಳಿ (1 ನಿಂಬೆ ಗಾತ್ರ), ಒಂದು ತುಂಡು ಬೆಲ್ಲ(optional), ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 1 ಟೀಸ್ಪೂನ್

ಚನ್ನ ಮಸಾಲ ರೆಸಿಪಿ ಮಾಡುವ ವಿಧಾನ Read More »

ಅಡುಗೆ, ಕರ್ನಾಟಕ

​ಶಾವಿಗೆ ಉತ್ತಪ್ಪ ಮಾಡುವ ವಿಧಾನ

(ನ್ಯೂಸ್ ಕಡಬ)newskadaba.com ಅ. 08. ಬೇಕಾಗುವ ಸಾಮಾಗ್ರಿಗಳು: ದಪ್ಪ ಅವಲಕ್ಕಿ ರವೆ ಮೊಸರು ಶಾವಿಗೆ ನೀರು ಉಪ್ಪು(ರುಚಿಗೆ ತಕ್ಕಷ್ಟು) ತುರಿದ ತೆಂಗಿನಕಾಯಿ ಈರುಳ್ಳಿ, ಸಣ್ಣಗೆ ಹೆಚ್ಚಿದ್ದು ಟೊಮೆಟೊ, ಹೆಚ್ಚಿದ್ದು ಕೊತ್ತಂಬರಿ ಸೊಪ್ಪು ಹಸಿಮೆಣಸಿನಕಾಯಿ,ಖಾರಕ್ಕೆ ತಕ್ಕಷ್ಟು ಶುಂಠಿ, ಹೆಚ್ಚಿದ್ದು ಎಣ್ಣೆ ಮಾಡುವ ವಿಧಾನ: ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ ೧೦ ನಿಮಿಷ ಪಕ್ಕಕ್ಕಿಡಿ. ಒಂದು ಬಾಣಲೆಯಲ್ಲಿ ಶಾವಿಗೆಯನ್ನು ೫ ನಿಮಿಷಗಳ ಕಾಲ ಹುರಿದು ಅವಲಕ್ಕಿ-ರವೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ನಂತರ

​ಶಾವಿಗೆ ಉತ್ತಪ್ಪ ಮಾಡುವ ವಿಧಾನ Read More »

ಅಡುಗೆ

ದಸರಾ ವಿಶೇಷ: ಕರ್ನಾಟಕ ಶೈಲಿಯ ಜೋಳದ ತಾಲಿಪಟ್ಟು

(ನ್ಯೂಸ್ ಕಡಬ)newskadaba.com ಅ. 05.  ಬೇಕಾಗುವ ಸಾಮಗ್ರಿಗಳು:                  ಜೋಳದ ಹಿಟ್ಟು – ಒಂದು ಕಪ್ ಗೋಧಿ ಹಿಟ್ಟು – 50 ಗ್ರಾಂ ಕಡಲೆ ಹಿಟ್ಟು – 50 ಗ್ರಾಂ ಜೀರಿಗೆ – ಅಗತ್ಯಕ್ಕೆ ತಕ್ಕಷ್ಟು ಅರಶಿನ – ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಬೇಕಾದಷ್ಟು ಹೆಚ್ಚಿದ ಹಸಿರು ಮೆಣಸಿನಕಾಯಿ – 3 ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು ಹೆಚ್ಚಿದ ಈರುಳ್ಳಿ – 1 ಹೆಚ್ಚಿದ ಕ್ಯಾರೆಟ್ – 1 ಕರಿಬೇವು – ಸ್ವಲ್ಪ ಹೆಚ್ಚಿದ

ದಸರಾ ವಿಶೇಷ: ಕರ್ನಾಟಕ ಶೈಲಿಯ ಜೋಳದ ತಾಲಿಪಟ್ಟು Read More »

ಅಡುಗೆ

ಮಶ್ರೂಮ್ ಪಲಾವ್

(ನ್ಯೂಸ್ ಕಡಬ)newskadaba.com ಅ. 04. ಬೇಕಾಗುವ ಸಾಮಾಗ್ರಿಗಳು 1 ಕಪ್ ಅಕ್ಕಿ 1 ಕಪ್ ಅಣಬೆ 4 ಈರುಳ್ಳಿ ಹೂವು (ಸಾಂಬಾರು ಈರುಳ್ಳಿ) 2 ಲವಂಗ 1/2 ಇಂಚಿನ ಚೆಕ್ಕೆ 2 ಏಲಕ್ಕಿ 1 ಪಲಾವ್ ಎಲೆ 1 ಚಮಚ ಗರಂ ಮಸಾಲ 1 ಚಮಚ ಜೀರಿಗೆ ಪುಡಿ ಎಣ್ಣೆ, ಉಪ್ಪು ಮಾಡುವ ವಿಧಾನ: ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು. ಸಾಂಬಾರು ಈರುಳ್ಳಿ (ಬಿಳಿ ಹೂವನ್ನು ಮತ್ತು ಹಸಿರು ಕಡ್ಡಿಯನ್ನು ಪ್ರತ್ಯೇಕವಾಗಿ

ಮಶ್ರೂಮ್ ಪಲಾವ್ Read More »

ಅಡುಗೆ

ಸ್ವೀಟ್‌ ಕಾರ್ನ್ ಲಾಲಿಪಾಪ್

(ನ್ಯೂಸ್ ಕಡಬ) newskadaba.com ಅ. 02.   ಬೇಕಾಗುವ ಪದಾರ್ಥಗಳು…                    ಆಲೂಗಡ್ಡೆ- 1-2 ಸ್ವೀಟ್‌ ಕಾರ್ನ್- 2 ಬಟ್ಟಲು (ಬೇಯಿಸಿದ್ದು) ಕ್ಯಾಪ್ಸಿಕಂ-1 ಈರುಳ್ಳಿ-2-3 (ಸಣ್ಣಗೆ ಕತ್ತರಿಸಿದ್ದು)ಕಡಲೆ ಹಿಟ್ಟು ಕಡಲೆ ಹಿಟ್ಟು- 1 ಬಟ್ಟಲು ಅಕ್ಕಿ ಹಿಟ್ಟು- ಅರ್ಧ ಬಟ್ಟಲು ಗರಂಮಸಾಲೆ ಪುಡಿ- 1 ಚಮಚ ಕಾಳುಮೆಣಿಸಿನ ಪುಡಿ- ಅರ್ಧ ಚಮಚ ಪುದೀನಾ- ಸ್ವಲ್ಪ ಹಸಿಮೆಣಸಿನ ಕಾಯಿ- 2-3 ಕೊತ್ತಂಬರಿ ಸೊಪ್ಪು-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ಬ್ರೆಡ್ ಕ್ರಮ್ಸ್- ಅರ್ಧ ಬಟ್ಟಲು ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು   ಮಾಡುವ ವಿಧಾನ…

ಸ್ವೀಟ್‌ ಕಾರ್ನ್ ಲಾಲಿಪಾಪ್ Read More »

ಅಡುಗೆ

ಜ.25ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಹೈದರಾಬಾದಿ ಧಮ್ ಬಿರಿಯಾನಿ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಜ.18. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಜ.23) ಗುರುವಾರದವರೆಗೆ ಹೈದರಾಬಾದಿ ದಮ್ ಬಿರಿಯಾನಿ ಮೇಳ ನಡೆಯಲಿದೆ.   ಚಿಕನ್ ಬಿರಿಯಾನಿ ಹಾಫ್ 79 ರೂ., ಫುಲ್ 129 ರೂ., ಫುಲ್ ಕಬಾಬ್ (8 ಪೀಸ್) 139 ರೂ., ಫುಲ್ ಬಕೆಟ್ ಬಿರಿಯಾನಿ 5 ಪೀಸ್ ಕಬಾಬ್ ಜೊತೆಗೆ ಕೇವಲ 899 ಮತ್ತು ಹಾಫ್ ಬಕೆಟ್ ಬಿರಿಯಾನಿ 5 ಪೀಸ್

ಜ.25ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಹೈದರಾಬಾದಿ ಧಮ್ ಬಿರಿಯಾನಿ ಮೇಳ Read More »

ಅಡುಗೆ, ಲೈಫ್‍ಸ್ಟೈಲ್
Scroll to Top