ಆರೋಗ್ಯ ಮಾಹಿತಿ

ಆಟಿ ಕಷಾಯ: ಕಹಿಯೊಳಗೆ ಅಡಗಿರುವ ತುಳುನಾಡಿನ ಆರೋಗ್ಯ ಜ್ಞಾನ

(ನ್ಯೂಸ್ ಕಡಬ) newskadaba.com ಆ. 12. ಮಳೆಗಾಲ ಆರಂಭವಾದಾಗ ತುಳುನಾಡಿನ ಮನೆಗಳಲ್ಲಿ ಒಂದು ವಿಶಿಷ್ಟವಾದ ಪರಂಪರೆ ನೆನಪಾಗುತ್ತದೆ—ಆಟಿ ಕಷಾಯ. ಕಹಿಯಾದ ರುಚಿ, ವಿಶಿಷ್ಟ ವಾಸನೆ ಮತ್ತು ಸರಳ ತಯಾರಿಕೆಯ ಈ ಕಷಾಯ ಕೇವಲ ಒಂದು ಪಾನೀಯವಲ್ಲ; ಅದು ನಮ್ಮ ಹಿರಿಯರು ಪ್ರಕೃತಿ, ಋತು ಮತ್ತು ಆರೋಗ್ಯದ ನಡುವೆ ಕಂಡುಕೊಂಡಿದ್ದ ಸಂಬಂಧದ ಒಂದು ಜೀವಂತ ಉದಾಹರಣೆ. ಆಟಿ ತಿಂಗಳು ಎಂದರೆ ತುಳುನಾಡಿನ ಜನಜೀವನದಲ್ಲಿ ವಿಶೇಷವಾದ ಕಾಲ. ಹಿಂದೆ ನಿರಂತರ ಮಳೆ, ಕೃಷಿ ಚಟುವಟಿಕೆಗಳಲ್ಲಿನ ಅಡಚಣೆ, ಆಹಾರದ ಲಭ್ಯತೆಯ ಕೊರತೆ […]

ಆಟಿ ಕಷಾಯ: ಕಹಿಯೊಳಗೆ ಅಡಗಿರುವ ತುಳುನಾಡಿನ ಆರೋಗ್ಯ ಜ್ಞಾನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಮಹಿಳೆಯರಿಗಾಗಿ ದೇಶದಲ್ಲೇ ಮೊದಲ ‘ಋತುತಾರೆ’ ಯೋಜನೆ ಜಾರಿ: ಸಚಿವ ಯು.ಟಿ. ಖಾದರ್ ಘೋಷಣೆ

(ನ್ಯೂಸ್‌ ಕಡಬ) newskadaba.com,  ಆ .05:  ರಾಜ್ಯದ ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ‘ಋತುತಾರೆ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಮಹಿಳೆಯರು ಎದುರಿಸುತ್ತಿರುವ ಮಾನಸಿಕ ಒತ್ತಡ ಹಾಗೂ ಮೆನೋಪಾಸ್ (ಋತುಬಂಧ) ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹಿಳಾ ವೈದ್ಯಕೀಯ ತಜ್ಞೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ

ಮಹಿಳೆಯರಿಗಾಗಿ ದೇಶದಲ್ಲೇ ಮೊದಲ ‘ಋತುತಾರೆ’ ಯೋಜನೆ ಜಾರಿ: ಸಚಿವ ಯು.ಟಿ. ಖಾದರ್ ಘೋಷಣೆ Read More »

ಆರೋಗ್ಯ ಮಾಹಿತಿ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಧುನಿಕ ಆಹಾರ ಪದ್ಧತಿಯಿಂದ ಗ್ರಾಮೀಣ ಅಡುಗೆ ಮನೆಗಳ ಬದಲಾಗುತ್ತಿರುವ ಚಿತ್ರ ಸೌಲಭ್ಯ ಹೆಚ್ಚಾಯಿತು ಆದರೆ ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಡಾ. ಅಜಿತ್ ಕೆ. ಕೋಡಿಂಬಾಳ

(ನ್ಯೂಸ್ ಕಡಬ) newskadaba.com ಜು. 30. ಒಂದು ಕಾಲದಲ್ಲಿ ಗ್ರಾಮೀಣ ಮನೆಯ ಅಡುಗೆ ಮನೆ ಎಂದರೆ ಆರೋಗ್ಯದ ಭಂಡಾರವಾಗಿತ್ತು. ಮನೆಯಲ್ಲೇ ರುಬ್ಬಿದ ಮಸಾಲೆ, ಕಡಿಮೆ ಪಾಲಿಶ್ ಮಾಡಿದ ಅಕ್ಕಿ, ಋತುಮಾನಕ್ಕೆ ತಕ್ಕ ತರಕಾರಿಗಳು, ಸೊಪ್ಪುಗಳು, ಬೇಳೆಕಾಳುಗಳು, ಮೊಸರು, ಮಜ್ಜಿಗೆ, ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ, ಕಬ್ಬಿಣದ ಪಾತ್ರೆ, ಮಣ್ಣಿನ ಮಡಿಕೆ – ಇವೆಲ್ಲವೂ ನಮ್ಮಆಹಾರ ಸಂಸ್ಕೃತಿಯ ಭಾಗವಾಗಿದ್ದವು. ಇಂತಹ ಆಹಾರ ಪದ್ಧತಿಗಳು ಕೇವಲ ಹೊಟ್ಟೆ ತುಂಬಿಸುವುದಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತಿದ್ದವು.   ಆದರೆ ಇಂದು ಗ್ರಾಮೀಣ ಪ್ರದೇಶಗಳಲ್ಲಿಯೂ

ಆಧುನಿಕ ಆಹಾರ ಪದ್ಧತಿಯಿಂದ ಗ್ರಾಮೀಣ ಅಡುಗೆ ಮನೆಗಳ ಬದಲಾಗುತ್ತಿರುವ ಚಿತ್ರ ಸೌಲಭ್ಯ ಹೆಚ್ಚಾಯಿತು ಆದರೆ ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಡಾ. ಅಜಿತ್ ಕೆ. ಕೋಡಿಂಬಾಳ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಮಳೆಗಾಲದ ಏಡಿ: ಪರಂಪರೆ, ಪೌಷ್ಟಿಕತೆ ಮತ್ತು ಆರೋಗ್ಯದ ವಿಜ್ಞಾನ” ✍️ ಡಾ. ಅಜಿತ್ ಕೆ. ಕೋಡಿಂಬಾಳ

(ನ್ಯೂಸ್‌ ಕಡಬ) newskadaba.com ಜು. 09. ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಒಂದು ವಿಶಿಷ್ಟ ಸಂಭ್ರಮ ಮನೆ ಮಾಡುತ್ತದೆ. ಧಾರಾಕಾರ ಮಳೆಯಿಂದ ತುಂಬಿ ಹರಿಯುವ ಹೊಳೆಗಳು, ಕೆಸರಿನಿಂದ ಆವೃತವಾದ ಗದ್ದೆಗಳು, ನೀರು ನಿಂತಿರುವ ತೊರೆಗಳು ಮತ್ತು ಹಸಿರಿನಿಂದ ಕಂಗೊಳಿಸುವ ಪ್ರಕೃತಿ – ಇವೆಲ್ಲವೂ ಕೇವಲ ಕೃಷಿಗೆ ಮಾತ್ರವಲ್ಲ, ಒಂದು ವಿಶಿಷ್ಟ ಆಹಾರ ಸಂಸ್ಕೃತಿಗೂ ಜೀವ ತುಂಬುತ್ತವೆ. ಸಂಜೆಯಾಗುತ್ತಿದ್ದಂತೆ ಕೈಯಲ್ಲಿ ಟಾರ್ಚ್, ಬಕೆಟ್ ಅಥವಾ ಚೀಲ ಹಿಡಿದು ಗದ್ದೆಗಳಿಗೆ ತೆರಳುವ ಯುವಕರು, ರೈತರು ಮತ್ತು ಕುಟುಂಬದ

“ಮಳೆಗಾಲದ ಏಡಿ: ಪರಂಪರೆ, ಪೌಷ್ಟಿಕತೆ ಮತ್ತು ಆರೋಗ್ಯದ ವಿಜ್ಞಾನ” ✍️ ಡಾ. ಅಜಿತ್ ಕೆ. ಕೋಡಿಂಬಾಳ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ವರದಾನ ಬೀಟ್ರೂಟ್”: ಇದರ ರಹಸ್ಯ ಇಲ್ಲಿದೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 04. ಬೀಟ್‌ರೂಟ್ ಕೇವಲ ತರಕಾರಿಯಲ್ಲ, ಇದು ಆರೋಗ್ಯದ ದೃಷ್ಟಿಯಿಂದ ಒಂದು ಅದ್ಭುತವಾದ “ಸೂಪರ್ ಫುಡ್” ಆಗಿದೆ. ನೀವು ಈಗಾಗಲೇ ತಿಳಿdiರುವಂತೆ, ಇದು ರಕ್ತದೊತ್ತಡ, ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ​ಬೀಟ್‌ರೂಟ್‌ನ ಆರೋಗ್ಯಕರ ಗುಣಗಳ ಬಗ್ಗೆ ಇನ್ನಷ್ಟು ವಿವರವಾದ ಮಾಹಿತಿ ಇಲ್ಲಿದೆ: ​1. ರಕ್ತದೊತ್ತಡ ಮತ್ತು ಹೃದಯದ ಆರೋಗ್ಯ ​ಬೀಟ್‌ರೂಟ್‌ನಲ್ಲಿರುವ ನೈಸರ್ಗಿಕ ನೈಟ್ರೇಟ್‌ಗಳು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ (Nitric Oxide) ಆಗಿ ಪರಿವರ್ತನೆಯಾಗುತ್ತವೆ. ಇದು

“ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ವರದಾನ ಬೀಟ್ರೂಟ್”: ಇದರ ರಹಸ್ಯ ಇಲ್ಲಿದೆ Read More »

ಆರೋಗ್ಯ ಮಾಹಿತಿ

ವಿಶೇಷ ಲೇಖನ ವೈದ್ಯರ ದಿನ, ಜುಲೈ 1 “ವೈದ್ಯ ಮತ್ತು ರೋಗಿಯ ಸಂಬಂಧ ಉದಾರವಾಗಿರಲಿ”

(ನ್ಯೂಸ್ ಕಡಬ) newskadaba.com ಜೂ. 27. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಮತ್ತು ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಈಗಿನ ಕಾಲಘಟದಲ್ಲಿ, ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಷಃ ಎಲ್ಲ ವೈದ್ಯರಿಗೂ ಅನ್ವಯಿಸಲಿಕ್ಕಿಲ್ಲ. ಅದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ. ಜುಲೈ ಒಂದರಂದು ಎಲ್ಲ ವೈದ್ಯರು ತಮ್ಮ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತಮ್ಮ ತಪ್ಪು ಒಪ್ಪುಗಳನ್ನು

ವಿಶೇಷ ಲೇಖನ ವೈದ್ಯರ ದಿನ, ಜುಲೈ 1 “ವೈದ್ಯ ಮತ್ತು ರೋಗಿಯ ಸಂಬಂಧ ಉದಾರವಾಗಿರಲಿ” Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಮೆಡಿಕಲ್ ಶಾಪ್‌ಗಳಲ್ಲಿ ಸಿರಪ್ ಖರೀದಿಗೆ ಹೊಸ ರೂಲ್ಸ್: ‘ಷೆಡ್ಯೂಲ್ ಕೆ’ ನಿಂದ ‘ಸಿರಪ್’ ಪದ ತೆಗೆದುಹಾಕಿದ ಕೇಂದ್ರ ಆರೋಗ್ಯ ಇಲಾಖೆ

(ನ್ಯೂಸ್‌ ಕಡಬ) newskadaba.com,  ಜೂ.16 : ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ರೀತಿಯ ಸಿರಪ್ ಆಧಾರಿತ ಔಷಧಿಗಳ ಮುಕ್ತ ಮಾರಾಟವನ್ನು ಕೇಂದ್ರ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ.ಇನ್ನುಮುಂದೆ ಯಾವುದೇ ಸಿರಪ್ ಖರೀದಿಸಬೇಕಾದರೂ ವೈದ್ಯರ ಅಧಿಕೃತ ಚೀಟಿ ಕಡ್ಡಾಯವಾಗಿ ಬೇಕೇ ಬೇಕು. 1945ರ ಔಷಧ ನಿಯಮಗಳ ‘ಷೆಡ್ಯೂಲ್ ಕೆ’ ಅಡಿಯಲ್ಲಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಿಂದ ‘ಸಿರಪ್‌ಗಳು’ ಎಂಬ ಪದವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ.ದೇಶದ ಎಲ್ಲಾ ಫಾರ್ಮಸಿಗಳು ಮತ್ತು ಸಾರ್ವಜನಿಕರಿಗೆ ಈ ನಿಯಮ ತಕ್ಷಣದಿಂದಲೇ ಅನ್ವಯವಾಗಲಿದೆ.

ಮೆಡಿಕಲ್ ಶಾಪ್‌ಗಳಲ್ಲಿ ಸಿರಪ್ ಖರೀದಿಗೆ ಹೊಸ ರೂಲ್ಸ್: ‘ಷೆಡ್ಯೂಲ್ ಕೆ’ ನಿಂದ ‘ಸಿರಪ್’ ಪದ ತೆಗೆದುಹಾಕಿದ ಕೇಂದ್ರ ಆರೋಗ್ಯ ಇಲಾಖೆ Read More »

ಆರೋಗ್ಯ ಮಾಹಿತಿ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಶೇಷ ಲೇಖನ ಕ್ಯಾಟರಾಕ್ಟ್ (ಕಣ್ಣಿನ ಪೊರೆ)- ಹಂತಗಳು ಮತ್ತು ಲಕ್ಷಣಗಳು ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 08. ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಕಣ್ಣಿನ ಒಳ ಭಾಗದಲ್ಲಿ ಇರುವ ಲೆನ್ಸ್ ಅಥವಾ ಮಸೂರ ನಮ್ಮ ದೃಷ್ಟಿಯ ಸೃಷ್ಟಿಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ಈ ಮಸೂರದ ಒಳಭಾಗದಲ್ಲಿ ಪ್ರೋಟಿನ್ ಒಡೆದುಕೊಂಡು ಉಂಟಾಗುವ ಪೊರೆಯನ್ನು ಕ್ಯಾಟರಾಕ್ಟ್ ಎನ್ನುತ್ತಾರೆ. ಇದರಿಂದ ದೃಷ್ಟಿಯ ಸಮಸ್ಯೆ ಉಂಟಾಗುತ್ತದೆ. ಇದೊಂದು ವಯೋ ಸಹಜ ಕಾಯಿಲೆಯಾಗಿದ್ದು, ನಿಮ್ಮ ವಯಸ್ಸು ಹೆಚ್ಚಾದಂತೆ ಈ ಪೊರೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕ್ಯಾಟರಾಕ್ಟ್ ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಉಂಟಾಗಬಹುದು.

ವಿಶೇಷ ಲೇಖನ ಕ್ಯಾಟರಾಕ್ಟ್ (ಕಣ್ಣಿನ ಪೊರೆ)- ಹಂತಗಳು ಮತ್ತು ಲಕ್ಷಣಗಳು ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ವಿಶೇಷ ಲೇಖನ “ವಿಶ್ವ ಪರಿಸರ ದಿನ ಜೂನ್ – 5” ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 05. ಇಂದು ಜೂನ್ 5 ವಿಶ್ವ ಪರಿಸರ ದಿನ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿ ದಿನಕ್ಕೂ ಒಂದು ವಿಶೇಷವಿದ್ದೇ ಇರುತ್ತದೆ. ಆದರೆ ಇವತ್ತು ಮಾತ್ರ ನಾವು ಗಂಭೀರವಾಗಿ ಚಿಂತನೆಗೆ ಹಚ್ಚಿಕೊಳ್ಳಬೇಕಾದ ವಿಶೇಷ ದಿನ.  ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಮುಖಾಂತರ ಜಗತಿನಾದ್ಯಂತ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಾಂಕೇತಿಕವಾಗಿ ಜೂನ್ 5ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1972ರಲ್ಲಿ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‍ಹೋಮ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಸಂಮ್ಮೇಳನದ ನೆನಪಿನಲ್ಲಿ ಜೂನ್

ವಿಶೇಷ ಲೇಖನ “ವಿಶ್ವ ಪರಿಸರ ದಿನ ಜೂನ್ – 5” ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಜೂನ್ 3- ವಿಶ್ವ ಸೈಕ್ಲಿಂಗ್ ದಿನ

(ನ್ಯೂಸ್‌ ಕಡಬ) newskadaba.com ಜೂ. 03. ಪ್ರತಿ ವರುಷ ಜೂನ್ 3ರಂದು ವಿಶ್ವ ಸೈಕ್ಲಿಂಗ್ ದಿನ ಎಂದು ವಿಶ್ವದಾದ್ಯಂತ ಆಚರಣೆ ಮಾಡಿ ಸೈಕ್ಲಿಂಗ್ ನಿಂದ ಸಿಗುವ ಉಚಿತ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. 2018ರಲ್ಲಿ ಈ ಆಚರಣೆ ಅಮೇರಿಕಾದಲ್ಲಿ ಆರಂಭವಾಯಿತು. 2021ರ ಆಚರಣೆಯ ಧ್ಯೇಯ ವಾಕ್ಯ ಹಸಿರು ಭವಿಷ್ಯಕ್ಕಾಗಿ ಸೈಕ್ಲಿಂಗ್ ಎಂಬುದಾಗಿದೆ.   ಸೈಕ್ಲಿಂಗ್ ನಿಂದ  ಆರೋಗ್ಯ ಭಾಗ್ಯ ಒಬ್ಬ ವ್ಯಕ್ತಿ ಜೀವನ ಪರ್ಯಂತ ಆರೋಗ್ಯವಂತನಾಗಿರಬೇಕಾದಲ್ಲಿ ಆತನು ದೈಹಿಕ ಮತ್ತು ಮಾನಸಿಕವಾಗಿ ಯಾವತ್ತೂ ಉಲ್ಲಸಿತನಾಗಿರುವುದು ಅತೀ

ಜೂನ್ 3- ವಿಶ್ವ ಸೈಕ್ಲಿಂಗ್ ದಿನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
Scroll to Top