ಕಡಬ: ಅಪಾಯಕಾರಿ ಮರ ತೆರವುಗೊಳಿಸಿದ್ದಕ್ಕೆ ಬೆದರಿಕೆ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜೆಇ ಅಳಲು
(ನ್ಯೂಸ್ ಕಡಬ) newskadaba.com ಆ. 27. ಖಾಸಗಿಯವರ ಜಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ತಾಗಿರುವ ಮರಗಳನ್ನು ತೆರವು ಮಾಡಿದಾಗ ಮರವನ್ನು ಕಡಿದ ಹಾಗೇ ನಿನ್ನನ್ನೂ ಕಡಿದು ಕೊಚ್ಚುತ್ತೇನೆ ಎಂದು ಮಚ್ಚು ತೋರಿಸಿ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿದ್ದಾರೆ. ಇಂತಹ ಭಯದ ವಾತಾವರಣದಲ್ಲಿ ನಾವು ಹೇಗೆ ಕೆಲಸ ಮಾಡುವುದು ಎಂದು ಮೆಸ್ಕಾಂ ಜೆಇ ಜನ ಸಂಪರ್ಕ ಸಭೆಯಲ್ಲಿ ಅಳಲು ತೋಡಿಕೊಂಡರು. ಮಸ್ಕಾಂ ಮಂಗಳೂರು ವೃತ್ತ ಅಧೀರ್ ಕೃಷ್ಣ ರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ಕಡಬ ಮೆಸ್ಕಾಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ […]
ಕಡಬ: ಅಪಾಯಕಾರಿ ಮರ ತೆರವುಗೊಳಿಸಿದ್ದಕ್ಕೆ ಬೆದರಿಕೆ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜೆಇ ಅಳಲು Read More »
ಕರಾವಳಿ







