ಸಿಎಂ ವಿಜಯ್ ಜೊತೆ 15 ನಿಮಿಷ ಚೆಸ್ ಆಡಿದ ಪ್ರಜ್ಞಾನಂದ ಯುವ ಗ್ರಾಂಡ್ಮಾಸ್ಟರ್ಗೆ ಸಿಕ್ಕಿತು ₹50 ಲಕ್ಷ ಬಂಪರ್ ಬಹುಮಾನ!
(ನ್ಯೂಸ್ ಕಡಬ) newskadaba.com, ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಇತಿಹಾಸ ಬರೆದ ಭಾರತದ ಯುವ ಗ್ರಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರನ್ನು ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಸನ್ಮಾನಿಸಿ, ₹50 ಲಕ್ಷ ಬಹುಮಾನ ಮೊತ್ತವನ್ನು ಹಸ್ತಾಂತರಿಸಿದ್ದಾರೆ. ವಿಶೇಷ ಕ್ಷಣ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಇಬ್ಬರೂ ಸುಮಾರು 15 ನಿಮಿಷಗಳ ಕಾಲ ಚೆಸ್ ಪಂದ್ಯವನ್ನು ಆಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡ ಪ್ರಜ್ಞಾನಂದ, “ಸಿಎಂ ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಪಂದ್ಯದಲ್ಲಿ […]










