ಭದ್ರತಾ ಪಡೆಯಿಂದ ಎನ್‌‌ಕೌಂಟರ್‌-  ಎಲ್‌‌ಇಟಿ ಕಮಾಂಡರ್‌‌ ಸೇರಿ ಮೂವರ ಹತ್ಯೆ

(ನ್ಯೂಸ್‍ಕಡಬ) newskadaba.com ಜಮ್ಮು-ಕಾಶ್ಮೀರ, ಆ.18. ಕಳೆದ ರಾತ್ರಿ ಭದ್ರತಾ ಪಡೆಯು ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸಿದ ಕಾಯರ್ಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ.


ಭದ್ರತಾ ಪಡೆಯು ನಡೆಸಿದ ಎರಡನೇ ಎನ್ಕೌಂಟರ್ ವೇಳೆ ಓರ್ವ ಯೋಧರಿಗೆ ಗಾಯವಾಗಿದ್ದು, ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆಯ ವೇಳೆ ಭಧ್ರತಾ ಪಡೆಯ ಎ-ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್ ನನ್ನು ಹತ್ಯೆಗೈದು ಸೇನೆಯು ಉತ್ತಮ ಕಾರ್ಯ ಮಾಡಲಾಗಿದೆ. ನಂತರ ಪ್ರದೇಶಕ್ಕೆ ಧಾವಿಸಿದ ಪೊಲೀಸರು ಸಿಆರ್ ಮತ್ತು ಸೇನಾ ಸೈನಿಕರು ಇಬ್ಬರು ಉಗ್ರರನ್ನು ಸದೆಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರ ಎನ್ ಕೌಂಟರ್

error: Content is protected !!
Scroll to Top