(ನ್ಯೂಸ್ ಕಡಬ) newskadaba.com ಜೂ. 18. ಕೊಠಡಿಯಲ್ಲಿನ ಎಸಿ ಸ್ಫೋಟಗೊಂಡ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಎರ್ನಾಕುಲಂನ ಪರವೂರ್ ಮಂಜಲಿ ನಿವಾಸಿ ಬಶೀರ್ ಅವರ ಪುತ್ರ ಜಿಯಾದ್ ಎಂದು ಗುರುತಿಸಲಾಗಿದೆ.
ಎಸಿ ಸ್ಫೋಟ- ಕೇರಳದ ಯುವಕ ಮೃತ್ಯು..!
By
News Kadaba Desk
/ June 18, 2025









