ವಿಚಿತ್ರ ಖಾಯಿಲೆಯಿಂದ ಪರದಾಡುತ್ತಿರುವ ಇರ್ಫಾನ್ ಖಾನ್ ► ತನ್ನ ಖಾಯಿಲೆಯ ಬಗ್ಗೆ ಈ ಬಾಲಿವುಡ್ ನಟ ಹೇಳಿದ್ದೇನು ಗೊತ್ತೇ‌.‌.?

(ನ್ಯೂಸ್ ಕಡಬ) newskadaba.com ಮುಂಬೈ, ಮಾ.06. ತಾನು ವಿಚಿತ್ರವಾಗಿರುವ ಅಪರೂಪದ ರೋಗಕ್ಕೆ ತುತ್ತಾಗಿದ್ದು, ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ ಎಂದು ಸಿನೆಮಾ ನಟ ಇರ್ಫಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಇರ್ಫಾನ್ ಖಾನ್ ಜಾಂಡೀಸ್ (ಹಳದಿ ಕಾಮಾಲೆ) ರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಟ್ವೀಟ್ ಮಾಡಿರುವ ಇರ್ಫಾನ್ ಖಾನ್ ತನ್ನನ್ನು ಬಾಧಿಸಿರುವ ಖಾಯಿಲೆಯು ಕಾಮಾಲೆಯಲ್ಲ. ಅದೊಂದು ಅಪರೂಪದ ಕಾಯಿಲೆಯಾಗಿದ್ದು, ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ. ಆದರೆ ತಾನು […]

ವಿಚಿತ್ರ ಖಾಯಿಲೆಯಿಂದ ಪರದಾಡುತ್ತಿರುವ ಇರ್ಫಾನ್ ಖಾನ್ ► ತನ್ನ ಖಾಯಿಲೆಯ ಬಗ್ಗೆ ಈ ಬಾಲಿವುಡ್ ನಟ ಹೇಳಿದ್ದೇನು ಗೊತ್ತೇ‌.‌.? Read More »

ರಾಷ್ಟ್ರೀಯ ನ್ಯೂಸ್

ನಿಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲವೆ..? ► ಹಾಗಾದರೆ ಕಾದಿದೆ ಸಂಕಷ್ಟ…!

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.06. ಇಲ್ಲಿಯವರೆಗೆ ಆಧಾರ್ ನೊಂದಿಗೆ ಶೇ. 80ರಷ್ಟು ಖಾತೆಗಳ ಜೋಡಣೆ ಹಾಗು ಶೇ. 60ರಷ್ಟು ಮೊಬೈಲ್-ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿದೆ ಎಂದು ಯುಐಡಿಎಐ ತಿಳಿಸಿದೆ. ಕಪ್ಪುಹಣವನ್ನು ತಡೆಯುವ ಉದ್ದೇಶದಿಂದ ಪಾನ್ ಮತ್ತು ಆಧಾರ್ ಜೋಡಣೆಯನ್ನು ಆದಾಯ ಇಲಾಖೆಯು ಕಡ್ಡಾಯಗೊಳಿಸಿದ್ದು, ಮಾರ್ಚ್ 31 ಕೊನೆಯ ದಿನವಾಗಿದೆ. ಇದುವರೆಗೆ ಸುಮಾರು 87 ಕೋಟಿ ಬ್ಯಾಂಕ್ ಖಾತೆಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲಾಗಿದ್ದು,

ನಿಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲವೆ..? ► ಹಾಗಾದರೆ ಕಾದಿದೆ ಸಂಕಷ್ಟ…! Read More »

ರಾಷ್ಟ್ರೀಯ ನ್ಯೂಸ್

ಪಾಂಗಾಳ ಸೇತುವೆಯಲ್ಲಿ ಸರಣಿ ಅಪಘಾತ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಾಪು, ಮಾ.05. ಕಾಂಕ್ರೀಟ್ ರೆಡಿ ಮಿಕ್ಸ್ ಲಾರಿ, ಖಾಸಗಿ ಎಕ್ಸ್‌ಪ್ರೆಸ್‌ ಬಸ್ ಹಾಗೂ ಡ್ರೈವಿಂಗ್ ಸ್ಕೂಲ್‌ನ ಕಾರೊಂದರ‌ ನಡುವೆ ಸರಣಿ ಅಪಘಾತವುಂಟಾಗಿ ಹಲವರು ಗಾಯಗೊಂಡ ಘಟನೆ ಕಾಪು ಸಮೀಪದ ಪಾಂಗಾಳ ಸೇತುವೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ತೆರಳುತ್ತಿದ್ದ ನವಯುಗ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸೇರಿದ ಕಾಂಕ್ರೀಟ್ ರೆಡಿ ಮಿಕ್ಸ್ ಲಾರಿಯನ್ನು ಚಾಲಕ ರಸ್ತೆಯ ಬಲಬದಿಯ ಡಿವೈಡರ್ ಗೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದಿದ್ದು,

ಪಾಂಗಾಳ ಸೇತುವೆಯಲ್ಲಿ ಸರಣಿ ಅಪಘಾತ ► ಹಲವರಿಗೆ ಗಾಯ Read More »

ಕರಾವಳಿ

ವೆನ್ಲಾಕ್ ಆಸ್ಪತ್ರೆಯಲ್ಲಿ ‘ಆರೋಗ್ಯ ಕರ್ನಾಟಕ’ ಹೆಲ್ತ್ ಕಾರ್ಡ್ ಗೆ ಚಾಲನೆ ನೀಡಿದ ಶಾಸಕ ಲೋಬೋ ► ಏನಿದು ‘ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್’…? ಯಾರಿಗೆಲ್ಲಾ ಪಡೆಯಬಹುದೆಂದು ತಿಳಿಯಬೇಕೆ..?

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.05. ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ “ಆರೋಗ್ಯ ಕರ್ನಾಟಕ’ ಯೋಜನೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ರಾಜ್ಯದ 10 ಪ್ರಮುಖ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೊಂಡಿದೆ. ಇದೀಗ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲೂ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊರ ತಂದಿರುವ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಫಲಾನುಭವಿಗಳಿಗೆ ಹೆಲ್ತ್‌ ಕಾರ್ಡ್‌ ವಿತರಿಸುವ ಮೂಲಕ ಮಂಗಳೂರು ದಕ್ಷಿಣ

ವೆನ್ಲಾಕ್ ಆಸ್ಪತ್ರೆಯಲ್ಲಿ ‘ಆರೋಗ್ಯ ಕರ್ನಾಟಕ’ ಹೆಲ್ತ್ ಕಾರ್ಡ್ ಗೆ ಚಾಲನೆ ನೀಡಿದ ಶಾಸಕ ಲೋಬೋ ► ಏನಿದು ‘ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್’…? ಯಾರಿಗೆಲ್ಲಾ ಪಡೆಯಬಹುದೆಂದು ತಿಳಿಯಬೇಕೆ..? Read More »

ಕರಾವಳಿ

ಕೊನೆಗೂ ಆರಂಭವಾಯಿತು ಬಂಟ್ವಾಳದ ನೂತನ ಆರ್.ಟಿ.ಓ. ಕಛೇರಿ ► ಬಂಟ್ವಾಳದ ನೂತನ ವಾಹನ ನೋಂದಣಿ ಸಂಖ್ಯೆಯೆಷ್ಟು ಗೊತ್ತೇ…?

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.05. ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯು ನೂತನವಾಗಿ ಆರಂಭಗೊಂಡಿದ್ದು, ಕೆಎ-70 ಸಂಖ್ಯೆಯಲ್ಲಿ ಇನ್ನು ಮುಂದೆ ವಾಹನಗಳು ರಸ್ತೆಗಿಳಿಯಲಿವೆ. ಬಂಟ್ವಾಳ ತಾಲೂಕಿನ ಮೇಲ್ಕಾರ್ ನಲ್ಲಿರುವ ಬಿರ್ವ ಟವರ್ಸ್ ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಚೇರಿಯನ್ನು ಶನಿವಾರದಂದು ಚಾಲನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರ್.ಟಿ.ಓ. ಕಚೇರಿಯ ಸ್ವಂತ ಕಟ್ಟಡಕ್ಕೆ ನಿವೇಶನ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಜನರ ಹಿತ ಕಾಪಾಡುವ ಕೆಲಸಗಳು ಇಂದು ಆಗಬೇಕಿದ್ದು, ಆರ್.ಟಿ.ಒ.

ಕೊನೆಗೂ ಆರಂಭವಾಯಿತು ಬಂಟ್ವಾಳದ ನೂತನ ಆರ್.ಟಿ.ಓ. ಕಛೇರಿ ► ಬಂಟ್ವಾಳದ ನೂತನ ವಾಹನ ನೋಂದಣಿ ಸಂಖ್ಯೆಯೆಷ್ಟು ಗೊತ್ತೇ…? Read More »

ಕರಾವಳಿ

ಸುಬ್ರಹ್ಮಣ್ಯದಲ್ಲಿ ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ) 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.05. ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ ಜರಗಲಿರುವ 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದು, ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಈ ಕೆಳಗಿನ ಸಾಧಕರಿಗೆ ಮಾ.7 ರಂದು ಅಪರಾಹ್ನ 3 ರಿಂದ 4  ಗಂಟೆಗೆ ಸನ್ಮಾನ ನೀಡಿ ಗೌರವಿಸಲಾಗುವುದು. ಪ್ರೊ. ಅಭಯ ಕುಮಾರ್, (ಜಾನಪದ ವಿದ್ವಾಂಸರು), ಜಾಕೆ ಮಾಧವ ಗೌಡ (ಸಹಕಾರ ಮತ್ತು ಸಮಾಜ ಸೇವೆ.) ಪ್ರೊ. ಎ.ವಿ. ನಾರಾಯಣ ಪುತ್ತೂರು (ಶಿಕ್ಷಣ,ಸಂಘಟನೆ), ಡಾ|

ಸುಬ್ರಹ್ಮಣ್ಯದಲ್ಲಿ ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ) 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ Read More »

ಕರಾವಳಿ

ತ್ರಿಪುರ, ನಾಗಾಲ್ಯಾಂಡ್ನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ : ಕಡಬದಲ್ಲಿ ವಿಜಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡು ದೇಶಾದ್ಯಂತ ಮತದಾರರು ಬಿಜೆಪಿ ಕಡೆ ಒಲವು ತೋರುತ್ತಿದ್ದು ಈಗಾಗಲೇ ಚುನಾವಣೆ ನಡೆದ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ದೊರೆಯುತ್ತಿದ್ದು ಈವರೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಅಧಿಕಾರದಲ್ಲಿದ್ದ ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ವಿಜಯ ಸಾಧಿಸುವುದರೊಂದಿಗೆ ಬಿಜೆಪಿ ಆಡಳಿತಕ್ಕೆ ಮುಂದಾಗಿದ್ದು ಮಾ.3 ರಂದು ಕಡಬದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ

ತ್ರಿಪುರ, ನಾಗಾಲ್ಯಾಂಡ್ನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ : ಕಡಬದಲ್ಲಿ ವಿಜಯೋತ್ಸವ Read More »

ಕರಾವಳಿ

ಕಾಂಗ್ರೆಸ್ಸನ್ನು ಟೀಕಿಸುವ ಭರದಲ್ಲಿ ಮಿಜೋರಾಂ ಮತ್ತು ನೇಪಾಳದ ಚಿತ್ರಗಳನ್ನು ಬಳಸಿದ ಬಿಜೆಪಿ ► ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿರುವ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.04. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುವ ಭರದಲ್ಲಿ ಬಿಜೆಪಿಯು ಎಡವಟ್ಟು ಮಾಡಿಕೊಂಡಿದ್ದು, ಮುಜುಗರಕ್ಕೆ ಸಿಲುಕಿದೆ. ಮಿಜೋರಾಂ ಮತ್ತು ನೇಪಾಳದ ಚಿತ್ರಗಳನ್ನು ಬಳಸಿ ಬೆಂಗಳೂರಿನ ಹದಗೆಟ್ಟ ರಸ್ತೆಗಳು ಮತ್ತು ಕಸದ ರಾಶಿ ಎಂದು ಬಿಂಬಿಸುವ ಮೂಲಕ ಬಿಜೆಪಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾಗುತ್ತಿದೆ. ಕಳೆದ ಶುಕ್ರವಾರ ರಾಷ್ಟ್ರೀಯ ನಾಯಕರಾದ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್ ಸೇರಿದಂತೆ ಮತ್ತಿತರರು ಬಿಬಿಂಪಿಯ ಆಡಳಿತ ವೈಫಲ್ಯದ ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದರು. ಚಾರ್ಜ್

ಕಾಂಗ್ರೆಸ್ಸನ್ನು ಟೀಕಿಸುವ ಭರದಲ್ಲಿ ಮಿಜೋರಾಂ ಮತ್ತು ನೇಪಾಳದ ಚಿತ್ರಗಳನ್ನು ಬಳಸಿದ ಬಿಜೆಪಿ ► ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿರುವ ಸಾರ್ವಜನಿಕರು Read More »

ಕರ್ನಾಟಕ

ಸಂಪಾಜೆ: ಕಲ್ಲಿದ್ದಲು ಸಾಗಾಟದ ನೆಪದಲ್ಲಿ ಅಕ್ರಮ ಮರಳು ಸಾಗಾಟ ► ಲಕ್ಷಾಂತರ ರೂ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.04. ಕಲ್ಲಿದ್ದಲು ಸಾಗಾಟ ಮಾಡುವ ನೆಪದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿರುವ ಕೊಡಗು ಡಿಸಿಐಬಿ ಪೊಲೀಸರು ಎರಡು ಲಾರಿ ಮರಳು ಸಹಿತ ಐವರನ್ನು ಬಂಧಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಕಲ್ಲಿದ್ದಲು ಸಾಗಾಟ ಮಾಡುವ ನೆಪದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ರವರ ಸೂಚನೆಯ ಮೇರೆಗೆ ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ.ಮಹೇಶ್ ಅವರ ನೇತೃತ್ವದ ತಂಡವು ಸಂಪಾಜೆ ಬಳಿ ದಾಳಿ

ಸಂಪಾಜೆ: ಕಲ್ಲಿದ್ದಲು ಸಾಗಾಟದ ನೆಪದಲ್ಲಿ ಅಕ್ರಮ ಮರಳು ಸಾಗಾಟ ► ಲಕ್ಷಾಂತರ ರೂ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ Read More »

ಕರಾವಳಿ

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು ► ಹೆಗಲು‌ಕೊಟ್ಟ ಕಡಬ ಪೊಲೀಸರನ್ನೂ, ಮಾಹಿತಿ ನೀಡಿದ ಪತ್ರಕರ್ತನನ್ನೂ ಪ್ರಶಂಸಿಸಿದ ಹಿರಿಯ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಊರಿನಲ್ಲಿ ದೈವದ ನೇಮ ನಡೆಯಲಿರುವ ಕಾರಣ ನೀಡಿ ಮೃತದೇಹವನ್ನು ಮುಟ್ಟಲು ಗ್ರಾಮದ ಜನ ಹಿಂಜರಿದಾಗ ಪೊಲೀಸ್ ಅಧಿಕಾರಿಯೇ ತನ್ನ ಸಿಬ್ಬಂದಿಗಳ ಜೊತೆಗೆ ಹೆಗಲುಕೊಟ್ಟು ಮೃತದೇಹವನ್ನು ಸಾಗಿಸಿರುವುದನ್ನು ಹಾಗೂ ಮಾಹಿತಿ ನೀಡಿದ ಪತ್ರಕರ್ತನನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಪ್ರಶಂಸಿಸಿದ್ದಾರೆ‌. ವೃದ್ಧರೋರ್ವರು ಕಡಬ ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿನ ಗುಡ್ಡದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದರು‌. ಬಡ ಕುಟುಂಬದವರಾದುದರಿಂದ ಕುಟುಂಬಸ್ಥರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮತ್ತು

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು ► ಹೆಗಲು‌ಕೊಟ್ಟ ಕಡಬ ಪೊಲೀಸರನ್ನೂ, ಮಾಹಿತಿ ನೀಡಿದ ಪತ್ರಕರ್ತನನ್ನೂ ಪ್ರಶಂಸಿಸಿದ ಹಿರಿಯ ಅಧಿಕಾರಿಗಳು Read More »

ಕರಾವಳಿ
Scroll to Top