ಲೈಫ್‍ಸ್ಟೈಲ್

ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ..? ಆನೆಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ

ದಕ್ಷಿಣ ಕನ್ನಡದ ಅನೇಕ ಗ್ರಾಮಗಳಲ್ಲಿ ಕಾಡಾನೆಯ ದಾಳಿ ಆಗಾಗ ನಡೆಯುತ್ತಾ ಇರುತ್ತದೆ. ಇದಕ್ಕೆ ಮೂಲ ಕಾರಣ ಅತೀ ವೇಗದ ನಗರೀಕರಣ ಮತ್ತು ಅರಣ್ಯ ನಾಶ. ದುರದೃಷ್ಟವಶಾತ್, ಇಂದು ಬೆಳಿಗ್ಗೆ ನನ್ನ ಸ್ನೇಹಿತೆ ರಂಜಿತಾ ಹಾಗೂ ಆಕೆಯ ನೆರೆಯ ರಮೇಶ್ ಎಂಬವರು ಕಾಡಾನೆಯ ದಾಳಿಗೆ ಬಲಿಯಾದ ವಿಷಯ ಕೇಳಿ ಮನಸ್ಸಿಗೆ ತುಂಬಾ ವಿಷಾದವೆನಿಸುತ್ತಿದೆ. ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಕಾಡಾನೆ ದಾಳಿಯ ಘಟನೆಗಳು ಈ ದೈತ್ಯ ಜೀವಿಗಳಿಂದ ಉಂಟಾಗುವ ಅಪಾಯಗಳ ನೋವಿನ ಜ್ಞಾಪನೆಯಾಗಿದೆ. ಆದಾಗ್ಯೂ, ನಿಮ್ಮನ್ನು […]

ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ..? ಆನೆಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ Read More »

ಲೈಫ್‍ಸ್ಟೈಲ್, ವಿಶೇಷ ಲೇಖನಗಳು

➤ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.17.  ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023 ಒಟ್ಟು ಹುದ್ದೆಗಳು :- 2000 ವಿದ್ಯಾರ್ಹತೆ:- ಪಿ.ಯು.ಸಿ(ವಿಜ್ಞಾನ ವಿಬಾಗ), ಬಿಇ(ಸಿವಿಲ್) ವಯಸ್ಸಿನ ಮಿತಿ:- 18 ರಿಂದ 65 ವರ್ಷ ನೇಮಕಾತಿ ವಿಧಾನ:- ಸ್ಪರ್ಧಾತ್ಮಕ ಪರೀಕ್ಷೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು :- ಫೋಟೋ,ಮೂಲ ಅಂಕಪಟ್ಟಿಗಳು, ಆಧಾರ್ ಕಾರ್ಡ್,ಜಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-

➤ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023 Read More »

ಉದ್ಯೋಗ, ಕರ್ನಾಟಕ

➤ ಹೆಚ್ಚಿನ ಪ್ರಮಾಣದ ವಿದ್ಯುತ್ಕಾಂತೀಯ ವಿಕಿರಣ ಬಳಕೆ ➤ ಬೆಂಗಳೂರಿನ 10 ಮೊಬೈಲ್‌ ಕಂಪನಿಗಳಿಗೆ ₹4.45 ಕೋಟಿ ದಂಡ

ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13. ಬೇಸ್‌ ಟ್ರಾನ್ಸೀವರ್‌ ಸ್ಟೇಷನ್‌ಗಳಲ್ಲಿ (ಬಿಟಿಎಸ್‌) ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿದ್ಯುತ್ಕಾಂತೀಯ ವಿಕಿರಣ ಹೊರಸೂಸುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಮೊಬೈಲ್‌ ಕಂಪನಿಗಳಿಗೆ ಕೇಂದ್ರ ಸರಕಾರ ದಂಡ ವಿಧಿಸಿದೆ. 10 ಮೊಬೈಲ್‌ ಕಂಪೆನಿಗಳಿಗೆ ದಂಡ ವಿಧಿಸಿರುವುದನ್ನು ಕೇಂದ್ರ ಸರಧಿಕಾರ ಒಪ್ಪಿಕೊಂಡಿದ್ದು, ಒಟ್ಟು 4.45 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ವಿವರ ನೀಡಿದೆ. ಇತ್ತೀಚಿನ ಮಾಹಿತಿ ಪ್ರಕಾರ, ದೇಶಾದ್ಯಂತ ದೂರಸಂಪರ್ಕ ಇಲಾಖೆಯ ಪರವಾನಗಿ ಪಡೆದ ಸೇವಾ ಪ್ರದೇಶದ (ಎಲ್‌ಎಸ್‌ಎ) 11,61,281 ಬಿಟಿಎಸ್‌ಗಳ ವಿದ್ಯುತ್ಕಾಂತೀಯ

➤ ಹೆಚ್ಚಿನ ಪ್ರಮಾಣದ ವಿದ್ಯುತ್ಕಾಂತೀಯ ವಿಕಿರಣ ಬಳಕೆ ➤ ಬೆಂಗಳೂರಿನ 10 ಮೊಬೈಲ್‌ ಕಂಪನಿಗಳಿಗೆ ₹4.45 ಕೋಟಿ ದಂಡ Read More »

ಕರ್ನಾಟಕ, ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಮದುವೆ ಮಾಡಿಕೊಳ್ಳುವುದಕ್ಕೆ ಕುಜ ದೋಷ ಅಡ್ಡ ಬರುತ್ತಿದೆಯೇ..? ಈ ಪರಿಹಾರವನ್ನು ಮಾಡಿದ್ರೆ ಒಂದೇ ವಾರದಲ್ಲಿ ಕಂಕಣ ಬಲ ಗ್ಯಾರಂಟಿ

ನಮಸ್ಕಾರಗಳು ಜ್ಯೋತಿಷ್ಯ ಶಾಸ್ತ್ರ ಎಂಬುದು ಗಣಿತದ ಆಧಾರವಾಗಿದೆ. ಇದನ್ನು ಸಿದ್ಧಿಸಿಕೊಳ್ಳಬೇಕೆಂದರೆ ಬಹಳಷ್ಟು ವರುಷಗಳ ಕಾಲ ಶ್ರಮ ಪಡಬೇಕಾಗುತ್ತದೆ ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಗೆ ಜಾತಕವನ್ನು ಬರೆದು ಕೊಡಲಾಗುತ್ತದೆ. ಈ ಜಾತಕದಲ್ಲಿ ಜನ್ಮ ಕುಂಡಲಿ ಇರುತ್ತದೆ ಈ ಜನ್ಮ ಕುಂಡಲಿ ಸಹ ಗಣಿತದ ಆಧಾರವಾಗಿಯೆ ಇದ್ದು, ಯಾವ ಮನೆಯಲ್ಲಿ ಯಾವ ಗ್ರಹ ನೆಲೆಸಿದೆ ಎಂಬುದನ್ನು ನಾವು ಈ ಕುಂಡಲಿ ಪ್ರಕಾರ ತಿಳಿದುಕೊಳ್ಳಬಹುದಾಗಿದೆ. ಇನ್ನೂ 7 ಮತ್ತು 8ನೇ ಮನೆಯಲ್ಲಿ ಕುಜ ಗ್ರಹ ವಿತ್ತು ಅಥವಾ ಚಂದ್ರ

ಮದುವೆ ಮಾಡಿಕೊಳ್ಳುವುದಕ್ಕೆ ಕುಜ ದೋಷ ಅಡ್ಡ ಬರುತ್ತಿದೆಯೇ..? ಈ ಪರಿಹಾರವನ್ನು ಮಾಡಿದ್ರೆ ಒಂದೇ ವಾರದಲ್ಲಿ ಕಂಕಣ ಬಲ ಗ್ಯಾರಂಟಿ Read More »

ಕರ್ನಾಟಕ, ಲೈಫ್‍ಸ್ಟೈಲ್

ವೀಕೆಂಡ್ ಸ್ಪೆಷಲ್ ➤ ಚಿಕನ್ ಬಿರಿಯಾನಿ ಮಾಡುವ ವಿಧಾನ.!

(ನ್ಯೂಸ್ ಕಡಬ)newskadaba.com ಬೇಕಾಗುವ ಸಾಮಗ್ರಿ ಚಿಕನ್ ಅರ್ಧ ಕೆಜಿ ಚಕ್ಕೆ 1 ಲವಂಗ 3 ಟೊಮೆಟೊ 2 2 ಗೋಡಂಬಿ, 2 ಬಾದಾಮಿ ಈರುಳ್ಳಿ 1 ಖಾರದ ಪುಡಿ 11/2 ಚಮಚ ಕೊತ್ತಂಬರಿ ಪುಡಿ 1 ಚಮಚ ಗರಂ ಮಸಾಲ 1/2 ಚಮಚ ಅರಿಶಿಣ ಪುಡಿ 1/4 ಚಮಚ ಬಿರಿಯಾನಿ ಮಸಾಲೆ 1 ಚಮಚ ಪಲಾವ್ ಎಲೆ 1 ಗಟ್ಟಿ ಮೊಸರು 1/4 ಕಪ್ ರುಚಿಗೆ ತಕ್ಕ ಉಪ್ಪು ಬಾಸುಮತಿ ಅಕ್ಕಿ 1ಕಪ್ ಮಾಡುವ ವಿಧಾನ: ಈರುಳ್ಳಿ,

ವೀಕೆಂಡ್ ಸ್ಪೆಷಲ್ ➤ ಚಿಕನ್ ಬಿರಿಯಾನಿ ಮಾಡುವ ವಿಧಾನ.! Read More »

ಅಡುಗೆ

ಮದುವೆ ಮಾಡಿಕೊಳ್ಳುವುದಕ್ಕೆ ಕುಜ ದೋಷ ಅಡ್ಡ ಬರುತ್ತಿದೆಯೇ .. ಎಷ್ಟೇ ಪ್ರಯತ್ನ ಮಾಡಿದ್ರು ನಿಮ್ಮ ಮದ್ವೆ ಸೆಟ್ ಆಗ್ತಿಲ್ವ .. ಹಾಗಾದ್ರೆ ನೀವು ಈ ಪರಿಹಾರವನ್ನು ಮಾಡಿ

ನಮಸ್ಕಾರಗಳು ಜ್ಯೋತಿಷ್ಯ ಶಾಸ್ತ್ರ ಎಂಬುದು ಗಣಿತದ ಆಧಾರವಾಗಿದೆ. ಇದನ್ನು ಸಿದ್ಧಿಸಿಕೊಳ್ಳಬೇಕೆಂದರೆ ಬಹಳಷ್ಟು ವರುಷಗಳ ಕಾಲ ಶ್ರಮ ಪಡಬೇಕಾಗುತ್ತದೆ ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಗೆ ಜಾತಕವನ್ನು ಬರೆದು ಕೊಡಲಾಗುತ್ತದೆ. ಈ ಜಾತಕದಲ್ಲಿ ಜನ್ಮ ಕುಂಡಲಿ ಇರುತ್ತದೆ ಈ ಜನ್ಮ ಕುಂಡಲಿ ಸಹ ಗಣಿತದ ಆಧಾರವಾಗಿಯೆ ಇದ್ದು, ಯಾವ ಮನೆಯಲ್ಲಿ ಯಾವ ಗ್ರಹ ನೆಲೆಸಿದೆ ಎಂಬುದನ್ನು ನಾವು ಈ ಕುಂಡಲಿ ಪ್ರಕಾರ ತಿಳಿದುಕೊಳ್ಳಬಹುದಾಗಿದೆ. ಇನ್ನೂ 7 ಮತ್ತು 8ನೇ ಮನೆಯಲ್ಲಿ ಕುಜ ಗ್ರಹ ವಿತ್ತು ಅಥವಾ ಚಂದ್ರ

ಮದುವೆ ಮಾಡಿಕೊಳ್ಳುವುದಕ್ಕೆ ಕುಜ ದೋಷ ಅಡ್ಡ ಬರುತ್ತಿದೆಯೇ .. ಎಷ್ಟೇ ಪ್ರಯತ್ನ ಮಾಡಿದ್ರು ನಿಮ್ಮ ಮದ್ವೆ ಸೆಟ್ ಆಗ್ತಿಲ್ವ .. ಹಾಗಾದ್ರೆ ನೀವು ಈ ಪರಿಹಾರವನ್ನು ಮಾಡಿ Read More »

ಕರ್ನಾಟಕ, ಲೈಫ್‍ಸ್ಟೈಲ್

ಕರ್ನಾಟಕದಲ್ಲಿ 3036 ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ➤10th ಪಾಸಾದವರು ಅಪ್ಲೈ ಮಾಡಿ

(ನ್ಯೂಸ್ ಕಡಬ) newskadaba.com,ಬೆಂಗಳೂರು. ಜ.30. 2023 ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ ಒಟ್ಟು 3036 ಪೋಸ್ಟ್​ ಆಫೀಸ್​ ಹುದ್ದೆಗಳು ಖಾಲಿ ಇವೆ. ಹೀಗಾಗಿ ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಿ. ಅಂಚೆ ಇಲಾಖೆಯಲ್ಲಿ ಜಾಬ್​ ಸಿಕ್ಕರೆ ಲೈಫ್​ ಸೆಟಲ್ಡ್​ ಎಂದೇ ಅರ್ಥ. ಹೀಗಾಗಿ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 3036 ವಿವಿಧ

ಕರ್ನಾಟಕದಲ್ಲಿ 3036 ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ➤10th ಪಾಸಾದವರು ಅಪ್ಲೈ ಮಾಡಿ Read More »

ಉದ್ಯೋಗ

ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ…

(ನ್ಯೂಸ್ ಕಡಬ)newskadaba.com  ಬೇಕಾಗುವ ಪದಾರ್ಥಗಳು… • ಚಿಕನ್ – ಅರ್ಧ ಕೆಜಿ • ಉಪ್ಪು- ರುಚಿಗೆ ತಕ್ಕಷ್ಟು • ಅರಿಶಿಣ ಪುಡಿ- ಸ್ವಲ್ಪ • ಸೋಯಾ ಸಾಸ್ – ಕಾಲು ಚಮಚ • ವಿನೇಗರ್- 2 ಚಮಚ • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು • ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6 • ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು) • ಅಚ್ಚ ಖಾರದ ಪುಡಿ- 2 ಚಮಚ •

ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ… Read More »

ಅಡುಗೆ

➤ ಎಲ್ಐಸಿಯ 9394 ಹುದ್ದೆಗಳಿಗೆ ಅರ್ಜಿ ಆಹ್ವಾನ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 26. ಭಾರತೀಯ ಜೀವ ವಿಮಾ ನಿಗಮ (LIC) ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 9394 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ licindia.in ಗೆ ಭೇಟಿ ನೀಡುವ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ

➤ ಎಲ್ಐಸಿಯ 9394 ಹುದ್ದೆಗಳಿಗೆ ಅರ್ಜಿ ಆಹ್ವಾನ! Read More »

ಉದ್ಯೋಗ, ಕರ್ನಾಟಕ

➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್

ನ್ಯೂಸ್ ಕಡಬ) newskadaba.com, ಬೆಂಗಳೂರು. ಜ. 24. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 5ಜಿ ಸ್ಮಾರ್ಟ್​​ಫೋನ್​ ಈ ಬಾರಿಯ ಬಹು ನಿರೀಕ್ಷಿತ ಸ್ಮಾರ್ಟ್​​ಫೋನ್​ಗಳಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಸಹ ಒಂದಾಗಿದೆ. ಇನ್ನು ಸ್ಯಾಮ್​ಸಂಗ್  ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಭಾರತದಲ್ಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಫೆಬ್ರವರಿ 1, 2023 ರಂದು ಲಾಂಚ್​ ಆಗುವ ನಿರೀಕ್ಷೆಯಿದೆ. ಇನ್ನು ಈ ಸೀರಿಸ್​​ನ ಅಡಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23, ಗ್ಯಾಲಕ್ಸಿ ಎಸ್​ 23 ಪ್ಲಸ್​ ಮತ್ತು ಗ್ಯಾಲಕ್ಸಿ ಎಸ್​​23 ಅಲ್ಟ್ರಾ

➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್ Read More »

ತಂತ್ರಜ್ಞಾನ
Scroll to Top