ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ
(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ದಿನಾಂಕ 13-04-2018 ರಿಂದ 22-04-2018 ರವರೆಗೆ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಆದಿತ್ಯವಾರ ದಂದು ಸಂಜೆ 4.00ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ವಸಂತ್ ಕುಮಾರ್, ಬೆಳ್ಳಾರೆ ಘಟಕ ಇವರ ನೇತೃತ್ವದಲ್ಲಿ 4 ತುಕಡಿಗಳ ಪಥ ಸಂಚಲನ ನಡೆಯಿತು. ಮೊದಲನೇ ತುಕಡಿಯ ಮುಂದಾಳತ್ವವನ್ನು ಶ್ರೀ ರಮೇಶ್ ಭಂಡಾರಿ, ಎರಡನೇ ತುಕಡಿಯ ಮುಂದಾಳತ್ವವನ್ನು ಶ್ರೀ ಸತೀಶ್.ಕೆ, ಮೂರನೆಯ ತುಕಡಿಯ ಮುಂದಾಳತ್ವವನ್ನು ವಾಣಿಶ್ರೀ ಹಾಗೂ ನಾಲ್ಕನೆಯ ತುಕಡಿಯ ಮುಂದಾಳತ್ವವನ್ನು […]
ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ Read More »
ಕರಾವಳಿ








