ಕರಾವಳಿ

ಪತ್ನಿಯೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ► ಈ ಸಲ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ: ಡಿಕೆಶಿ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.03. ಈ ಬಾರಿ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದ್ದು, ಧರ್ಮವು ಜಯಿಸಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ತನ್ನ ಧರ್ಮಪತ್ನಿಯ ಜೊತೆಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದ, ನಮ್ಮದು ಧರ್ಮ – ಬಿಜೆಪಿಯದ್ದು ಅಧರ್ಮವಾಗಿದೆ. ಮಠಕ್ಕೆ ಬರುವುದು ಬಿಡುವುದು ಅವರವರ ವೈಯಕ್ತಿಕ ವಿಚಾರವಾಗಿದ್ದು, ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು, ಮಠಕ್ಕೆ ಬರದಿದ್ದರೂ ಮುಜರಾಯಿ ಇಲಾಖೆಯನ್ನು ಮುಚ್ಚಲಿಲ್ಲವಲ್ಲ. ಮಠಕ್ಕೆ […]

ಪತ್ನಿಯೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ► ಈ ಸಲ ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ: ಡಿಕೆಶಿ Read More »

ಕರಾವಳಿ

ಕಡಬ ಪರಿಸರದಲ್ಲಿ ಮುಂದುವರಿದ ದನಗಳ್ಳರ‌ ಅಟ್ಟಹಾಸ ► ಮರ್ಧಾಳದಲ್ಲಿ ರಸ್ತೆ ಬದಿಯಲ್ಲಿನ ದನ ಕಳ್ಳತನಕ್ಕೆ ವಿಫಲ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಕೆಲ ಸಮಯಗಳಿಂದ ಶಾಂತವಾಗಿದ್ದ ಕಡಬದಲ್ಲಿ ದನಗಳ್ಳರ ಅಟ್ಟಹಾಸ ಮುಂದುವರಿದಿದ್ದು, ಬುಧವಾರ ರಾತ್ರಿ ಮರ್ಧಾಳದಲ್ಲಿ ದನಗಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಮರ್ಧಾಳ ಮುಖ್ಯ ಪೇಟೆಯ ಸರಕಾರಿ ಶಾಲಾ ಮುಂಭಾಗದಲ್ಲಿ ಮಲಗಿದ್ದ ದನಗಳನ್ನು ಬುಧವಾರ ರಾತ್ರಿ ಎರಡು ಗಂಟೆಯ ಸುಮಾರಿಗೆ ಸ್ಕಾರ್ಪಿಯೋದಲ್ಲಿ ಬಂದ ತಂಡವೊಂದು ಎತ್ತಿ ಕಾರಿನೊಳಗಡೆ ಹಾಕುತ್ತಿದ್ದಾಗ ಶಬ್ದ ಕೇಳಿ ಎಚ್ಚರಗೊಂಡ ಸ್ಥಳೀಯ ವ್ಯಕ್ತಿಯೋರ್ವರು ಮನೆಯಿಂದ ಹೊರಬಂದರೆನ್ನಲಾಗಿದೆ‌. ಈ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಬೊಬ್ಬೆ ಹೊಡೆದು ಓಡಿಸಿದ ಕಳ್ಳರು ದೊಡ್ಡ ಕಲ್ಲೊಂದನ್ನು

ಕಡಬ ಪರಿಸರದಲ್ಲಿ ಮುಂದುವರಿದ ದನಗಳ್ಳರ‌ ಅಟ್ಟಹಾಸ ► ಮರ್ಧಾಳದಲ್ಲಿ ರಸ್ತೆ ಬದಿಯಲ್ಲಿನ ದನ ಕಳ್ಳತನಕ್ಕೆ ವಿಫಲ ಯತ್ನ Read More »

ಕರಾವಳಿ

ಬೆಳ್ತಂಗಡಿ: ಮಾತೃ ಪಕ್ಷದ ‘ಕೈ’ ಹಿಡಿದ ಬಿಜೆಪಿ ಮುಖಂಡ ► ಕಾಂಗ್ರೆಸ್ ಸೇರಿದ ಮರು ಕ್ಷಣವೇ ಸ್ಪೋಟಕ ಮಾಹಿತಿ ನೀಡಿದ ಗಂಗಾಧರ ಗೌಡ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.03. ಬಿಜೆಪಿ ಪಾಳಯದಲ್ಲಿ ಸಕ್ರಿಯರಾಗಿದ್ದ ಹಿರಿಯ ಮುಖಂಡ ಗಂಗಾಧರ ಗೌಡ ಬುಧವಾರದಂದು ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಮ್ಮುಖದಲ್ಲಿ ಮಾತೃ ಪಕ್ಷದ ಕೈ ಹಿಡಿದಿದ್ದಾರೆ. ಈ ಸಲ ಬೆಳ್ತಂಗಡಿಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿಗೆ ಇದರಿಂದಾಗಿ ದೊಡ್ಡ ಆಘಾತವೊಂದು ಎದುರಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ ಗೌಡ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ

ಬೆಳ್ತಂಗಡಿ: ಮಾತೃ ಪಕ್ಷದ ‘ಕೈ’ ಹಿಡಿದ ಬಿಜೆಪಿ ಮುಖಂಡ ► ಕಾಂಗ್ರೆಸ್ ಸೇರಿದ ಮರು ಕ್ಷಣವೇ ಸ್ಪೋಟಕ ಮಾಹಿತಿ ನೀಡಿದ ಗಂಗಾಧರ ಗೌಡ Read More »

ಕರಾವಳಿ

ವಿಜೃಂಭಣೆಯಿಂದ ನಡೆಯುತ್ತಿರುವ ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್‌ನ ವಾರ್ಷಿಕ ಹಬ್ಬ ► ಉರುಳು ಸೇವೆ, ಮೊಣಕಾಲು ನಡಿಗೆ ಸೇರಿದಂತೆ ಹಲವು ಹರಕೆಗಳ ಕಾರಣಿಕ ಕ್ಷೇತ್ರ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಜಾರ್ಜಿಯನ್ ತೀರ್ಥಾಟನಾ ಕೇಂದ್ರವೆಂದೇ ಪ್ರಖ್ಯಾತಿ ಪಡೆದ ಇಚಿಲಂಪಾಡಿಯ ಸಂತ ಜಾರ್ಜ್ ಆರ್ಥಡಾಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬವು ಮೇ ತಿಂಗಳು ಒಂದನೇ ತಾರೀಖಿನಂದು ದಿವ್ಯ ಬಲಿಪೂಜೆ ಹಾಗೂ ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದು, ಏಳನೇ ತಾರೀಖಿನಂದು ಸಮಾಪನಾ ಆಶೀರ್ವಾದದೊಂದಿಗೆ ಕೊನೆಗೊಳ್ಳಲಿದೆ. ವಿಶೇಷ ಕಾರಣಿಕ ಸ್ಥಳವಾದ ಸಂತ ಜಾರ್ಜ್ ಚರ್ಚ್ ಜಾತ್ರೆಗೆ ಜಾತಿ, ಮತ, ವರ್ಣ ಎಂಬ ಭೇದ ಭಾವವಿಲ್ಲದೇ ಸಾವಿರಾರು ಜನರು ಭಾಗವಹಿಸುವುದು ವಾಡಿಕೆ. ಇಲ್ಲಿ ಉರುಳು ಸೇವೆ, ಮೊಣಕಾಲಿನ ನಡಿಗೆ, ಶಿಲುಬೆ,

ವಿಜೃಂಭಣೆಯಿಂದ ನಡೆಯುತ್ತಿರುವ ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್‌ನ ವಾರ್ಷಿಕ ಹಬ್ಬ ► ಉರುಳು ಸೇವೆ, ಮೊಣಕಾಲು ನಡಿಗೆ ಸೇರಿದಂತೆ ಹಲವು ಹರಕೆಗಳ ಕಾರಣಿಕ ಕ್ಷೇತ್ರ Read More »

ಕರಾವಳಿ

ಬಂಟ್ವಾಳ: ಕಮರಿಗೆ ಉರುಳಿದ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ► ಚಾಲಕ ಮೃತ್ಯು, ಕ್ಲೀನರ್ ಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮೇ.03. ಕೆಂಪು ಕಲ್ಲು ಸಾಗಾಟದ ಲಾರಿಯೊಂದು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟು, ಕ್ಲೀನರ್ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಪಚ್ಚಿನಡ್ಕ ಸಮೀಪದ ಕಲ್ಪನೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತ ಚಾಲಕನನ್ನು ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ನಿವಾಸಿ ಪುತ್ತುಮೋನು ಎಂಬವರ ಪುತ್ರ ಅಶ್ರಫ್ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕ್ಲೀನರ್ ಮಚ್ಚಿನಡ್ಕದ ಶೇಕಬ್ಬ ಬ್ಯಾರಿ ಎಂಬವರ ಪುತ್ರ ಅಬ್ದುಲ್ ಕರೀಂ(40) ಗಾಯಗೊಂಡಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ: ಕಮರಿಗೆ ಉರುಳಿದ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ► ಚಾಲಕ ಮೃತ್ಯು, ಕ್ಲೀನರ್ ಗೆ ಗಾಯ Read More »

ಕರಾವಳಿ

ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣ ► ಓರ್ವ ಆರೋಪಿಯನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.02. ನಕಲಿ ಪಾಸ್‌ಪೋರ್ಟ್ ಜಾಲಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ಓರ್ವ ಆರೋಪಿಯನ್ನು ಸಿಬಿಐ ನ್ಯಾಯಾಲಯವು ಕೈಬಿಟ್ಟಿದೆ. 2015 ರಲ್ಲಿ ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನ ಸಿಬಿಐ ಪೊಲೀಸರು 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಂಗಳೂರು, ಹುಬ್ಬಳ್ಳಿಯ ಪಾಸ್‌ಪೋರ್ಟ್ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. 2016 ರಲ್ಲಿ ಕೇರಳದ ಕಾಸರಗೋಡಿನ ಇಬ್ರಾಹಿಂ ಮೊಹಿನ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಪ್ರಕರಣದ

ನಕಲಿ ಪಾಸ್‌ಪೋರ್ಟ್ ಜಾಲ ಪ್ರಕರಣ ► ಓರ್ವ ಆರೋಪಿಯನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯ Read More »

ಕರಾವಳಿ

ನೆಲ್ಯಾಡಿ: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.2. 2018ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಶೇ.96.22 ಫಲಿತಾಂಶ ಪಡೆದುಕೊಂಡಿದೆ. ಪ್ರಸಕ್ತ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 159 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ ಒಟ್ಟು 153 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳು ಹಾಜರಾಗಿದ್ದು, 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗು ವಾಣಿಜ್ಯ ವಿಭಾಗದಲ್ಲಿ ಒಟ್ಟು 103 ಪರೀಕ್ಷೆ ಬರೆದಿದ್ದು ಈ ಪೈಕಿ 101 ಮಂದಿ ಪಾಸಾಗಿದ್ದಾರೆ. 13

ನೆಲ್ಯಾಡಿ: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ Read More »

ಕರಾವಳಿ

ದುಡಿಮೆ ಬಿಟ್ಟು ಕದಿಯೋಕೆ ಶುರುಮಾಡಿ ತಪ್ಪು ಮಾಡಿದೆ ► ಕಳ್ಳತನ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸರ ವಶದಲ್ಲಿರುವ ಯುವಕನ ಪಶ್ಚಾತ್ತಾಪದ ಮಾತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.02. ಶೋಕಿಗಾಗಿ ಬೈಕ್‌ ಕದ್ದು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಪಾಲಾದ ಯುವಕನೋರ್ವ ಕೊಲೆ ಆರೋಪಿಯೋರ್ವನ ಪರಿಚಯದೊಂದಿಗೆ ತನಗೆ 24 ವರ್ಷ ತುಂಬುವುದರೊಳಗೆ ಇಪ್ಪತ್ತೆಂಟು ಕಳ್ಳತನ ನಡೆಸಿ ಇದೀಗ ಪೊಲೀಸರ ಅತಿಥಿಯಾಗಿ ಪಶ್ಚಾತ್ತಾಪ ಪಟ್ಟ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಶಿಶಿಲದ ದೇವಾಲಯ ಹಾಗೂ ನೆಲ್ಯಾಡಿಯ ಚರ್ಚ್‌ಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ತುಮಕೂರು ಬಿ. ಗೊಲ್ಲಹಳ್ಳಿ ನಿವಾಸಿ ನವೀನ್‌ ಕುಮಾರ್‌ ಜಿ.ಎಸ್‌. ಮಾಧ್ಯಮದವರ ಜೊತೆ ಮಾತನಾಡಿ

ದುಡಿಮೆ ಬಿಟ್ಟು ಕದಿಯೋಕೆ ಶುರುಮಾಡಿ ತಪ್ಪು ಮಾಡಿದೆ ► ಕಳ್ಳತನ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸರ ವಶದಲ್ಲಿರುವ ಯುವಕನ ಪಶ್ಚಾತ್ತಾಪದ ಮಾತ Read More »

ಕರಾವಳಿ

ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮೇ.2. ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ ಅಪರಾಹ್ನ 2.30ಕ್ಕೆ ಕಡಬ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಒಪ್ಪಂದದ ಪ್ರಕಾರ ಜೆಡಿಎಸ್ -ಬಿಎಸ್ಪಿ ಮಧ್ಯೆ ಮೈತ್ರಿ ಏರ್ಪಟ್ಟಿದ್ದು ಸುಳ್ಯ ಕ್ಷೇತ್ರದ ಅಭ್ಯರ್ಥಿ ರಘುಧರ್ಮ ಸೇನಾ ಅವರ ಪರವಾಗಿ ಉಭಯ ಪಕ್ಷಗಳು ಮೇ.4ರಂದು ಅಪರಾಹ್ನ 2.30 ಕ್ಕೆ ಸರಿಯಾಗಿ ಕಡಬ ಒಕ್ಕಲಿಗ ಗೌಡ ಸಮಾಜ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಜರಗಲಿದೆ ಎಂದು ಕಡಬ ತಾಲೂಕು ಅಧ್ಯಕ್ಷರೂ, ರಾಜ್ಯ ಕಾರ್ಯದರ್ಶಿಯಾದ

ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ Read More »

ಕರಾವಳಿ

ಅಪ್ಪ ರಿಕ್ಷಾ ಚಾಲಕ… ಅಮ್ಮ ಬೀಡಿ ಕಾರ್ಮಿಕೆ… ಮಗ ಡಾಕ್ಟರ್…!! ► ಕಡಬದ ಗ್ರಾಮೀಣ ಹುಡುಗನ ಎಂಬಿಬಿಎಸ್ ಕಥೆ

(ನ್ಯೂಸ್ ಕಡಬ) newskadaba.com ಕಡಬ, ಮೇ.02. ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿಯನ್ನು ಆರಿಸಿಕೊಂಡು ಗುಜರಾತ್, ಅಸ್ಸಾಂ ವರೆಗೂ ದೇಶ ಸುತ್ತಿ ಲೋಕ ಜ್ಞಾನ ಹೊಂದಿದ ಅಪ್ಪ… ಬಡತನವನ್ನು ಹೋಗಲಾಡಿಸಲು ಶಿಕ್ಷಣವೇ ಅಸ್ತ್ರವೆಂದು ಬಲವಾದ ನಂಬಿಕೆ ಹೊಂದಿದ ಅಮ್ಮ…. ತಾವು ಅನುಭವಿಸಿದ ಕಷ್ಟವನ್ನು ತಮ್ಮ ಮಕ್ಕಳು ಅನುಭವಿಸಬಾರದೆಂದು ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮುಗ್ದ ಮನಸ್ಸಿನ ತಂದೆ ತಾಯಿ… ಇಷ್ಟೆಲ್ಲಾ ಕಷ್ಟಗಳ ಮಧ್ಯೆ ರಾತ್ರಿ ಹಗಲೆನ್ನದೆ ಓದಿ ಕಲಿತು ಡಾಕ್ಟರ್ ಆದ ಗ್ರಾಮೀಣ ಯುವಕ… ಇದು ಯಾವುದೋ ಸಿನಿಮಾದ

ಅಪ್ಪ ರಿಕ್ಷಾ ಚಾಲಕ… ಅಮ್ಮ ಬೀಡಿ ಕಾರ್ಮಿಕೆ… ಮಗ ಡಾಕ್ಟರ್…!! ► ಕಡಬದ ಗ್ರಾಮೀಣ ಹುಡುಗನ ಎಂಬಿಬಿಎಸ್ ಕಥೆ Read More »

ಕರಾವಳಿ
Scroll to Top