ಕರಾವಳಿ

ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ

(ನ್ಯೂಸ್ ಕಡಬ) newskadaba.com ಬೆಳಂದೂರು,ಜು.14. ಕರಾವಳಿ ಭಾಗ ಅನೇಕ ಹೊಸತನಗಳ ತವರೂರಾಗಿದ್ದರೂ ಕರಾವಳಿಯ ಕೃಷಿ ಇಂದು ಪಲ್ಲಟಕ್ಕೆ ಒಳಗಾಗುತ್ತಿದೆ, ಜನತೆ ಕೃಷಿ ಪರಂಪರೆಗೆ ಬೆನ್ನು ಹಾಕಿ ದೂರ ಹೋಗುತ್ತಿದ್ದಾರೆ, ವಾಸ್ತವದಲ್ಲಿ ಹಳ್ಳಿಯ ಕೃಷಿ ಬದುಕಿಗಿಂತ ಸೊಗಸಾದ ಬದುಕು ಇನ್ನೊಂದು ಇರಲಾರದು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಹೇಳಿದರು. ಅವರು ಶುಕ್ರವಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಗುಣಮಟ್ಟ ಭರವಸಾ ಕೊಶ ಮತ್ತು ಕಾಲೇಜು […]

ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ Read More »

ಕರಾವಳಿ

ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯು ಮುಳುಗಡೆಗೊಂಡು ಆರನೇ ದಿನಕ್ಕೆ ಕಾಲಿಟ್ಟಿದೆ. ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿದ್ದು, ನೀರಿನ ಹರಿವು ಕಡಿಮೆಯಾಗಬಹುದೆಂಬ ಆಶಾಭಾವನೆಯಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಾಯುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ ಹೊ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ. ಇದರೆಡೆಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ನೂತನ ಸೇತುವೆಯ ಮೇಲೆ ಮರದ ಹಲಗೆಯೊಂದನ್ನಿಟ್ಟು ದ್ವಿಚಕ್ರ ವಾಹನಗಳನ್ನು ಸಾಗಿಸಿ ಪ್ರತಿಯೊಂದು

ಆರನೇ ದಿನಕ್ಕೆ‌ಕಾಲಿಟ್ಟ ಹೊಸ್ಮಠ ಸೇತುವೆ ಮುಳುಗಡೆ ► ದ್ವಿಚಕ್ರ ವಾಹನ ಸವಾರರಿಗೆ ಸಹಾಯದ ನೆಪದಲ್ಲಿ ಬಲಾತ್ಕಾರದ ಹಣ ವಸೂಲಿ ► ಕಂಡೂ ಕಾಣದಂತಿರುವ ಪೊಲೀಸರು Read More »

ಕರಾವಳಿ

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಸಂಪೂರ್ಣ ► ಇಂದಿನಿಂದ ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.15. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಜು. 15ರಂದು ಭಾನುವಾರ ಉದ್ಘಾಟನೆ ನಡೆಯಲಿದ್ದು, ವಾಹನಗಳ ಓಡಾಟ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಉದ್ದ ಮತ್ತು 8.50 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ 2ನೇ ಹಂತದ ಕಾಮಗಾರಿಗೆ 74 ಕೋಟಿ ರೂಪಾಯಿ ಮಂಜೂರು ಆಗಿರುತ್ತದೆ. ಜರ್ಮನಿಯಿಂದ ತರಿಸಲಾದ ಹೊಸ ಯಂತ್ರವನ್ನು ಬಳಸಿಕೊಂಡು

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಸಂಪೂರ್ಣ ► ಇಂದಿನಿಂದ ಸಂಚಾರ ಆರಂಭ Read More »

ಕರಾವಳಿ

ಕೇಪು: ಕೈರುಲ್ ಕರೀಂ ಮದರಸ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ,ಜು.14. ಇಲ್ಲಿನ ಕೇಂದ್ರ ಜುಮ್ಮಾ ಮಸೀದಿಗೊಳಪಟ್ಟ ಕೇಪು ಕೈರುಲ್ ಕರೀಂ ಮದರಸವನ್ನು ಇಸ್ಲಾಂ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನಕ್ಕೊಳಪಡಿಸಿ ಜು.10ರಂದು ಉದ್ಘಾಟನೆಗೊಳಿಸಲಾಯಿತು. ಕೋಡಿಂಬಾಳ ರಹ್ಮಾನಿಯಾ ಜುಮ್ಮಾ ಮಸೀದಿಯ ಖತೀಬ್ ಸಂಶುದ್ದೀನ್ ಸಹದಿಯವರು ಉದ್ಘಾಟಿಸಿ ದುಃವಾಶೀರ್ವಚನ ನೀಡಿದರು. ಕಡಬ ಸುನ್ನೀ ಜಮಾಅತುಲ್ ಮುಅಲ್ಲಿಮೀನ್ ರೇಂಜ್ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಪಿಯವರು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕಡಬ ಕೇಂದ್ರ ಜುಮ್ಮಾ ಮಸೀದಿಯ ಸಿರಾಜುಲ್ ಹುದಾ ಎಜುಕೇಶನ್

ಕೇಪು: ಕೈರುಲ್ ಕರೀಂ ಮದರಸ ಉದ್ಘಾಟನೆ Read More »

ಕರಾವಳಿ

ಬಿಳಿನೆಲೆ-ಕೈಕಂಬ ಶಾಲಾ ಮಕ್ಕಳಿಂದ ಭತ್ತದ ನಾಟಿಯ ಪ್ರಾತ್ಯಕ್ಷಿಕೆ

(ನ್ಯೂಸ್ ಕಡಬ) newskadaba.com ಕಡಬ,ಜು.14. ಬಿಳಿನೆಲೆ-ಕೈಕಂಬ ಶಾಲಾ ಮಕ್ಕಳಿಂದ ಸುಬ್ರಹ್ಮಣ್ಯ ಸಮೀಪದ ರಾಮಣ್ಣ ಗೌಡರ ಗದ್ದೆಯಲ್ಲಿ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ನಡೆಸಿದರು. ರವಿಕುಮಾರ್ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿ ಕೃಷಿತೋ ನಾಸ್ತಿ ದುರ್ಭಿಕ್ಷಂ ಎನ್ನುವಂತೆ ನಮ್ಮ ನಾಡಿನ ಕೃಷಿಯ ಬಗ್ಗೆ ಗೌರವ ಕಾಳಜಿ ಮುಂದುವರೆಸಬೇಕೆಂಬ ನಿಟ್ಟಿನಲ್ಲಿ ಕೈಕಂಬ ಶಾಲಾ ವತಿಯಿಂದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಇಲ್ಲಿಯ ಪ್ರಗತಿಪರ ಕೃಷಿಕರಾದ ರಾಮಣ್ಣ ಗೌಡರ ಗದ್ದೆಗೆ ಇಳಿದು ಭತ್ತದ ನಾಡಿಯನ್ನು ಮಾಡುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಭತ್ತದ ಕೃಷಿಯ ಪ್ರಾಧಾನ್ಯತೆಯ

ಬಿಳಿನೆಲೆ-ಕೈಕಂಬ ಶಾಲಾ ಮಕ್ಕಳಿಂದ ಭತ್ತದ ನಾಟಿಯ ಪ್ರಾತ್ಯಕ್ಷಿಕೆ Read More »

ಕರಾವಳಿ

ನೆಲ್ಯಾಡಿ: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.13. ವಿದ್ಯುತ್ ಆಘಾತಕ್ಕೊಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಇಲ್ಲಿನ ಲಾವತ್ತಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮುಡಿಬೈಲು ನಿವಾಸಿ ಅಲ್ಫೋನ್ಸಾ ಡಿಸೋಜ ಹಾಗೂ ಎಲಿಝಾ ಡಿಸೋಜ ದಂಪತಿಯ ದ್ವಿತೀಯ ಪುತ್ರ ಜೋಸೆಫ್ ಡಿಸೋಜ (26) ಎಂದು ಗುರುತಿಸಲಾಗಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವೃತ್ತಿ ನಿರ್ವಹಿಸುತ್ತಿದ್ದ ಜೋಸೆಫ್ ಇಂದು ಸಂಜೆ ಲಾವತ್ತಡ್ಕದ ಮನೆಯೊಂದರಲ್ಲಿ ಕೆಲಸದಲ್ಲಿದ್ದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ನೆಲ್ಯಾಡಿ: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ಮೃತ್ಯು Read More »

ಕರಾವಳಿ

ನೂಜಿಬಾಳ್ತಿಲ: ಸ್ವಸಹಾಯ ಸಂಘಗಳ ಸದಸ್ಯರೊಂದಿಗಿನ ಪ್ರಧಾನಿ ಸಂವಾದ ಟಿ.ವಿ.ಯಲ್ಲಿ ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಜೂ.13. ಪ್ರಧಾನಿ ನರೇಂದ್ರ ಮೋದಿಯವರು ಸ್ವಸಹಾಯ ಸಂಘ ಸದಸ್ಯರೊಂದಿಗೆ ಜು.12ರಂದು ಬೆಳಿಗ್ಗೆ 9ರಿಂದ 10 ಗಂಟೆಯ ತನಕ ನವದೆಹಲಿಯಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ್ದು ಇದರ ನೇರಪ್ರಸಾರವನ್ನು ನೂಜಿಬಾಳ್ತಿಲದ ಸ್ತ್ರಿಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು ಟಿ.ವಿ.ಮೂಲಕ ವೀಕ್ಷಣೆ ಮಾಡಿದರು. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಇದು ಟಿ.ವಿ.ಯಲ್ಲಿ ನೇರಪ್ರಸಾರಗೊಂಡಿದ್ದು ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಆನಂದರವರ ನೇತೃತ್ವದಲ್ಲಿ ಕಲ್ಲುಗುಡ್ಡೆ ಮರಿಯಾಂಬಿಈಸುಫ್ ಸಾಹೇಬರ ಮನೆಯಲ್ಲಿ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಸ್ತ್ರೀಶಕ್ತಿ

ನೂಜಿಬಾಳ್ತಿಲ: ಸ್ವಸಹಾಯ ಸಂಘಗಳ ಸದಸ್ಯರೊಂದಿಗಿನ ಪ್ರಧಾನಿ ಸಂವಾದ ಟಿ.ವಿ.ಯಲ್ಲಿ ವೀಕ್ಷಣೆ Read More »

ಕರಾವಳಿ

ಪಿಜಕಳ: ಮನೆಗೆ ಮರ ಬಿದ್ದು ಹಾನಿ

(ನ್ಯೂಸ್ ಕಡಬ) newskadaba.com ಕಡಬ,ಜೂ.13.ಈ ಭಾಗದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ ಕಡಬ ಗ್ರಾಮದ ಪಿಜಕಳ ನಂದೋಳಿ ಎಲ್ಯಣ್ಣ ಪೂಜಾರಿ ಅವರ, ಮನೆ ಸಮೀಪದ ಮರವೊಂದು ಮಣ್ಣು ಸಡಿಲಗೊಂಡು ಮನೆ ಮೇಲೆ ಬಿದ್ದು ಅಪಾರ ನಷ್ಟವಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಘಟನೆಯಿಂದ ಮನೆಯ ಛಾವಣಿಗೆ ಹಾನಿಯಾಗಿದೆ.

ಪಿಜಕಳ: ಮನೆಗೆ ಮರ ಬಿದ್ದು ಹಾನಿ Read More »

ಕರಾವಳಿ

ಮತ್ತೆ ಮುಳುಗಡೆಗೊಂಡ ಹೊಸ್ಮಠ ಸೇತುವೆ

(ನ್ಯೂಸ್ ಕಡಬ)newskadaba.com ಕಡಬ,ಜೂ.13 ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆದ ಸೋಮವಾರದಿಂದ ಆಗಾ ಮುಳುಗಡೆಯಾಗಿ ತೆರವಾಗುತ್ತಿತ್ತು. ಬುದವಾರ ಮದ್ಯಾಹ್ನ ಮುಳುಗಡೆಯಾದ ಬಳಿಕ ಗುರುವಾರ ಬೆಳಿಗ್ಗೆ ಅರ್ದ ಗಂಟೆಗಳ ಕಾಲ ತೆರವಾಗಿ ಬಳಿಕ ಮುಳುಗಡೆಯಾದ ಸೇತುವೆ ಶುಕ್ರವಾರವೂ ಮುಂದುವರಿದಿದೆ. ಸೇತುವೆ ಮುಳುಗಡೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಶಾಲಾ ಕಾಲೇಜು ವಿದ್ಯಾಥರ್ಿಗಳು ಕೂಲಿ ಕಾರ್ಮಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ ಸಾಯಂಕಾಲ ಖಾಸಗಿ ವಾಹನಗಳಲ್ಲಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆಯ ಕಡಬ ಭಾಗದಿಂದ ಮತ್ತು

ಮತ್ತೆ ಮುಳುಗಡೆಗೊಂಡ ಹೊಸ್ಮಠ ಸೇತುವೆ Read More »

ಕರಾವಳಿ

ಶ್ರೀ ರಾಮಕುಂಜ: ಎನ್ನೆಸ್ಸೆಸ್ ಘಟಕದಿಂದ ವನಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಜೂ.13. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾಲೇಜಿನ ಪರಿಸರದಲ್ಲಿ ವನಮಹೋತ್ಸವ ನಡೆಯಿತು. ಯೋಜನಾಧಿಕಾರಿ ಕೃಷ್ಣಮೂರ್ತಿ ಕೆ ಚಾಲನೆ ನೀಡಿದರು. ವಿದ್ಯಾರ್ಥಿ ಸ್ವಯಂಸೇವಕರು ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಎನ್ನೆಸೆಸ್ ಘಟಕದ ನಾಯಕ ನಿಶಾಂತ್, ನಾಯಕಿ ಮಾನಸ ಉಪಸ್ಥಿತರಿದ್ದರು.    

ಶ್ರೀ ರಾಮಕುಂಜ: ಎನ್ನೆಸ್ಸೆಸ್ ಘಟಕದಿಂದ ವನಮಹೋತ್ಸವ Read More »

ಕರಾವಳಿ
Scroll to Top