(ನ್ಯೂಸ್ ಕಡಬ) newskadaba.com ರಾಜಸ್ಥಾನ, ಜ. 27. ಜೀಪು ಹಾಗೂ ಟ್ರೇಲರ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಮೃತಪಟ್ಟ ಘಟನೆ ಶೇಖಾವತಿಯ ಸಿಕಾರ್ ಜಿಲ್ಲೆಯ ಖತುಷ್ಯಂ ಎಂಬಲ್ಲಿ ನಡೆದಿದೆ.ಅಪಘತಕ್ಕೊಳಗಾದವರು ಮಧ್ಯಪ್ರದೇಶ ಮೂಲದವರಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸಿದ್ದಾರೆ.
ಜೀಪು ಹಾಗೂ ಟ್ರೇಲರ್ ನಡುವೆ ಢಿಕ್ಕಿ ➤ ಒಂದೇ ಕುಟುಂಬದ 8 ಮಂದಿ ಮೃತ್ಯು
![](https://i0.wp.com/newskadaba.com/wp-content/uploads/2019/01/accident.jpg?fit=800%2C522&ssl=1)