ಕೇರಳ ರಾಜ್ಯ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದ ಸುಳ್ಯದ ವ್ಯಕ್ತಿ ➤ ನಾಲ್ಕು ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡ ಹೋಟೆಲ್‌ ಮಾಲಕ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.23. ಕೇರಳ ರಾಜ್ಯ ಲಾಟರಿ ಖರೀದಿಸಿದ ಸುಳ್ಯದ ವ್ಯಕ್ತಿಯೋರ್ವರು ಬಂಪರ್ ಡ್ರಾದಲ್ಲಿ 4 ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಸುಳ್ಯದ ನಿತೀಶ್ ಹೋಟೆಲ್ ಮಾಲಕ ಸುಧಾಮ ಮಣಿಯಾಣಿಯವರೇ ಈ ಅದೃಷ್ಟವಂತರಾಗಿದ್ದಾರೆ. ಸುಧಾಮ‌ ಮಣಿಯಾಣಿಯವರು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಕಣ್ಣನ್ ಲಾಟರಿ ಏಜೆನ್ಸಿಯ ಮೂಲಕ ನಾಲ್ಕು ಟಿಕೇಟುಗಳನ್ನು ಖರೀದಿಸಿದ್ದು, ಅದರಲ್ಲಿ ಒಂದು ಟಿಕೇಟಿಗೆ ಬಂಪರ್ ಬಹುಮಾನ ಒಳಿದು ಬಂದಿದೆ.

error: Content is protected !!

Join the Group

Join WhatsApp Group