ಪುಣ್ಚಪ್ಪಾಡಿ: ಸಿಡಿಲಿಗೆ ಬಲಿಯಾದ ಯುವಕ ಮನೆಗೆ ಶಾಸಕರ ಬೇಟಿ
(ನ್ಯೂಸ್ ಕಡಬ) newskadaba.com ,ಸವಣೂರು,ಮಾ.23. ಕಳೆದ ಸೋಮವಾರ ಸಿಡಿಲಿಗೆ ಬಲಿಯಾದ ಪುಣ್ಚಪ್ಪಾಡಿ ಗ್ರಾಮದ ನೆಕ್ಕಿ ನಿವಾಸಿ ಧನಂಜಯ ಹಾಗೂ ಗಾಯಗೊಂಡ ಗೀತಾ, ಕುಂಡ ಅವರ ಮನೆಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ಮಂಗಳವಾರ ಸಂಜೆ ಬೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿ ವೈಯುಕ್ತಿಕ ನೆಲೆಯಲ್ಲಿ 10,500 ಧನ ಸಹಾಯ ನೀಡಿದರು. ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸರಕಾರದಿಂದ ಸಿಗುವ ಪರಿಹಾರವನ್ನು ಶೀಘ್ರ ಒದಗಿಸುವಂತೆ ಸೂಚನೆ ನೀಡಿದರು. ಈ ಸಂದರ್ಭ ದ.ಕ. ಜಿಲ್ಲಾ ಬಿಜೆಪಿ ಸದಸ್ಯ […]
ಪುಣ್ಚಪ್ಪಾಡಿ: ಸಿಡಿಲಿಗೆ ಬಲಿಯಾದ ಯುವಕ ಮನೆಗೆ ಶಾಸಕರ ಬೇಟಿ Read More »
ಕರಾವಳಿ









