ಇಂದಿನ ದಿನ ಭವಿಷ್ಯ

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.12: ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು ಮಾಘಮಾಸ, ಕೃಷ್ಣಪಕ್ಷ, ದಶಮಿ/ಏಕಾದಶಿ, ಗುರುವಾರ, ಜೇಷ್ಠ ನಕ್ಷತ್ರ / ಮೂಲ ನಕ್ಷತ್ರ ರಾಹುಕಾಲ: 02:06 ರಿಂದ 03:34 ಗುಳಿಕಕಾಲ: 09:42 ರಿಂದ 11:10 ಯಮಗಂಡಕಾಲ; 06:46 ರಿಂದ 08:14 ಮೇಷ: ಸಾಲದ ಚಿಂತೆ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ. ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನದಿಂದ ಅನುಕೂಲ. ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರವಾಗಿ ಖರ್ಚು. ಕಟಕ: ಅಧಿಕ ಖರ್ಚು, […]

ಇಂದಿನ ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.11: ಶ್ರೀ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು ಮಾಘ ಮಾಸ, ಕೃಷ್ಣ ಪಕ್ಷ ವಾರ: ಬುಧವಾರ, ತಿಥಿ: ನವಮಿ ಉಪರಿ ದಶಮಿ ನಕ್ಷತ್ರ: ಅನುರಾಧ ಉಪರಿ ಜೇಷ್ಠ ರಾಹುಕಾಲ: 12.38 ರಿಂದ 2.06 ಗುಳಿಕಕಾಲ: 11.10 ರಿಂದ 12.38 ಯಮಗಂಡಕಾಲ: 8.14 ರಿಂದ 9.42 ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಅಪರಿಚಿತರಿಂದ ದೂರವಿರಿ, ಋಣಭಾದೆ, ಕೋರ್ಟ್ ವ್ಯಾಜ್ಯಗಳಲ್ಲಿ ಜಯ. ವೃಷಭ: ಈ ದಿನ ಆಧ್ಯಾತ್ಮದಲ್ಲಿ ಒಲವು, ಉದ್ಯೋಗದಲ್ಲಿ ಜವಾಬ್ದಾರಿ, ದ್ರವ್ಯ ನಷ್ಟ, ಆಹಾರ ಸೇವನೆಯಲ್ಲಿ ವ್ಯತ್ಯಾಸ. ಮಿಥುನ: ಈ ದಿನ

ಇಂದಿನ ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.10: ರಾಹುಕಾಲ – 3:30 ರಿಂದ 5:01 ಗುಳಿಕಕಾಲ – 12:37 ರಿಂದ 2:05 ಯಮಗಂಡಕಾಲ – 9:42 ರಿಂದ 11:10 ವಾರ : ಮಂಗಳವಾರ, ತಿಥಿ : ಅಷ್ಟಮಿ ಉಪರಿ ನವಮಿ ನಕ್ಷತ್ರ : ವಿಶಾಖ ಉಪರಿ ಅನುರಾಧ, ಶ್ರೀ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ ಮೇಷ: ಯತ್ನ ಕಾರ್ಯಗಳಲ್ಲಿ ನಿಧಾನ, ಯಾರನ್ನು ಹೆಚ್ಚಾಗಿ ನಂಬಬೇಡಿ, ಹಿತಶತ್ರು ಭಾದೆ, ಅಕಾಲ ಭೋಜನ, ಆಕಸ್ಮಿಕ ಧನ

ಇಂದಿನ ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.09 ರಾಹುಕಾಲ – 8:14 ರಿಂದ 9:42 ಗುಳಿಕಕಾಲ – 2:05 ರಿಂದ 3:33 ಯಮಗಂಡಕಾಲ : 11:10 ರಿಂದ 12:37 ವಾರ : ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ: ವಿಶಾಖ ಶ್ರೀ ವಿಶ್ವವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು ಮಾಘ ಮಾಸ, ಕೃಷ್ಣ ಪಕ್ಷ ಮೇಷ: ಸ್ವಂತ ಉದ್ಯಮಿಗಳಿಗೆ ಲಾಭ, ದೈವಾನುಗ್ರಹ ಪ್ರಾಪ್ತಿ, ಸ್ಥಾನಮಾನ ಗೌರವ. ವೃಷಭ: ಈ ದಿನ ಮಾನಸಿಕ ಒತ್ತಡ, ಅನಿರೀಕ್ಷಿತ ಖರ್ಚು, ಕೆಲಸ ಕಾರ್ಯಗಳು ಮಂದಗತಿ, ಸ್ನೇಹಿತರ

ಇಂದಿನ ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top