ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮೇ.2. ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ ಅಪರಾಹ್ನ 2.30ಕ್ಕೆ ಕಡಬ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಒಪ್ಪಂದದ ಪ್ರಕಾರ ಜೆಡಿಎಸ್ -ಬಿಎಸ್ಪಿ ಮಧ್ಯೆ ಮೈತ್ರಿ ಏರ್ಪಟ್ಟಿದ್ದು ಸುಳ್ಯ ಕ್ಷೇತ್ರದ ಅಭ್ಯರ್ಥಿ ರಘುಧರ್ಮ ಸೇನಾ ಅವರ ಪರವಾಗಿ ಉಭಯ ಪಕ್ಷಗಳು ಮೇ.4ರಂದು ಅಪರಾಹ್ನ 2.30 ಕ್ಕೆ ಸರಿಯಾಗಿ ಕಡಬ ಒಕ್ಕಲಿಗ ಗೌಡ ಸಮಾಜ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಜರಗಲಿದೆ ಎಂದು ಕಡಬ ತಾಲೂಕು ಅಧ್ಯಕ್ಷರೂ, ರಾಜ್ಯ ಕಾರ್ಯದರ್ಶಿಯಾದ […]

ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ Read More »

ಕರಾವಳಿ

ಅಪ್ಪ ರಿಕ್ಷಾ ಚಾಲಕ… ಅಮ್ಮ ಬೀಡಿ ಕಾರ್ಮಿಕೆ… ಮಗ ಡಾಕ್ಟರ್…!! ► ಕಡಬದ ಗ್ರಾಮೀಣ ಹುಡುಗನ ಎಂಬಿಬಿಎಸ್ ಕಥೆ

(ನ್ಯೂಸ್ ಕಡಬ) newskadaba.com ಕಡಬ, ಮೇ.02. ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿಯನ್ನು ಆರಿಸಿಕೊಂಡು ಗುಜರಾತ್, ಅಸ್ಸಾಂ ವರೆಗೂ ದೇಶ ಸುತ್ತಿ ಲೋಕ ಜ್ಞಾನ ಹೊಂದಿದ ಅಪ್ಪ… ಬಡತನವನ್ನು ಹೋಗಲಾಡಿಸಲು ಶಿಕ್ಷಣವೇ ಅಸ್ತ್ರವೆಂದು ಬಲವಾದ ನಂಬಿಕೆ ಹೊಂದಿದ ಅಮ್ಮ…. ತಾವು ಅನುಭವಿಸಿದ ಕಷ್ಟವನ್ನು ತಮ್ಮ ಮಕ್ಕಳು ಅನುಭವಿಸಬಾರದೆಂದು ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮುಗ್ದ ಮನಸ್ಸಿನ ತಂದೆ ತಾಯಿ… ಇಷ್ಟೆಲ್ಲಾ ಕಷ್ಟಗಳ ಮಧ್ಯೆ ರಾತ್ರಿ ಹಗಲೆನ್ನದೆ ಓದಿ ಕಲಿತು ಡಾಕ್ಟರ್ ಆದ ಗ್ರಾಮೀಣ ಯುವಕ… ಇದು ಯಾವುದೋ ಸಿನಿಮಾದ

ಅಪ್ಪ ರಿಕ್ಷಾ ಚಾಲಕ… ಅಮ್ಮ ಬೀಡಿ ಕಾರ್ಮಿಕೆ… ಮಗ ಡಾಕ್ಟರ್…!! ► ಕಡಬದ ಗ್ರಾಮೀಣ ಹುಡುಗನ ಎಂಬಿಬಿಎಸ್ ಕಥೆ Read More »

ಕರಾವಳಿ

ಮಟನ್ ಸಾರು ಮಾಡುವ ವಿಚಾರದಲ್ಲಿ ನಡೆಯಿತು ಕೊಲೆ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ2. ಪತ್ನಿಯ ಬಳಿ ಮಟನ್ ಸಾರು ಮಾಡು ಎಂದಿದ್ದಕ್ಕೆ ಪತಿಯ ಕೊಲೆ ಮಾಡಿರುವ ಘಟನೆಯು ಬೆಂಗಳೂರಿನ ಕುಮಾರ್ ಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ. ಕುಡಿದ ಮಂಪರಿನಲ್ಲಿ ಮನೆಗೆ ಬಂದ ಗೋಪಾಲ್ (46) ತನ್ನ ಪತ್ನಿ ರುದ್ರಮ್ಮ ಬಳಿ ಮಟನ್ ಸಾರು ಮಾಡು ಎಂದು ಗಲಾಟೆ ಮಾಡತೊಡಗಿದನು. ಪತಿಯ ನಡವಳಿಕೆಯನ್ನು ಕಂಡು ರೊಚ್ಚಿಗೆದ್ದ ಪತ್ನಿಯು ಆತನ ಕೊಲೆ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಈ ಘಟನೆಯು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ

ಮಟನ್ ಸಾರು ಮಾಡುವ ವಿಚಾರದಲ್ಲಿ ನಡೆಯಿತು ಕೊಲೆ! Read More »

ಕರ್ನಾಟಕ

145 ಕ್ಕಿಂತ ಹೆಚ್ಚು ಸೀಟು ಪಡೆಯುತ್ತೇವೆ – ವೀರಪ್ಪ ಮೊಯ್ಲಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.2. ಡಾ. ರಘುವಿನಂತಹ ನಿಷ್ಠಾವಂತ ಕಾರ್ಯಕರ್ತ ಮತ್ತೊಬ್ಬರಿರಲಾರರು. ಸುಳ್ಯದ ಹಾಲಿ ಶಾಸಕ ಎಸ್. ಅಂಗಾರರವರಿಗೆ ರಜೆ ನೀಡಿ ರಘುರಿಗೆ ಜನರ ಸೇವೆಗೈಯಲು ಒಂದು ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮಂಗಳವಾರ ಬೆಳ್ಳಾರೆಯಲ್ಲಿ ಮನವಿ ಮಾಡಿಕೊಂಡರು. ಅವರು ಬೆಳ್ಳಾರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮುಖಂಡರಾಗಿದ್ದ ಸಂಕಪ್ಪ ರೈ ಡಾ. ರಘುರವರನ್ನು ಪರಿಚಯ ಮಾಡಿಸಿದ್ದರು. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವ ಸಲುವಾಗಿ ನಾನು ಸರಕಾರಿ

145 ಕ್ಕಿಂತ ಹೆಚ್ಚು ಸೀಟು ಪಡೆಯುತ್ತೇವೆ – ವೀರಪ್ಪ ಮೊಯ್ಲಿ Read More »

ಕರಾವಳಿ

ಕಾಮಗಾರಿಯ ಹಿನ್ನೆಲೆ ಇಂದು ಸ್ಥಗಿತಗೊಳ್ಳಲಿದ್ದ ವಿದ್ಯುತ್ ನಾಳೆಗೆ ಮುಂದೂಡಿಕೆ ► ಇಂದು ವಿದ್ಯುತ್ ಎಂದಿನಂತೆ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.02. ಪ್ರಸ್ತುತ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಲ್ಲಿರುವ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಮೇ 02 ಬುಧವಾರ ಹಾಗೂ ಮೇ 05 ಶನಿವಾರದಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಮೆಸ್ಕಾಂ ತಿಳಿಸಿತ್ತಾದರೂ, ಕಾರಣಾಂತರಗಳಿಂದ ಗುರುವಾರಕ್ಕೆ ಮುಂದೂಡಲಾಗಿದೆ. ಆದುದರಿಂದ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯ 110/33/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ,

ಕಾಮಗಾರಿಯ ಹಿನ್ನೆಲೆ ಇಂದು ಸ್ಥಗಿತಗೊಳ್ಳಲಿದ್ದ ವಿದ್ಯುತ್ ನಾಳೆಗೆ ಮುಂದೂಡಿಕೆ ► ಇಂದು ವಿದ್ಯುತ್ ಎಂದಿನಂತೆ ಮುಂದುವರಿಕೆ Read More »

ಕರಾವಳಿ

ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದರೂ ಕುಡಿದ ಮತ್ತಿನಲ್ಲಿ ನಿಲ್ಲಿಸದೆ ಪರಾರಿ ► ಕೊಲ್ಯ ನಿವಾಸಿಯ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸವಣೂರು, ಮೇ‌.01. ಕುಡಿದು ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಕೊಯಿಲ ನಿವಾಸಿಯೋರ್ವರ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬದ ಕೊಯಿಲ ಗ್ರಾಮದ ಕೊಲ್ಯ ನಿವಾಸಿ ಪೈಂಟರ್ ವೃತ್ತಿಯ ಪ್ರಶಾಂತ್ ಸೋಮವಾರದಂದು ಪುತ್ತೂರಿನಿಂದ ಸವಣೂರು ಮಾರ್ಗವಾಗಿ ಬೊಲೆರೋ ವಾಹನದಲ್ಲಿ ಬರುತ್ತಿದ್ದಾಗ ಮುಕ್ವೆ ಸಮೀಪ ಪೊಲೀಸರು ತಪಾಸಣೆ ನಡೆಸುವುದಕ್ಕಾಗಿ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆನ್ನಲಾಗಿದೆ. ಪೊಲೀಸರ ಸೂಚನೆಯನ್ನು ಕ್ಯಾರೇ ಮಾಡದ ಪ್ರಶಾಂತ್ ನಿಲ್ಲಿಸದೆ ಚಲಾಯಿಸಿದ್ದು, ಸವಣೂರಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಕುಡಿದು ನಿರ್ಲಕ್ಷ್ಯತನದಿಂದ

ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದರೂ ಕುಡಿದ ಮತ್ತಿನಲ್ಲಿ ನಿಲ್ಲಿಸದೆ ಪರಾರಿ ► ಕೊಲ್ಯ ನಿವಾಸಿಯ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ

ಬಿಳಿನೆಲೆ: ಇನ್ನೋವಾ ಹಾಗೂ ಇಂಡಿಕಾ ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ► ಮೂವರು ಮಹಿಳೆಯರು ಸೇರಿ ಐವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಇನ್ನೋವಾ ಹಾಗೂ ಇಂಡಿಕಾ ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಐವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಿಪಿಸಿಆರ್ಐ ಸಮೀಪ ಮಂಗಳವಾರ ಸಂಜೆ ನಡೆದಿದೆ. ತಮಿಳುನಾಡು ಮೂಲದವರು ಮುರುಡೇಶ್ವರ, ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಯಾತ್ರೆ ಮುಗಿಸಿ ಬಾಡಿಗೆ ಇನ್ನೋವಾದಲ್ಲಿ ರೈಲ್ವೇ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಇಂಡಿಕಾ ಕಾರು, ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ

ಬಿಳಿನೆಲೆ: ಇನ್ನೋವಾ ಹಾಗೂ ಇಂಡಿಕಾ ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ► ಮೂವರು ಮಹಿಳೆಯರು ಸೇರಿ ಐವರು ಗಂಭೀರ Read More »

ಕರಾವಳಿ

ಪೇರಡ್ಕ: ಇಂಡಿಕಾ ಕಾರು ಮರಕ್ಕೆ ಢಿಕ್ಕಿ ► ಬಾಲಕಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಇಂಡಿಕಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕಿಯೋರ್ವಳು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪದ ಗರ್ಗಾಸ್ ಪಾಲ್ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಬೆಂಗಳೂರಿನಿಂದ ಆಗಮಿಸಿ ಧರ್ಮಸ್ಥಳ ದೇವರ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳ ಪೇರಡ್ಕ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಬಾಲಕಿ ಗಂಭೀರ ಗಾಯಗೊಂಡಿದ್ದು,

ಪೇರಡ್ಕ: ಇಂಡಿಕಾ ಕಾರು ಮರಕ್ಕೆ ಢಿಕ್ಕಿ ► ಬಾಲಕಿ ಗಂಭೀರ Read More »

ಕರಾವಳಿ

ಸುಳ್ಯದಲ್ಲಿ ಯುವಜನತೆ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಲಿದ್ದಾರೆ – ಸಿದ್ದಿಕ್ ಸುಳ್ಯ

(ನ್ಯೂಸ್ ಕಡಬ) newskadaba.com ಕಡಬ, ಮೇ.1. ಕೇಂದ್ರ ಸರಕಾರದ ಜನವಿರೋಧಿ ನೀತಿಯಿಂದ ಬೇಸತ್ತ ಯುವ ಜನತೆ ಈ ಬಾರಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸುತ್ತಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಯುವ ಜನತೆಯ ಬಾರಿ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿಅತ್ಯಧಿಕ ಮತಗಳಿಂದ ವಿಜಯಿಯಾಗಲಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಸುಳ್ಯ ಹೇಳಿದರು. ಅವರು ಮಂಗಳವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಯುವ ಜನತೆಯಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ ನರೇಂದ್ರ ಮೋದಿ ನೇತೃತ್ವದ

ಸುಳ್ಯದಲ್ಲಿ ಯುವಜನತೆ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಲಿದ್ದಾರೆ – ಸಿದ್ದಿಕ್ ಸುಳ್ಯ Read More »

ಕರಾವಳಿ

ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌

(ನ್ಯೂಸ್ ಕಡಬ) newskadaba.com ಮೇ.1. ಬೇಕಾಗುವ ಸಾಮಾಗ್ರಿಗಳು:  ಮಾವಿನ ಹಣ್ಣು(3-4) ಐಸ್‌ಕ್ರೀಮ್‌ ಸಕ್ಕರೆ(2 ಚಮಚ) ತಣ್ಣನೆಯ ಹಾಲು(1 ಲೋಟ) ಮಾಡುವ ವಿಧಾನ: ಒಂದು ಮಾವಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಉಳಿದ ಮಾವಿನ ಹಣ್ಣನ್ನು ಬ್ಲೆಂಡರ್‌ನಲ್ಲಿ ಹಾಕಿ ಒಂದು ಸ್ಕೂಪ್‌ ಐಸ್ ಕ್ರೀಮ್‌, ಸಕ್ಕರೆ ಹಾಗು ತಣ್ಣನೆಯ ಹಾಲು ಹಾಕಿ ಬ್ಲೆಂಡ್‌ ಮಾಡಿ. ನಂತರ ಗ್ಲಾಸ್‌ಗೆ ಒಂದು ಸ್ಕೂಪ್‌ ಐಸ್‌ಕ್ರೀಮ್‌ ಹಾಕಿ, ನಂತರ ಮಾವಿನ ಜ್ಯೂಸ್‌ ಹಾಕಿ ಅದರ ಮೇಲೆ ಒಂದು ಸ್ಕೂಪ್‌ ಐಸ್‌ ಕ್ರೀಮ್‌

ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌ Read More »

ಅಡುಗೆ
Scroll to Top