ವಿಶೇಷ ಲೇಖನಗಳು

ಮಧುರ ಕಂಠದ “ಸುಂದರ”ಚಾ……

 (ನ್ಯೂಸ್ ಕಡಬ) newskadaba.com  ನ.25.  ಸುತ್ತಲು ದಟ್ಟ ಕಾನನದ ನಡುವೆ ಇರುವ ಅದೊಂದು ಪುಟ್ಟ ಊರು. ಕಾಲಿಟ್ಟ ಕಡೆಯೆಲ್ಲ ನಮ್ಮದೆ ಹಾದಿಗಳು. ಆ ಕಾಡಲ್ಲಿ ಕಾಡು ಪ್ರಾಣಿಗಳಿಗೇನು ಕಮ್ಮಿ ಇಲ್ಲ. ಕಾಡುಗಳ ಮಧ್ಯೆ ಇರುವ ಮನೆಗಳಿಗೂ ಏನೂ ಕಮ್ಮಿಇಲ್ಲ. ಇನ್ನು ಆ ಊರಿಗೆ ತಕ್ಕಂತ ಜನ ಜೊತೆಗೆ ಅವರ ಜನಜೀವನ ಅದ್ಬುತವಾಗಿದೆ. ಕಾಡುಗಳ ನಡುವೆ ಶಾಲೆ ಕಾಲೇಜುಗಳಿಗಾಗಿ ಕಾಡು ದಾರಿಗಳನ್ನ ಕ್ರಮಿಸಿಬರುವ ಮಕ್ಕಳನ್ನ ಕಾಪಾಡೊದಕ್ಕೆ ಮತ್ತು ಆ ಪುಟ್ಟ ಊರನ್ನ ಕಾಯೋದಕ್ಕೆ ಅಂತನೇ ಒಬ್ಬ ಪುಟ್ಟ ಗೋಪಾಲಕೃಷ್ಣನು […]

ಮಧುರ ಕಂಠದ “ಸುಂದರ”ಚಾ…… Read More »

ವಿಶೇಷ ಲೇಖನಗಳು

JNU ವಿಶ್ವವಿದ್ಯಾಲಯ ಮುಚ್ಚಬೇಕು ಎನ್ನುವುದು ಶತಮಾನದ ಅತೀ ದೊಡ್ಡ ಮೂರ್ಖತನ ➤➤ ವಿಶೇಷ ಲೇಖನ

✍? MD ಮುಸ್ತಫಾ ಮರ್ಧಾಳ (ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಕೆಲವರಿಗೊಂದು ಭಾವನೆಯಿದೆ.. ವಿಶ್ವವಿದ್ಯಾಲಯ ಗಳೆಂದರೆ ಕೆಲವು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯಾಗಿದೆ. ಅಲ್ಲಿರುವ ವಿದ್ಯಾರ್ಥಿಗಳೆಂದರೆ ಅವರು ತರಗತಿಯಲ್ಲಿ ಕುಳಿತು ಪಾಠ ಕೇಳಿ ಅಸೈನ್ಮೆಂಟ್ ಸಬ್ ಮಿಶನ್ (Assignment submission) ಮಾಡಿ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿ ಸರ್ಟಿಫಿಕೇಟ್ ಗಳಿಸಲು ಮಾತ್ರ ಸೀಮಿತವಾಗಿರಬೇಕು ಎಂದು. JNU ನಂತಹ ವಿಶ್ವ ವಿದ್ಯಾನಿಲಯದ ಮೇಲಿನ ಖರ್ಚನ್ನು ಸರ್ಕಾರದ ಬೊಕ್ಕಸಕ್ಕೆ ನಷ್ಟ ಎಂದು ಬೊಬ್ಬೆ ಹಾಕುವವರ ಬಳಿ ನಮ್ಮ ಪ್ರಶ್ನೆ ಏನೆಂದರೆ,

JNU ವಿಶ್ವವಿದ್ಯಾಲಯ ಮುಚ್ಚಬೇಕು ಎನ್ನುವುದು ಶತಮಾನದ ಅತೀ ದೊಡ್ಡ ಮೂರ್ಖತನ ➤➤ ವಿಶೇಷ ಲೇಖನ Read More »

ವಿಶೇಷ ಲೇಖನಗಳು

ವಿಶ್ವ ಮೂಲವ್ಯಾಧಿ ದಿನ-ನವೆಂಬರ್ 20

(ನ್ಯೂಸ್ ಕಡಬ) newskadaba.com  ನ.20  ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮೂಲವ್ಯಾಧಿ ದಿನ ಎಂದು ಆಚರಿಸಿ ಮೂಲವ್ಯಾಧಿ ರೋಗದ ಬಗ್ಗೆ ಇರುವ ಅಪನಂಬಿಕೆಗಳನ್ನು ನಿವಾರಿಸಿ ರೋಗದ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಜನರಿಗೆ ಮನದಟ್ಟು ಮಾಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಇದೊಂದು ಅತ್ಯಂತ ಯಾತನಾಮಯ ಮತ್ತು ಮುಜುಗರ ತರಿಸುವಂತಹಾ ಖಾಯಿಲೆಯಾಗಿದ್ದು, ಯಾರಲ್ಲೂ ಹೇಳಿಕೊಳ್ಳಲಾಗದೆ ರೋಗಿ ರೋಗವನ್ನು ಮುಚ್ಚಿಡುತ್ತಾನೆ. ಭಾರತ ದೇಶವೊಂದರಲ್ಲಿಯೇ ಸುಮಾರು

ವಿಶ್ವ ಮೂಲವ್ಯಾಧಿ ದಿನ-ನವೆಂಬರ್ 20 Read More »

ಆರೋಗ್ಯ ಮಾಹಿತಿ

ನವಂಬರ್ 14 – ವಿಶ್ವ ಮಧುಮೇಹಿಗಳ ದಿನ

(ನ್ಯೂಸ್ ಕಡಬ) newskadaba.com ನ.14  ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ “ಅತಿಯಾದ ಮೂತ್ರ ವಿಸರ್ಜಿಸುವ ರೋಗ” ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. (ಇರುವೆಗಳನ್ನು ಆಕರ್ಷಿಸುವ ಮೂತ್ರ) ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗಿಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್

ನವಂಬರ್ 14 – ವಿಶ್ವ ಮಧುಮೇಹಿಗಳ ದಿನ Read More »

ವಿಶೇಷ ಲೇಖನಗಳು

ವಿಶ್ವ ನ್ಯೂಮೋನಿಯ ದಿನ – ನವೆಂಬರ್ 12

 (ನ್ಯೂಸ್ ಕಡಬ) newskadaba.com  ನ.12    ಪ್ರತೀ ವರ್ಷ ನವೆಂಬರ್ 12ರಂದು ವಿಶ್ವ ನ್ಯೂಮೋನಿಯ ದಿನ ಎಂದು ಆಚರಿಸಿ ನ್ಯೂಮೋನಿಯ ರೋಗದ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. 12 ನವೆಂಬರ್ 2009 ರಿಂದ ಈ ಆಚರಣೆ ತರಲಾಯಿತು. ಇದೊಂದು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ವಿಶ್ವದಾದ್ಯಂತ ಪ್ರತೀ ವರ್ಷ 155 ಮಿಲಿಯನ್ 5 ವರ್ಷದ ಕೆಳಗಿನ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು 1.6 ಮಿಲಿಯನ್ ಮಂದಿ ಸಾವಿಗೀಡಾಗುತ್ತಾರೆ.

ವಿಶ್ವ ನ್ಯೂಮೋನಿಯ ದಿನ – ನವೆಂಬರ್ 12 Read More »

ವಿಶೇಷ ಲೇಖನಗಳು

ಬಡವರ ಮೇಲಿನ ಮೈಕ್ರೋ ಫೈನಾನ್ಸ್ ಗಳ ದೌರ್ಜನ್ಯಕ್ಕೆ ಕೊನೆ ಇಲ್ಲವೇ?

ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಜನಸಾಮನ್ಯರಿಗೆ ಸಾಲವನ್ನು ನೀಡದೆ, ಅದೇ ಸಾಲವನ್ನು 11% ಬಡ್ಡಿ ದರಕ್ಕೆ ಮೈಕ್ರೋ ಫೈನಾನ್ಸ್ ಗಳಿಗೆ ನೀಡಿ ಜನಸಾಮಾನ್ಯರಿಗೆ ವಂಚನೆಯನ್ನು ಮಾಡುತ್ತಿದೆ. 11% ಶೇಕಡ ಬಡ್ಡಿ ದರಕ್ಕೆ ಸಾಲವನ್ನು ಪಡೆದ ಮೈಕ್ರೋ ಫೈನಾನ್ಸ್ ಗಳು ಅದೇ ಸಾಲವನ್ನು ಶೇ 21% ಬಡ್ಡಿದರದಂತೆ ಬಡವರಿಗೆ ನೀಡಿ ಮಧ್ಯವರ್ತಿ ಕೆಲಸ ಮಾಡಿ ಬಡವರಿಂದ ಹಗಲು ದರೋಡೆ ಮಾಡುತ್ತಿದೆ. (ಉದಾಹರಣೆಗೆ;- ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ₹5,00,000 ಹಣವನ್ನು (5ಲಕ್ಷ) ಮೈಕ್ರೋ ಫೈನಾನ್ಸ್ ಗಳು ₹55000ರೂ

ಬಡವರ ಮೇಲಿನ ಮೈಕ್ರೋ ಫೈನಾನ್ಸ್ ಗಳ ದೌರ್ಜನ್ಯಕ್ಕೆ ಕೊನೆ ಇಲ್ಲವೇ? Read More »

ವಿಶೇಷ ಲೇಖನಗಳು

ವಿಶ್ವ ವಿಕಿರಣ ಶಾಸ್ತ್ರದಿನ – ನವೆಂಬರ್ 8

 (ನ್ಯೂಸ್ ಕಡಬ) newskadaba.com   ನ.8  ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ ದಿನ” ಎಂದು ಆಚರಿಸಿ ವಿಕರಣ ಶಾಸ್ತ್ರದಿಂದ ವೈದ್ಯಕೀಯ ರಂಗಕ್ಕೆ ಉಂಟಾಗುವ ಸಹಾಯಗಳನ್ನು ಸ್ಮರಿಸಲಾಗುತ್ತದೆ. ಈ ಆಚರಣೆ 2012 ನವೆಂಬರ್ 8 ರಂದು ಆರಂಭಿಸಲಾಯಿತು. ಸುಮಾರು 200 ರಾಷ್ಟ್ರಗಳಲ್ಲಿ ಈ ಆಚರಣೆ ಮಾಡಲಾಗುತ್ತಿದೆ. 1895ನೇ ನವೆಂಬರ್ 8ರಂದು ವಿಲಿಯನರ್ ಕೊನಾಡ್‍ರೊಂಟ್‍ಜೆನ್ ಎಂಬ ವಿಜ್ಞಾನಿ ಕ್ಷ-ಕಿರಣಗಳನ್ನು ಪತ್ತೆ ಹಚ್ಚಿದನು. ಕ್ಯಾಥೋಡ್ ಕಿರಣಗಳ ಬಗ್ಗೆ ಸಂಶೋಧನೆ ನಡೆಸುವಾಗ ಆಕಸ್ಮಿಕವಾಗಿ ಕ್ಷ-ಕಿರಣಗಳನ್ನು ಆತ ಪತ್ತೆ ಹಚ್ಚಿದ್ದ

ವಿಶ್ವ ವಿಕಿರಣ ಶಾಸ್ತ್ರದಿನ – ನವೆಂಬರ್ 8 Read More »

ವಿಶೇಷ ಲೇಖನಗಳು

ರಾಷ್ಟ್ರೀಯ ಐಕ್ಯತಾ ದಿನ ಅಕ್ಟೋಬರ್ -31

(ನ್ಯೂಸ್ ಕಡಬ) newskadaba.com  ಅ.31  ಪ್ರತಿ ವರ್ಷ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಐಕ್ಯತಾ ದಿನ ಎಂದು ಆಚರಿಸಲಾಗುತ್ತದೆ. ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಶ್ರೀ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಜನ್ಮ ಶತಾಬ್ದಿಯ ನೆನಪಿಗಾಗಿ ಈ ಆಚರಣೆಯನ್ನು 2014 ರಲ್ಲಿ ಭಾರತ ಸರಕಾರ ಆರಂಭಿಸಿತ್ತು. ಬ್ರಿಟಿಷರನ್ನು ಭಾರತದಿಂದ ಒಡ್ಡೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಎದ್ದುಕಾಣುವ ಹೆಸರೇ ಸರ್ದಾರ್

ರಾಷ್ಟ್ರೀಯ ಐಕ್ಯತಾ ದಿನ ಅಕ್ಟೋಬರ್ -31 Read More »

ವಿಶೇಷ ಲೇಖನಗಳು

ಸ್ಟ್ರೋಕ್ (ಪಾಶ್ರ್ವವಾಯು)

(ನ್ಯೂಸ್ ಕಡಬ) newskadaba.com  ಅ.29  ಜಗತ್ತಿನಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗಿರುವ ಎರಡನೇ ಅತೀ ದೊಡ್ಡ ಕಾರಣ ಎಂದರೆ ಮೆದುಳಿಗೆ ಸಂಬಂಧಪಟ್ಟ ಸ್ಟ್ರೋಕ್ ಅಥವಾ ಮೆದುಳಿನ ಆಘಾತ. ಪ್ರತಿ ವರ್ಷ 15 ಮಿಲಿಯನ್ ಮಂದಿ ಈ ಸ್ಟ್ರೋಕ್ ಖಾಯಿಲೆಗೆ ತುತ್ತಾಗುತ್ತಾರೆ ಇದರ ಮೂರನೇ ಒಂದಂಶದಷ್ಟು ಜನ ಸತ್ತರೆ ಇನ್ನುಳಿದ ಮೂರನೇ ಒಂದಂಶದಷ್ಟು ಜನ ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ತುತ್ತಾಗುತ್ತಾರೆ. ಉಳಿದ ಮೂರನೇ ಒಂದಂಶದಷ್ಟು ಜನರಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರಕಿ ಮೊದಲಿನಂತಾಗುವ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಈ ಖಾಯಿಲೆ

ಸ್ಟ್ರೋಕ್ (ಪಾಶ್ರ್ವವಾಯು) Read More »

ವಿಶೇಷ ಲೇಖನಗಳು

ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ

(ನ್ಯೂಸ್ ಕಡಬ) newskadaba.com ಅ.24. ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಗಿದ ದೀಪಾವಳಿ ಪುನಃ ಬಂದೇ ಬಿಟ್ಟಿತು. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ದೀಪಗಳು, ಸಿಡಿಮದ್ದುಗಳು, ರಾಕೆಟ್‍ಗಳು ಬಾಣ ಬಿರುಸುಗಳು. ಎಲ್ಲೆಲ್ಲೂ ಸಂಭ್ರಮದ ಸಡಗರದ ವಾತಾವರಣ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರ್ವಕಾಲ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತರ ಆಸುಪಾಸಿನ ಮುದುಕರಿಗೂ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಗೆ ಸುರು ಸುರುಕಡ್ಡಿ ಮತ್ತು ಹೂಕುಂಡದ ಬೆಳಕಿನ

ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ Read More »

ವಿಶೇಷ ಲೇಖನಗಳು
Scroll to Top