ವಿಶೇಷ ಲೇಖನಗಳು

ಸರ್ಕಾರಕ್ಕೊಂದು ಸವಾಲ್ ➤ ಭ್ರಷ್ಟಾಚಾರಗಳಿಗೆ ಬುನಾದಿಯಾಗಿರುವ ನೇಮಕಾತಿ ಅವ್ಯವಹಾರವನ್ನು ತಡೆಗಟ್ಟಿ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ. ಡಿಸೆಂಬರ್ 6 ಸರಿಯಾಗಿ ಸಂಜೆ 8:30 ಕ್ಕೆ ವಾಟ್ಸಪ್ನಲ್ಲಿ ಬಂದ ಒಂದು ಸಂದೇಶ “ಶಸಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಗುಲ್ ಮಾಲ್!!!” ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ. ನನಗೆ ತಿಳಿದ ಕೆಲವೊಂದು ಅಭ್ಯರ್ಥಿಗಳಿದ್ದಾರೆ ಅವರು ಹಗಲು-ರಾತ್ರಿ ಕಷ್ಟಪಟ್ಟು ಸರಕಾರಿ ಕೆಲಸ ಸಿಗಬೇಕೆಂದು ಓದುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಸರಕಾರಿ ಕೆಲಸವೆಂಬುದು ಕೇವಲ ಒಂದು ಕೆಲಸಕ್ಕಿಂತ ಹೆಚ್ಚಾಗಿ, ಸಮಾಜ ಸೇವೆ ಮಾಡಲು ಸಿಗುವ ಅವಕಾಶವಾಗಿದೆ. ಕೇವಲ ಕೆಲಸದ ಆಸೆ ಯಾಗಿದ್ದರೆ ಅವರನ್ನು ಕೈಬೀಸಿ ಕರೆಯುವ […]

ಸರ್ಕಾರಕ್ಕೊಂದು ಸವಾಲ್ ➤ ಭ್ರಷ್ಟಾಚಾರಗಳಿಗೆ ಬುನಾದಿಯಾಗಿರುವ ನೇಮಕಾತಿ ಅವ್ಯವಹಾರವನ್ನು ತಡೆಗಟ್ಟಿ Read More »

ವಿಶೇಷ ಲೇಖನಗಳು

ಬದುಕು ಕಟ್ಟಿಕೊಟ್ಟ ಕುಕ್ಕುಟೋದ್ಯಮ ➤ ಕಾಡ ಕೋಳಿ ಸಾಕಣೆಯಲ್ಲಿ ಯಶ ಕಂಡ ಕಡಬದ ತೋಮಸ್

✍? ಕಿರಣ್ ಕಡಬ (ನ್ಯೂಸ್ ಕಡಬ) newskadaba.com ಕವರ್ ಸ್ಟೋರಿ. ಕೃಷಿ ಕಾಯಕದಲ್ಲಿ ನಿರತರಾದ ಹಲವಾರು ಕೃಷಿಕರು ಉಪಕಸುಬಾಗಿ ಕೋಳಿ ಸಾಕಾಣೆಯನ್ನು ಲಾಭದಾಯಕ ಉದ್ಯಮವಾಗಿ ಕಂಡುಕೊಂಡಿದ್ದಾರೆ. ನಾಟಿಕೋಳಿ, ಬ್ರಾಯ್ಲರ್, ಟೈಸನ್, ಗಿರಿರಾಜ ಕೋಳಿಯಲ್ಲಿರುವ ವಿಧಗಳು. ಪ್ರತಿ ತಳಿಗಳಿಗೂ ಅದರದೆ ಆದ ಸಾಕಾಣಿಕ ಪದ್ದತಿಗಳಿವೆ ಇಲ್ಲೊಬ್ಬ ರೈತ ಇತರ ಕೃಷಿ ಚಟುವಟಿಕೆಗಳೊಂದಿಗೆ “ಕಾಡಾ” ಕೋಳಿ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಕಾಡಾ ಕೋಳಿ ಎಂದರೆ ಕಾಡು ಕೋಳಿ ಅಲ್ಲ. ಜಪಾನಿ ಕೊಯಿಲ್ ಎಂದು ಕರೆಸಿಕೊಳ್ಳುವ ಇದು ಕರ್ನಾಟಕದ ನೆರೆ ರಾಜ್ಯ

ಬದುಕು ಕಟ್ಟಿಕೊಟ್ಟ ಕುಕ್ಕುಟೋದ್ಯಮ ➤ ಕಾಡ ಕೋಳಿ ಸಾಕಣೆಯಲ್ಲಿ ಯಶ ಕಂಡ ಕಡಬದ ತೋಮಸ್ Read More »

ವಿಶೇಷ ಲೇಖನಗಳು

ಸ್ವಯಂ ಘೋಷಿತ ದೇವಮಾನವನಿಗೊಂದು ಸ್ವಯಂ ಘೋಷಿತ ದೇಶ… ➤ ಅದುವೇ ಆತನ ಕೈಲಾಸ…

✍? ಅಬ್ದುಲ್ ರಝಾಕ್ ಮರ್ಧಾಳ ನನ್ನ ಭಾವನೆಯಲ್ಲಿ ಸ್ವಾಮಿಗಳೆಂದರೆ ರಾಘವೇಂದ್ರ ಸ್ವಾಮಿ, ಕೇರಳದ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಪೇಜಾವರ ಶ್ರೀ, ಶಿವಕುಮಾರ್ ಸ್ವಾಮಿಗಳು, ಬಾಲಾಗಂಗಾಧರಾನಾಥ ಸ್ವಾಮಿ, ನಿರ್ಮಲಾನಂದ ಸ್ವಾಮಿ, ವಿನಯ್ ಗುರೂಜಿ ಮೊದಲಾದವರಾಗಿದ್ದಾರೆ. ಯಾಕೆಂದರೆ ಈ ಮಹಾನ್ ವ್ಯಕ್ತಿಗಳು ಯಾವ ರೀತಿ ಮೇಣದ ಬತ್ತಿಯೊಂದು ತನ್ನನ್ನೇ ಸುಟ್ಟು ಕತ್ತಲಲ್ಲಿ ಇರುವವರಿಗೆ ಬೆಳಕನ್ನು ನೀಡುತ್ತದೆಯೋ ಅದೇ ರೀತಿ ಜೀವನದಲ್ಲಿ ಕತ್ತಲು ಆವರಿಸಿದವರಿಗೆ ತಮ್ಮ ಸೇವೆಯನ್ನು ನೀಡಿ ಬೆಳಕಿನೆಡೆಗೆ ನಡೆಸುವವರಾಗಿದ್ದಾರೆ. ಇಂತಹ ಸ್ವಾಮಿಗಳು ಜನರ ಮನಸ್ಸಿನಲ್ಲಿ ಸ್ವಾಮೀ ಎಂಬ

ಸ್ವಯಂ ಘೋಷಿತ ದೇವಮಾನವನಿಗೊಂದು ಸ್ವಯಂ ಘೋಷಿತ ದೇಶ… ➤ ಅದುವೇ ಆತನ ಕೈಲಾಸ… Read More »

ವಿಶೇಷ ಲೇಖನಗಳು

ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..?

✍? MD ಮುಸ್ತಫಾ ಮರ್ಧಾಳ (ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಡಿ.05. ಶೇಖರ್ ಮಧ್ಯಮ ವರ್ಗಕ್ಕೆ ಸೇರಿದ ರೈತ. ಹಳ್ಳಿಯಲ್ಲಿ ಜೀವಿಸುತ್ತಿದ್ದ ಆತನಿಗೆ ಹೆಚ್ಚು ಆಸ್ತಿಯೇನೂ ಅಲ್ಲದಿದ್ದರೂ ಜೀವಿಸಲು ಬೇಕಾದ ಎಲ್ಲಾ ಸೌಕರ್ಯಗಳಿತ್ತು. ಪತ್ನಿ ಮತ್ತು ಮಗಳನ್ನು ಹೊಂದಿರುವ ಆತನ ಬದುಕು ಸುಖಿ ಸಂಸಾರವಾಗಿತ್ತು. ಮಗಳು ಸುಮ ವಿಧ್ಯಾಭ್ಯಾಸದಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಮುಂದೆ ಇದ್ದು SSLC ಯಲ್ಲಿ ಉತ್ತಮ ಅಂಕದೊಂದಿಗೆ ತೆರ್ಗಡೆಯಾಗುತ್ತಾಳೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆ ಇದ್ದ ಸುಮಾಳಿಗೆ IAS ಪರೀಕ್ಷೆ ಬರೆಯಬೇಕೆಂಬ

ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..? Read More »

ವಿಶೇಷ ಲೇಖನಗಳು

ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚಾದ ಕಪ್ಪು ಬಣ್ಣ

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಡಿ.2  ಹಿಂದೆಲ್ಲಾ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಎಲ್ಲರೂ ಹಿಂದೆಮುಂದೆ ನೋಡುತ್ತಿದ್ದರು. ಆದರೆ ಈಗ ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ. ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ, ಹಬ್ಬ ಮತ್ತು ಹರಿದಿನಗಳಲ್ಲಿ ಉಡುತ್ತಿರಲಿಲ್ಲ. ಆದರೆ ಈಗೀಗ ಆ ಭಾವನೆ ದೂರವಾಗುತ್ತಿದೆ. ಕಪ್ಪು ಬಣ್ಣದ ಬಗೆಗಿನ ಅಭಿಪ್ರಾಯ ಬದಲಾಗುವುದಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟರೆ ಸಪೂರವಾಗಿ ಕಾಣಿಸುತ್ತೇವೆ ಎಂಬ ನಂಬಿಕೆಯೂ

ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚಾದ ಕಪ್ಪು ಬಣ್ಣ Read More »

ವಿಶೇಷ ಲೇಖನಗಳು

ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧವೇ ಮಾವಿನ ಎಲೆ

(ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ಡಿ.2.   ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಲ್ಲಿ ಕೇವಲ ಹಣ್ಣಿನ ರುಚಿ ಮಾತ್ರವಲ್ಲದೆ, ಹಲವು ಔಷಧ ಗುಣಗಳಿಗೆ ಖ್ಯಾತಿ ಪಡೆದಿದೆ. ಮಾವಿನ ಹಣ್ಣಿನಲ್ಲಿ ಸಿಗುವ ವಿಟಮಿನ್ “ಸಿ’ ಅಂಶ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗಿಸುತ್ತದೆ. ಮಾವಿನ ಹಣ್ಣಿನ ಜೊತೆಗೆ ಇದರ ಎಲೆಗಳು ಕೂಡ ಅನೇಕ ಔಷಧ ಗುಣಗಳನ್ನು ಹೊಂದಿವೆ. ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧ ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಸಿಗುವ ರೋಗಗಳಲ್ಲಿ ಒಂದಾಗಿದೆ. ಮಾವಿನ ಎಲೆ ಚಹಾ ಸೇವನೆ

ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧವೇ ಮಾವಿನ ಎಲೆ Read More »

ಆರೋಗ್ಯ ಮಾಹಿತಿ

ಮಹಾಮಾರಿ ಏಡ್ಸ್

ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‍ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್ ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿ ಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ) ಸಾವನ್ನಪ್ಪಿದ್ದಾರೆ ಮತ್ತು ಸುಮಾರು 35 ಮಿಲಿಯನ್

ಮಹಾಮಾರಿ ಏಡ್ಸ್ Read More »

ಆರೋಗ್ಯ ಮಾಹಿತಿ

ಧೂಳಿನ ಅಲರ್ಜಿಗೆ ಮನೆಮದ್ದು

 (ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ನ.28.    ಇತ್ತೀಚಿನ ದಿನಗಳಲ್ಲಿ ಅಪಾಯದ ಮಟ್ಟವನ್ನು ತಲುಪುತ್ತಿರುವ ಧೂಳಿನ ಕಣಗಳಿಂದ ಉಂಟಾಗುವ ಅಲರ್ಜಿಯು ಹೆಚ್ಚುತ್ತಿರುವ ವಾಹನಗಳ ಬಳಕೆ, ರಾಸಾಯನಿಕಗಳ ಬಳಕೆ, ಕಾರ್ಖಾನೆಗಳ ಹೊಗೆ ಹೀಗೆ ಹಲವು ಕಾರಣಗಳಿಂದಾಗಿ ವಾತಾವರಣದಲ್ಲಿ ಧೂಳು ಹೆಚ್ಚುತ್ತಿದೆ. ಮನೆಗಳಲ್ಲಿ ಸಹ ಜಿರಳೆಗಳು, ಸ್ಪೈಡರ್, ಮೋಲ್ಡ, ಯೀಸ್ಟ್‌ ನಂಥ ಫಂಗಸ್ ಗಳು, ಪ್ರಾಣಿ -ಪಕ್ಷಿಗಳ ಕೂದಲು ಸಹ ಅಪಾಯಕಾರಿ ಧೂಳನ್ನು ಉತ್ಪತ್ತಿಮಾಡುತ್ತದೆ. ಈ ಅಲರ್ಜಿಯಿಂದ ನಿರಂತವಾಗಿ ಕಾಡುವ ನೆಗಡಿ, ತ್ವಚೆಯ ಮೇಲೆ ಹೆಚ್ಚಾಗುವ ಕೆರೆತ, ಉಸಿರಾಟದ ಸಮಸ್ಯೆ,

ಧೂಳಿನ ಅಲರ್ಜಿಗೆ ಮನೆಮದ್ದು Read More »

ಆರೋಗ್ಯ ಮಾಹಿತಿ

ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ…?

 (ನ್ಯೂಸ್ ಕಡಬ) newskadaba.com, ಆರೋಗ್ಯ ಮಾಹಿತಿ, ನ.27.  ಕ್ಯಾರೆಟ್ ನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ರುಬ್ಬಿಕೊಂಡು, ಅದಕ್ಕೆ ಅಲೋವೆರ, ನಿಂಬೆರಸ, ಚಿಟಿಕೆ ಅರಿಶಿನ, ಒಂದು ಚಮಚ ಮುಲ್ತಾನಿ ಮಣ್ಣನ್ನು  ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಲೇಪಿಸಿ ಅರ್ಧಗಂಟೆ ಬಿಟ್ಟು ಮುಖವನ್ನು ತೊಳೆದು ಕಾಟನ್ ಬಟ್ಟೆಯಿಂದ  ಒರೆಸಿಕೊಳ್ಳಬೇಕು. ಇದರಿಂದ ಚರ್ಮದ ಕಪ್ಪಾದ ಭಾಗವು ಮಾಯವಾಗುತ್ತದೆ. ಚಳಿಗಾಲದಲ್ಲಿ ಆಂಟಿ ಆಕ್ಸಿಡೆಂಟ್​ಗಳು ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯ, ಸೇಬು, ಬೆಟ್ಟದ ನೆಲ್ಲಿಕಾಯಿ, ಪೇರಲೆ, ಕಿತ್ತಳೆ, ಬೆಣ್ಣೆಹಣ್ಣು ಇಂಥ

ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ…? Read More »

ಆರೋಗ್ಯ ಮಾಹಿತಿ

ಅಮ್ಮಾ… ಹೆಣ್ಣಾಗಿ ಹುಟ್ಟಿ ನಾನು ಬೀದಿ ಪಾಲಾದೆ…!! ✍? ಭಾಸ್ಕರ ಜೋಗಿಬೆಟ್ಟು

✍ ಭಾಸ್ಕರ ಜೋಗಿಬೆಟ್ಟು (ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಹಿಂದಿನ ಜನ್ಮದ ಪಾಪದ ಫಲವೊ ಅಥವಾ ನನ್ನ ಹಣೆ ಬರಹವೊ ಗೊತ್ತಿಲ್ಲ, ಅಮ್ಮನ ಹೊಟ್ಟೆಯಿಂದ ನಾಲ್ವರ ಜೊತೆ ನಾನು ಹೆಣ್ಣಾಗಿ ಹುಟ್ಟಿದೆ. ಬೆಳೆಯುತ್ತ ಅಮ್ಮನ ಹೊಟ್ಟೆಯಲ್ಲಿ ಒಬ್ಬರನ್ನೊಬ್ಬರು ಮೈ ಸ್ಪರ್ಷಿಸುತ್ತ, ಕೈ ಕಾಲು ಅಲ್ಲಾಡಿಸುತ್ತ ಆಟ ಆಡುತ್ತಿದ್ದೇವು. ದಿನಗಳು ಕಳೆದು ತಿಂಗಳು ಬರುವಷ್ಟರಲ್ಲಿ ಹೊರ ಜಗತ್ತಿನಲ್ಲಿ ಹೊಸತನದಿಂದ ಬದುಕುವ ಆಸೆಯಿತ್ತು. ಅಮ್ಮನ ಹೊಟ್ಟೆಯಿಂದ ಹೊರ ಬಂದೆವು. ಹುಟ್ಟಿದ ನಾಲ್ವರಲ್ಲಿ ನಾನೊಬ್ಬಳು ಹೆಣ್ಣು. ಇಲ್ಲಿಂದ ಆರಂಭವಾಯಿತು ನಮ್ಮ

ಅಮ್ಮಾ… ಹೆಣ್ಣಾಗಿ ಹುಟ್ಟಿ ನಾನು ಬೀದಿ ಪಾಲಾದೆ…!! ✍? ಭಾಸ್ಕರ ಜೋಗಿಬೆಟ್ಟು Read More »

ವಿಶೇಷ ಲೇಖನಗಳು
Scroll to Top