ವಿಶೇಷ ಲೇಖನಗಳು

ಮಂಗಳ ಗಾಯಿತ್ರಿ ಮಂತ್ರ ದಿಂದ ಶುಭಫಲ ಮತ್ತು ದಿನಭವಿಷ್ಯ ನೋಡಿ

ಮಂಗಳ ಗಾಯಿತ್ರಿ ಮಂತ್ರ ಜಪಿಸುವುದರಿಂದ ಶೀಘ್ರ ವಿವಾಹ ಮತ್ತು ಜಾತಕದಲ್ಲಿನ ಕುಜ ದೋಷವು ದೂರವಾಗುತ್ತದೆ. ಅಂದುಕೊಂಡಿರುವ ಕೆಲಸ ಕಾರ್ಯಗಳು ಶುಭಪ್ರದವಾಗಿ ನಡೆಯುವುದು. ಅಂಗಾರಕಾಯ ವಿದ್ಮಹೇ! ಶಕ್ತಿ ಹಸ್ತಾ ಯ ಧೀಮಹಿ! ತನ್ನೋ ಭೌಮಃ ಪ್ರಚೋದಯಾತ್!! ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, […]

ಮಂಗಳ ಗಾಯಿತ್ರಿ ಮಂತ್ರ ದಿಂದ ಶುಭಫಲ ಮತ್ತು ದಿನಭವಿಷ್ಯ ನೋಡಿ Read More »

ವಿಶೇಷ ಲೇಖನಗಳು

ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ. 9945410150 ಜೀವನ ಸುಂದರ ಮತ್ತು ಸಮೃದ್ಧಗೊಳಿಸಲು ವಿವಾಹ ತುಂಬಾ ಅವಶ್ಯಕ ಈಗಿನ ಕಾಲಮಾನದಲ್ಲಿ ಮದುವೆಯನ್ನು ಬೇಕೆಂತಲೇ ತಡಮಾಡಿ ಆಗುತ್ತಿರುವುದು ಉಂಟು ಆದರೆ ವಿವಾಹದ ಅಪೇಕ್ಷೆ ಇದ್ದು ಸೂಕ್ತ ವಧು-ವರರ ಅನ್ವೇಷಣೆ ತೊಡಗಿರಬಹುದು ಸಕಾಲದಲ್ಲಿ ಪ್ರಕ್ರಿಯೆ ನಡೆಯದೇ ಅಡೆತಡೆಗಳಾಗಿರುವುದು ಬಹುತೇಕರಲ್ಲಿ ಕಂಡುಬರುತ್ತದೆ. ಜಾತಕದಲ್ಲಿನ ಕೆಲವು ದೋಷಗಳಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಕುಜ ದೋಷ, ಸರ್ಪದೋಷ, ರಾಹು ದೋಷ ಇತ್ಯಾದಿ ಮತ್ತು ಶತ್ರು ಭಾದೆಯಿಂದಲೂ ವಿವಾಹ ಅಡೆತಡೆಗಳಾಗುತ್ತದೆ.

ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ. Read More »

ವಿಶೇಷ ಲೇಖನಗಳು

ನಿಮ್ಮವರು ನಿಮ್ಮೊಂದಿಗೆ ಮತ್ತು ನೋಡಿ ದಿನ ಭವಿಷ್ಯ.

ನೀವು ಇಷ್ಟಪಟ್ಟಿರುವ ವಿವಾಹವನ್ನು ಬಯಸಿ ಅಂತಹ ವಿಚಾರದಲ್ಲಿ ಕೆಲವರಿಂದ ಸಮಸ್ಯೆ ಉದ್ಭವವಾದರೆ ಅಥವಾ ನಿಮ್ಮ ಪ್ರೀತಿಪಾತ್ರರು ದೂರವಾಗಿದ್ದಾರೆ ಚಿಂತಿಸುವುದಿಲ್ಲ ಅಗತ್ಯವಿಲ್ಲ ಈ ಪರಿಹಾರ ಮಾಡಿ ದೂರ ಹೋಗಿರುವವರ ಹೆಸರನ್ನು ಅಥವಾ ಸಮಸ್ಯೆ ನೀಡುತ್ತಿರುವರ ಹೆಸರನ್ನು ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯಲ್ಲಿ ಬರೆದು ಅದಕ್ಕೆ ಬಿಳಿ ನೂಲಿನಿಂದ ಕಟ್ಟಿ ಅರಳಿಮರದ ಬುಡದಲ್ಲಿ ಇಡಿ ಮತ್ತು ವಶ ಯಂತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.

ನಿಮ್ಮವರು ನಿಮ್ಮೊಂದಿಗೆ ಮತ್ತು ನೋಡಿ ದಿನ ಭವಿಷ್ಯ. Read More »

ವಿಶೇಷ ಲೇಖನಗಳು

ಸ್ತ್ರೀ ದೋಷ, ಅದರ ಪರಿಣಾಮ ಮತ್ತು ದಿನ ಭವಿಷ್ಯ

ಪರಸ್ತ್ರೀಯ ಸಂಗವನ್ನು ಬೆಳೆಸುವುದು, ವಿಧವಾ ಸ್ತ್ರೀಯರು ಮೋಸ ಮಾಡುವುದು, ನಿಮ್ಮನ್ನು ನಂಬಿ ಬಂದಿರುವ ಪತ್ನಿಗೆ ದ್ರೋಹ ಬಗೆಯುವುದು ಮತ್ತು ಪರರ ಸಾಂಸಾರಿಕ ಜೀವನದಲ್ಲಿ ಅನಗತ್ಯವಾಗಿ ಪ್ರವೇಶಿಸುವುದು. ಇವುಗಳೆಲ್ಲವೂ ಸ್ತ್ರೀ ದೋಷವಾಗಿ ಮಾರ್ಪಾಡಾಗುತ್ತದೆ. ಇವುಗಳನ್ನು ಜಾತಕದಲ್ಲಿ ವಿಶ್ಲೇಷಿಸಬೇಕು. ಇಂತಹ ದುಸ್ಸಾಹಸಕ್ಕೆ ಎಂದಿಗೂ ಕೈಹಾಕಬೇಡಿ ಇದರಿಂದ ಧನನಾಶ, ಪೂರ್ವಾರ್ಜಿತ ಪುಣ್ಯ ಫಲಗಳು ನಾಶವಾಗುತ್ತದೆ, ಆರೋಗ್ಯ ಸಮಸ್ಯೆ ಕಾಡುವುದು, ಕಡು ಭ್ರಷ್ಟರಾಗಿ ದಿನ ದಾರಿದ್ರ ರೂಪದಲ್ಲಿ ಜೀವನ ಕಳೆಯಬೇಕಾಗುತ್ತದೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತ ಎಲ್ಲಿ ಸ್ತ್ರೀಯರಿಗೆ ಬೆಲೆ

ಸ್ತ್ರೀ ದೋಷ, ಅದರ ಪರಿಣಾಮ ಮತ್ತು ದಿನ ಭವಿಷ್ಯ Read More »

ವಿಶೇಷ ಲೇಖನಗಳು

ವಶಿಕರಣ ವಿಧಾನ ಅದರ ಪರಿಣಾಮ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಮಾಹಿತಿ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ ಭಟ್ ಜ್ಯೋತಿಷ್ಯಶಾಸ್ತ್ರ ಆಧಾರಿತವಾಗಿ ತಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತವಾಗಿ ಪಡೆಯಿರಿ. ಇಂದೇ ಕರೆ ಮಾಡಿ. 9945410150 ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ ಸಮಯವನ್ನು ಬಹು ಮಹತ್ತರ ನಿರ್ಣಾಯಕ ಎಂದು ಪರಿಗಣಿಸಲಾಗುತ್ತದೆ. ಸರಿಯಾದ ಸಮಯ ಕಾಲ ಸ್ಥಿತಿಯ ಮೇಲೆ ಇದು ನಿರ್ಧರಿತವಾಗಿರುತ್ತದೆ. ವಶೀಕರಣದ ಪ್ರಯೋಗ ವಿಭಿನ್ನ ಉದ್ದೇಶಗಳಿಂದ ಕೂಡಿರುತ್ತದೆ ಇದರ ನಿಖರ ಫಲಿತಾಂಶಕ್ಕೆ ನಕ್ಷತ್ರ, ಸ್ಥಳ, ಸಮಯ, ವ್ಯಕ್ತಿಯ ಉಪಯುಕ್ತ ವಸ್ತುಗಳು ಫಲಕಾರಿಯಾಗಿರುತ್ತದೆ. ಶ್ರೀಕೃಷ್ಣ, ತಾರಾ, ಕಾಮಕ್ಯ, ಕಾಮದೇವ

ವಶಿಕರಣ ವಿಧಾನ ಅದರ ಪರಿಣಾಮ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಮಾಹಿತಿ. Read More »

ವಿಶೇಷ ಲೇಖನಗಳು

ರಾಮ ನಾಮ ಸ್ಮರಣೆ ಮಾಡಿ ಮತ್ತು ದಿನಭವಿಷ್ಯ ನೋಡಿ

ರಾಮನಾಮದ ಜಪದಿಂದ ನಮ್ಮ ಮನಸ್ಸು ಪ್ರಪುಲ್ಲ ಗೊಳ್ಳುವುದು, ಹೃದಯ ಸಂತೋಷದಿಂದ ಕೂಡಿರುತ್ತದೆ, ನಮ್ಮ ಪಾಪಗಳು ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುವುದು. ಮಹಾವಿಷ್ಣುವಿನ ಏಳನೇ ಅವತಾರ, ರಾಮನ ಅವತಾರ. ರಾಮ ನಾಮದಿಂದ ಕಷ್ಟಗಳು ಸರಾಗವಾಗಿ ಪರಿಹಾರವಾಗುತ್ತದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ,

ರಾಮ ನಾಮ ಸ್ಮರಣೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ವಿಶೇಷ ಲೇಖನಗಳು

ಸಿಗಂಧೂರು ಚೌಡೇಶ್ವರಿ ಅಮ್ಮನವರ ಮಹಿಮೆ

ಲೇಖನ: ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಸಿಗಂದೂರು ಚೌಡೇಶ್ವರಿ ಅಮ್ಮನವರ ಮಹಿಮೆ. ಈ ಸುಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಶರಾವತಿ ನದಿಯ ಹಿನ್ನೀರಿನ ಸುಂದರ ಪ್ರದೇಶದಲ್ಲಿ ಈ ದೇಗುಲವನ್ನು ನಾವು ಕಾಣಬಹುದು. ಶೇಷಪ್ಪ ಎಂಬುವರ ಕನಸಿನಲ್ಲಿ ಪ್ರತ್ಯಕ್ಷವಾಗಿ ದೇವಾಲಯವನ್ನು ನಿರ್ಮಿಸುವುದಕ್ಕೆ ತಾಯಿ ತಿಳಿಸುವಳು, ಅಮ್ಮನವರ ಆಣತಿಯಂತೆ ದೇಗುಲವನ್ನು ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನವು ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ. ಇದು ಸ್ವಯಂ ವಿಗ್ರಹ ಕೂಡ ಹೌದು. ಜಮೀನು ಅಥವಾ ಜಾಗದಲ್ಲಿ ಸಮಸ್ಯೆ ಉದ್ಭವಿಸಿದರೆ ಚೌಡೇಶ್ವರಿ ಅಮ್ಮನವರ

ಸಿಗಂಧೂರು ಚೌಡೇಶ್ವರಿ ಅಮ್ಮನವರ ಮಹಿಮೆ Read More »

ವಿಶೇಷ ಲೇಖನಗಳು

ರಾಷ್ಟ್ರೀಯ ದಂತ ವೈದ್ಯರ ದಿನ ✍ಡಾ|| ಮುರಲೀ ಮೋಹನ ಚೂಂತಾರು

ಭಾರತ ದೇಶ ಕಂಡ ಮಹಾನ್ ಅಪ್ರತಿಮ ದಂತ ವೈದ್ಯರಲ್ಲಿ ಒಬ್ಬರಾದ ಡಾ|| ರಫಿಯುದ್ದೀನ್ ಅಹ್ಮದ್ (1890-1965) ಡಿಸೆಂಬರ್ 24ರಂದು ಪಶ್ಚಿಮ ಬಂಗಾಲದ ಬರ್ದಾನ್‍ಪುರ ಎಂಬಲ್ಲಿ ಜನ್ಮ ತಾಳಿದರು. 1908ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಬಳಿಕ 1909ರಲ್ಲಿ ಅಮೇರಿಕಾದ ಲೋವಾ ಯುನಿವರ್ಸಿಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು 1915ರಲ್ಲಿ ದಂತ ವೈದ್ಯಕೀಯ ಪದವಿ ಪಡೆದರು. 1918ರವರೆಗೆ ಬೊಸ್ಟನ್ ಮತ್ತು ಮೆಸ್ಸಾಚುಸೆಟ್ಸ್‍ನಲ್ಲಿ ಕೆಲಸ ಮಾಡಿದರು. ಅಮೇರಿಕಾದಲ್ಲಿ ನೆಲೆಸಿ ಸಾಕಷ್ಟು ಸಂಪಾದನೆ ಮಾಡುವ ಅವಕಾಶ ಇದ್ದರೂ,

ರಾಷ್ಟ್ರೀಯ ದಂತ ವೈದ್ಯರ ದಿನ ✍ಡಾ|| ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಅಂಗಡಿ ಜಗಲಿಯಲ್ಲಿ ಆರಂಭವಾದ ಪ್ರಾಥಮಿಕ ಶಾಲೆಗೆ ಇದೀಗ ಬೆಳ್ಳಿ ಹಬ್ಬ ✍ಸದಾನಂದ ಆಲಂಕಾರು

(ನ್ಯೂಸ್ ಕಡಬ) newskadaba.com, ಕಡಬ, ಡಿ.31    ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಹತ್ತು ಹಲವು ವಿಘ್ನಗಳು ಎದುರಾಗುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ ಎದೆಗುಂದದೆ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದನ್ನು ಆಲಂಕಾರು ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಸಾಧಿಸಿ ತೋರಿಸಿಕೊಟ್ಟಿದೆ. ಒಂದು ಕಾಲದಲ್ಲಿ ಅಂಗೈಯಗಲ ಜಾಗವಿಲ್ಲದೆ ಅಂಗಡಿ ಜಗಲಿಯಲ್ಲಿ ಆರಂಭವಾದ ಪ್ರಾಥಮಿಕ ಶಾಲೆ ಯಾವಾಗ ಮುಚ್ಚಿ ಬಿಡುತ್ತದೋ ಎಂದು ಛೇಡಿಸುತ್ತಿದ್ದವರಿಗೆ ಇಂದು ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುವುದರ ಮೂಲಕ ಸಮರ್ಪಕವಾಗಿ ಉತ್ತರ ನೀಡಿದೆ. ಇದೀಗ ಬರೋಬ್ಬರಿ

ಅಂಗಡಿ ಜಗಲಿಯಲ್ಲಿ ಆರಂಭವಾದ ಪ್ರಾಥಮಿಕ ಶಾಲೆಗೆ ಇದೀಗ ಬೆಳ್ಳಿ ಹಬ್ಬ ✍ಸದಾನಂದ ಆಲಂಕಾರು Read More »

ವಿಶೇಷ ಲೇಖನಗಳು

ಅಮ್ಮ ನಿನ್ನ ಕಿರುಬೆರಳಿನಲ್ಲಿ ನಾನು…… ✍ ಆಶಿತಾ ಎಸ್ ಗೌಡ, ಬಿಳಿನೆಲೆ

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಡಿ.9  ಪ್ರಕೃತಿಯ ಮಡಿಲಿನಲ್ಲಿ ಅದೆಷ್ಟೊ ವಿಚಿತ್ರ ವಿಭಿನ್ನ ಮನುಷ್ಯರು ಹುಟ್ಟಿಕೊಳ್ತಾರೆ ಅಲ್ವಾ? ಒಮ್ಮೆ ನಮ್ಮ ಸುತ್ತ ಮುತ್ತ ಗಮನಿಸಿದ್ರೆ ಸಾಕು ಒಬ್ಬರ ಹಿಂದೆ ಒಂದೊಂದು ಕಥೆಗಳ ಬಣ್ಣಗಳಿಂದ ತುಂಬಿ ಕೊಂಡಿರುತ್ತವೆ. ಯಾರಿಗೂ ಯಾವ ಬಣ್ಣಗಳ ದರ್ಶನವೂ ಸಿಗುವುದಿಲ್ಲ. ಒಂದು ಮಾತಿದೆ ಜೀವನದಲ್ಲಿ ಹೆಚ್ಚು ನೋವು ಅನುಭವಿಸಿದವರು ಯಾವಗ್ಲೂ ಹಸನ್ಮುಖಿಯಾಗಿರುತ್ತಾರೆ. ಯಾರೊಬ್ಬರೂ ಹುಟ್ಟಾನೇ ತನಗೆ ಅಂಥದೆ ಜೀವನ ಬೇಕು ಇಂತದೆ ಜೀವನ ಬೇಕು ಎಂದು ಕೇಳಿಕೊಂಡು ಹುಟ್ಟುವುದಿಲ್ಲ. ಇದನ್ನ ಕೆಲವರು ಹಣೆಬಹರದ

ಅಮ್ಮ ನಿನ್ನ ಕಿರುಬೆರಳಿನಲ್ಲಿ ನಾನು…… ✍ ಆಶಿತಾ ಎಸ್ ಗೌಡ, ಬಿಳಿನೆಲೆ Read More »

ವಿಶೇಷ ಲೇಖನಗಳು
Scroll to Top