ವಿಶೇಷ ಲೇಖನಗಳು

ಯಂತ್ರಗಳಿದ್ದರೂ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಕೃಷಿ ಕ್ಷೇತ್ರ ✍? ಸದಾನಂದ ಆಲಂಕಾರು

(ನ್ಯೂಸ್ ಕಡಬ) newskadaba.com ಆಲಂಕಾರು.ಅ.23,   ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ವರುಣನು ಈ ವರ್ಷವು  ರೈತರಿಗೆ ಮರಣ ಶಾಸನವನ್ನೇ ಬರೆದಿದ್ದಾನೆ. ಈ ಬಾರಿಯ ಬೇಸಾಯದ ಆರಂಭದಿಂದ ಅಂತ್ಯದವರೆಗೆ ವರುಣ ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಸತಾಯಿಸಿದ್ದು, ಇದೀಗ ಭತ್ತ ಕಟಾವು ಬರುವ ಹಂತ ತಲುಪಿದ್ದು ನಿರಂತರವಾಗಿ ಸಂಜೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಾಯದ ಆರಂಭದಲ್ಲಿ ಮಳೆ ಒಂದು ತಿಂಗಳು ತಡವಾದ ಪರಿಣಾಮ ಸೂಕ್ತ ಸಮಯದಲ್ಲಿ ನೇಜಿ ನಾಟಿ ಮಾಡಲು ಸಾಧ್ಯವಾಗದೆ ರೈತರನ್ನು ಒತ್ತಡಕ್ಕೆ ತಳ್ಳಿತ್ತು. […]

ಯಂತ್ರಗಳಿದ್ದರೂ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಕೃಷಿ ಕ್ಷೇತ್ರ ✍? ಸದಾನಂದ ಆಲಂಕಾರು Read More »

ವಿಶೇಷ ಲೇಖನಗಳು

ಅಪಾಯದ ಮಟ್ಟ ಮೀರಿ ಬೆಳೆಯುತ್ತಿರುವ ‘ಪಬ್ಜಿ’ ➤ ಸ್ಮಾರ್ಟ್ ಫೋನ್ ಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವ ಯುವಸಮೂಹ

(ನ್ಯೂಸ್ ಕಡಬ) newskadaba.com ವಿಶೇಷ  ಲೇಖನ: ಒಂದು ಕಾಲವಿತ್ತು ಅಲ್ಲಿ ಸಂಬಂಧಗಳಿಗೆ ಬೆಲೆ ಅನ್ನೋದಕ್ಕೆ ಅರ್ಥವಿತ್ತು, ಮಕ್ಕಳು ಮನೆಯವರ್ರು ಅಂತ ಖುಷಿಯೂ ಇರುತ್ತಿತ್ತು.ಆಟಕ್ಕೆ, ಊಟಕ್ಕೆ  ಎಲ್ಲದಕ್ಕೂ ಸಮಯವಿತ್ತು. ಈ ಹಿಂದೆ ಅಲ್ಲು ವಿಡೀಯೊ ಗೇಮ್ ಗಳಿದ್ದವು ಒಂದಷ್ಟು ಮಕ್ಕಳು ಅದಕ್ಕೂ ಆಡಿಕ್ಟ್ ಆಗುತ್ತಿದ್ದರು, ಆದರೆ ಅದು ಜೀವ ಜೀವನ ಅಂತ್ಯಗೊಳಿಸುವಷ್ಟು ಮಟ್ಟಕ್ಕೆ ಇಳಿಯುತ್ತಿರಲಿಲ್ಲ. ಆದೆರೆ ಈಗಿನ ಬಹುತೇಕ ಮಕ್ಕಳು ಸಮಯ ಸಂದರ್ಭಗಳು ಕಳೆಯುವುದು ಸ್ಮಾರ್ಟ್‍ಫೋನ್ಗಳಲ್ಲಿ ಅನ್ನೊದು ಸಾಬೀತು ಮಾಡುತ್ತಿದ್ದಾರೆ. ಇದಕ್ಕು ಮುಖ್ಯವಾಗಿ ಮಕ್ಕಳೆ ಕಾರಣವಲ್ಲ, ಯಾಕಂದ್ರೆ ದುಡಿಮೆಗಾಗಿ

ಅಪಾಯದ ಮಟ್ಟ ಮೀರಿ ಬೆಳೆಯುತ್ತಿರುವ ‘ಪಬ್ಜಿ’ ➤ ಸ್ಮಾರ್ಟ್ ಫೋನ್ ಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವ ಯುವಸಮೂಹ Read More »

ವಿಶೇಷ ಲೇಖನಗಳು

➤➤ ವಿಶೇಷ ಲೇಖನ – ಶಿರಾಡಿ ಘಾಟ್ ಮತ್ತು ದೆವ್ವ ಕಥೆಯ ರಮೇಶ್ ಶೆಟ್ಟಿಗಾರ್ ರವರಿಂದ ➤ “ಪ್ಲೀಸ್ ಹೆಲ್ಪ್ ಮಿ” (ಕಿರುಗತೆ)

ರಾತ್ರಿ ಮೂರು ಗಂಟೆಗೆ ಬಂದ “ಟ್ರಿನ್… ಟ್ರಿನ್… ಟ್ರಿನ್” ಎಂಬ ಒಂದು ಫೋನ್ ಕರೆ ಡೆನ್ಮಾರ್ಕ್ ದೇಶದ ಒಂದು ನಗರವನ್ನೇ ಬಡಿದೆಚ್ಚರಿಸಿತ್ತು. ಹೌದು…! ಅದೊಂದು ದಿನ: ಎರಿಕ್ ಎಂಬ ಇಪ್ಪತೆಂಟರ ಹರೆಯದ ಯುವಕ ಡೆನ್ಮಾರ್ಕ್ ದೇಶದ ಆ ನಗರದಲ್ಲಿ ‘ಅಗ್ನಿಶಾಮಕ ಹಾಗೂ ತುರ್ತುಸೇವೆ’ಯ ಇಲಾಖೆಯಲ್ಲಿ ಸಿಬ್ಬಂದಿಯಾಗಿ ರಾತ್ರಿ ಪಾಳಿಯ ಸೇವೆ ಮಾಡುತ್ತಿದ್ದ. ಅವನಿಗೆ ರಾತ್ರಿ ಮೂರು ಗಂಟೆಗೆ ಒಂದು ಫೋನ್ ಕರೆ ಬಂತು. “ಹಲೋ, ಎಮರ್ಜೆನ್ಸಿ ಸರ್ವಿಸ್” ಎಂದ ಎರಿಕ್ ವಿಧೇಯನಾಗಿ. “ನ..ನ..ಗೆ… ತಲೆ ತಿ..ರು..ಗು..ತ್ತಿದೆ. ಬೇಗ

➤➤ ವಿಶೇಷ ಲೇಖನ – ಶಿರಾಡಿ ಘಾಟ್ ಮತ್ತು ದೆವ್ವ ಕಥೆಯ ರಮೇಶ್ ಶೆಟ್ಟಿಗಾರ್ ರವರಿಂದ ➤ “ಪ್ಲೀಸ್ ಹೆಲ್ಪ್ ಮಿ” (ಕಿರುಗತೆ) Read More »

ವಿಶೇಷ ಲೇಖನಗಳು

ಇಂದು (ಅ.20)ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ ✍? ಡಾ|| ಮುರಲೀ ಮೋಹನ್ ಚೂಂತಾರು

ವಿಶ್ವದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 20ರಂದು ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಅಸ್ಥಿರಂದ್ರತೆಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾಕಾಗಿ ಅಸ್ಥಿರಂದ್ರತೆ ಬರುತ್ತದೆ, ಹೇಗೆ ತಡೆಯಬಹುದು, ಯಾವ ರೀತಿಯ ಆಹಾರ ಸೇವನೆ ಅವಶ್ಯಕ, ಅಸ್ಥಿರಂದ್ರತೆಯ ಅಪಾಯಗಳು ಏನು ಮತ್ತು ಹೇಗೆ ಜೀವನ ಶೈಲಿ ಬದಲಾಯಿಸಬೇಕು ಮುಂತಾದವುಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಲಾಗುತ್ತದೆ. ಇದರ ಜೊತೆಗೆ ರೋಗದ ಚಿಕಿತ್ಸೆಯ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಿ ರೋಗಿಗೆ ಮಾನಸಿಕ ದೈರ್ಯ

ಇಂದು (ಅ.20)ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ ✍? ಡಾ|| ಮುರಲೀ ಮೋಹನ್ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಸಂತಾನ ಅಪೇಕ್ಷಿತ ಫಲಗಳಿಗೆ 3 ಸರಳ ಪರಿಹಾರ

ಸಂತಾನ ಅಪೇಕ್ಷಿತ ಫಲಗಳನ್ನು ಕಾಣಲು ಈ ಸರಳ ಪರಿಹಾರಗಳನ್ನು ಮಾಡಿ. ಶಾಸ್ತ್ರಬದ್ಧ ಆಚರಣೆಗಳಿಂದ ಫಲ ಸಿದ್ದಿ ನಿಶ್ಚಯ. ಹಲವಾರು ಕಾರಣಗಳಿಂದ ಸಂತಾನಫಲ ಕಾಣದಿರಬಹುದು, ಇದು ನಿಮ್ಮ ಜೀವನಕ್ಕೆ ದುಃಖ ಹಾಗೂ ಅಶಾಂತಿ ತರಿಸುತ್ತದೆ. ಚಿಂತಿಸದಿರಿ ಶಾಸ್ತ್ರದಲ್ಲಿ ಪರಿಹಾರವನ್ನು ಪಡೆದುಕೊಳ್ಳಿ. ಮೊದಲನೆಯದಾಗಿ ಸಂತಾನಗೋಪಾಲಕೃಷ್ಣ ವೃತವನ್ನು ಆಚರಿಸಿ. ಎರಡನೆಯದಾಗಿ ಮನೆಯ ದೇವರ ವಾರದ ಅನುಗುಣವಾಗಿ ನೈವೇದ್ಯ ರೂಪದ ಪ್ರಸಾದವನ್ನು ಕನಿಷ್ಠ 11 ಜನರಿಗೆ ನೀಡಿ. ಮೂರನೆಯದಾಗಿ ಪ್ರತಿ ಶನಿವಾರದಂದು ಎಲೆಯ ಹಾರವನ್ನು ಪ್ರಾಣ ದೇವರಿಗೆ ಅರ್ಪಿಸಿ. ಈ ಸರಳ 3

ಸಂತಾನ ಅಪೇಕ್ಷಿತ ಫಲಗಳಿಗೆ 3 ಸರಳ ಪರಿಹಾರ Read More »

ವಿಶೇಷ ಲೇಖನಗಳು

ಶಿರಾಡಿ ಘಾಟ್ ಮತ್ತು ದೆವ್ವ..!! ✍?ರಮೇಶ್ ಶೆಟ್ಟಿಗಾರ್

ಬೆಂಗಳೂರು: ನಾನಂದು ನಮ್ಮೂರಿಗೆ ಹೋಗುವ ಸಿದ್ದತೆಯಲ್ಲಿದ್ದೆ. ಮಾರನೆಯ ದಿನ ಬೆಳಿಗ್ಗೆ ಮಂಜೇಶ್ವರದಲ್ಲಿ ಕಾರ್ಯಕ್ರಮವಿದ್ದಿದ್ದರಿಂದ ಸಂಜೆ ಬೇಗ ಆಫೀಸು ಮುಗಿಸಿ ಹೋಗಲು ನಿರ್ಧರಿಸಿದ್ದೆ. ತರಾತುರಿಯಲ್ಲಿ ಕೆಲಸವನ್ನು ಮುಗಿಸಿ ಬೆಂಗಳೂರಿನ ಪೀಣ್ಯದಿಂದ ಹೊರಟಾಗ ಸಂಜೆ ಐದೂವರೆಯಾಗಿತ್ತು. ನಾನೊಬ್ಬನೇ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟೆ. ಅಂದು ಮಂಗಳವಾರವಾದ್ದರಿಂದ ಬೆಂಗಳೂರು ಹೊರವಲಯದಿಂದ ಮುಂದೆ ಜಾಸ್ತಿ ಟ್ರಾಫಿಕ್ ಇರಲಿಲ್ಲ. ಸಕಲೇಶಪುರ ದಾಟಿ ಶಿರಾಡಿ ಘಾಟನ್ನು ಇಳಿಯಲಾರಂಭಿಸಿದಾಗ ಗಂಟೆ ಒಂಭತ್ತಾಗಿತ್ತು. ಆಗಸದಲ್ಲಿ ಚಂದಿರನ ಸುಳಿವಿರಲಿಲ್ಲ. ವಾಹನ ಓಡಾಟವೂ ತುಂಬಾ ವಿರಳವಾಗಿತ್ತು. ರಾತ್ರಿಯ ಪ್ರಯಾಣವನ್ನು ಒಂಟಿಯಾಗಿ ಆಸ್ವಾದಿಸುತ್ತಾ

ಶಿರಾಡಿ ಘಾಟ್ ಮತ್ತು ದೆವ್ವ..!! ✍?ರಮೇಶ್ ಶೆಟ್ಟಿಗಾರ್ Read More »

ವಿಶೇಷ ಲೇಖನಗಳು

ಅಂಗಾಂಗ ದಾನಿಗಳ ದಿನ – ಆಗೋಸ್ಟ್ 13 ➤ ಸತ್ತ ಬಳಿಕವೂ ಸಾರ್ಥಕತೆ ಪಡೆಯಿರಿ

(ನ್ಯೂಸ್ ಕಡಬ) newskadaba.com , ಆಗಸ್ಟ್.13.ವಿಶೇಷ ಲೇಖನ: ಆಗಸ್ಟ್ 13ನ್ನು ಭಾರತದಾದ್ಯಂತ “ಅಂಗಾಂಗ ದಾನಿಗಳ ದಿನ” ಎಂದು ಆಚರಿಸಲಾಗುತ್ತಿದೆ. ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 130 ಕೋಟಿಗೂ ಜಾಸ್ತಿ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಇವೆಯಾದರೂ, ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ

ಅಂಗಾಂಗ ದಾನಿಗಳ ದಿನ – ಆಗೋಸ್ಟ್ 13 ➤ ಸತ್ತ ಬಳಿಕವೂ ಸಾರ್ಥಕತೆ ಪಡೆಯಿರಿ Read More »

ಕರಾವಳಿ, ವಿಶೇಷ ಲೇಖನಗಳು

ನಾಗರ ಪಂಚಮಿ ಹಬ್ಬದ ಶುಭಾಶಯಗಳು ➤ಆಚರಣೆ ಮತ್ತು ಮಹತ್ವ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.4. ನಾಗರ ಪಂಚಮಿ ಹಬ್ಬದ ಮಹತ್ವ: ಬಹಳಷ್ಟು ಜನರು ನಾಗರ ಪಂಚಮಿಯ ಮಹತ್ವವನ್ನು ತಿಳಿಯದೆಯೇ ಅದನ್ನು ಆಚರಿಸುತ್ತಿರುತ್ತಾರೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ. ಇಡೀ ಭಾರತದಾದ್ಯಂತ ಈ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ಹಿಂದೂಗಳು ನಾಗರ ಪಂಚಮಿಯನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಹಿಂದಿನ ಕಾರಣಗಳೇನು? ಎಂಬುದನ್ನು ನಾಗರ ಪಂಚಮಿಯನ್ನು ನಾಗ ದೇವತೆಗಳನ್ನು ಅಂದರೆ

ನಾಗರ ಪಂಚಮಿ ಹಬ್ಬದ ಶುಭಾಶಯಗಳು ➤ಆಚರಣೆ ಮತ್ತು ಮಹತ್ವ Read More »

ವಿಶೇಷ ಲೇಖನಗಳು

ಮರ ಕೆಸು: ಆಷಾಢ ಮಾಸದ ವಿಶೇಷ ಖಾದ್ಯ ➤ ಮರ ಕೆಸು

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜುಲೈ.31. ಮರಕೆಸು ಮರದಲ್ಲಿ ಬೆಳೆ ಯುವ ಸಸ್ಯ. ಗೌಡ ಸಾರಸ್ವತರು ಇದು ಮರಾಳ್ವಾಪಾನ್‌ ಎನ್ನುವರು. ತುಳುವಿನಲ್ಲಿ ಇದನ್ನು ಮರತೇವು,  ಕೆಸುವಿನಲ್ಲಿ ಅನೇಕ 4 ವಿಧಗಳಿವೆ. ಕರಿ ಕೆಸು- ಇದರ ದಂಟು ಕಪ್ಪಗಿದ್ದು, ಎಲೆಯೂ ಹಸುರು ಮಿಶ್ರಿತ ಕಪ್ಪಾಗಿದೆ. ಇನ್ನೊಂದು ಬಿಳಿ ಕೆಸು- ತಿಳಿ ಹಸುರು ಬಣ್ಣದ ಕಾಂಡ ಮತ್ತು ಹಸುರು ಎಲೆ. ಚುಕ್ಕೆ ಕೆಸು- ಇದರ ಎಲೆಗಳಲ್ಲಿ ಕೆಂಪು ಬಣ್ಣದ ಚುಕ್ಕಿಗಳಿವೆ. ಇವು ನೆಲದಲ್ಲೇ ಬೆಳೆಯುವ ಸಸ್ಯವಾಗಿವೆ. ಮರಕೆಸು ಮರದ

ಮರ ಕೆಸು: ಆಷಾಢ ಮಾಸದ ವಿಶೇಷ ಖಾದ್ಯ ➤ ಮರ ಕೆಸು Read More »

ಆರೋಗ್ಯ ಮಾಹಿತಿ

ಬಾಳು ಬಂಗಾರ ➤ ಅಳವಡಿಸಬೇಕಾದ ಸೂತ್ರಗಳು

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಜುಲೈ.31. ಅನೇಕ ಜನರಲ್ಲಿ ಸಂತಸ ಇರುತ್ತದೆ, ಆದರೆ ಜೀವನದಲ್ಲಿ ಸಂತಸವಿರುವುದಿಲ್ಲ. ಇಂತಹ ಜನರು ಜೀವನ ಪರ್ಯಂತ ಬೇರೆ ಜನರ ಮಾತಿಗೆ ತಲೆ ದೂಗಿಸಿ, ದೂಗಿಸಿ, ಕೆಟ್ಟ ಪರಿಸ್ಥಿತಿಗಳಿಗೆ, ಜನರಿಗೆ ಹೊಂದಿಸಿಕೊಂಡು ಹೋಗಿ, ಹೋಗಿ, ಕೊನೆಗೆ ನಿರಾಸಕ್ತಿಯಾಗುತ್ತಾರೆ . ಜೀವನವು ಸಂತಸದಾಯಕವಾಗಿರಲು ಕೆಲವು ಸೂತ್ರಗಳು: ಹೆತ್ತವರ ಮಾತನ್ನು ನಾವು ಯಾವಾಗಲೂ ಕೇಳಬೇಕು, ಅವರಿಗೆ ಯಾವಾಗಲೂ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಬೇಕು.  ಬೆಳೆದು ನಿಂತ ನಿಮಗೆ ಅದು ಎಷ್ಟು ಸೂಕ್ತ? ನಿಮ್ಮ ತಂದೆ-ತಾಯಿಯರ

ಬಾಳು ಬಂಗಾರ ➤ ಅಳವಡಿಸಬೇಕಾದ ಸೂತ್ರಗಳು Read More »

ವಿಶೇಷ ಲೇಖನಗಳು
Scroll to Top