ಟ್ರಾಫಿಕ್ ನಲ್ಲಿ ದಂಡ ವಿಧಿಸಿದರೆಂದು ರಾತ್ರಿಯಿಡೀ ಠಾಣೆಯ ಕರೆಂಟ್ ತೆಗೆದ ಲೈನ್ ಮ್ಯಾನ್..!!! ➤ ಪೊಲೀಸರು ಕಂಗಾಲು
(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 13. ಪೊಲೀಸರು ದಂಡ ಹಾಕಿದರೆಂದು ಕೋಪಗೊಂಡ ಲೈನ್ಮ್ಯಾನ್ ಓರ್ವ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿರುವ ಘಟನೆ ಉತ್ತರಪ್ರದೇಶದ ಹರ್ದಸ್ಪುರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಭಗವಾನ್ ಸ್ವರೂಪ್ ಎಂಬ ಲೈನ್ಮ್ಯಾನ್ ಈ ಕೃತ್ಯ ಎಸಗಿದ್ದಾನೆ. ತಪಾಸಣಾ ನಿರತರಾಗಿದ್ದ ಪೊಲೀಸರು ಲೈನ್ ಮ್ಯಾನ್ ನ ಬೈಕ್ ನಿಲ್ಲಿಸಿ ದಾಖಲೆ ತೋರಿಸುವಂತೆ ಹೇಳಿದ್ದು, ದಾಖಲೆ ಕೊಡಲು ವಿಫಲನಾದ ಲೈನ್ಮ್ಯಾನ್ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಇದರಿಂದ […]





