ಲೈಫ್‍ಸ್ಟೈಲ್

ತಿನ್ನಿರಿ ಸಿಹಿ ಸಿಹಿ ಆ್ಯಪಲ್ ಹಲ್ವಾ

ಬೇಕಾಗುವ ಸಾಮಾಗ್ರಿಗಳು: ಸೇಬು(3) ತುಪ್ಪ(1/4 ಬೌಲ್) ಗೋಡಂಬಿ (3 ಚಮಚ) ಸಕ್ಕರೆ(1 ಬೌಲ್) ಕೇಸರಿ ಬಣ್ಣ ಏಲಕ್ಕಿ ಪುಡಿ ಮಾಡುವ ವಿಧಾನ : ಮೊದಲು ಸೇಬುಗಳ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ ರುಬ್ಬಿಕೊಳ್ಳಬೇಕು. ಇತ್ತ ಒಂದು ಬಾಣಲಿಗೆ 2 ಚಮಚ ತುಪ್ಪ ಹಾಕಿ ಗೋಡಂಬಿ ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಬೇಕು. ಅದೇ ಬಾಣಲಿಗೆ ರುಬ್ಬಿಕೊಂಡಿದ್ದ ಸೇಬನ್ನು ಹಾಕಿ ಸ್ವಲ್ಪ ಮಿಕ್ಸ್ ಮಾಡಬೇಕು. ನಂತರ ಸಕ್ಕರೆ, ಏಲಕ್ಕಿ ಪುಡಿ, ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 3 […]

ತಿನ್ನಿರಿ ಸಿಹಿ ಸಿಹಿ ಆ್ಯಪಲ್ ಹಲ್ವಾ Read More »

ಅಡುಗೆ

ಇಲ್ಲಿದೆ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ರೆಸಿಪಿ

(ನ್ಯೂಸ್ ಕಡಬ) newskadaba.com ಎ.20. ಬೇಕಾಗುವ ಸಾಮಾಗ್ರಿಗಳು : ಕ್ಯಾರೆಟ್( 2) ಬಾದಾಮಿ( 1 ಕಪ್, ನೆನೆಸಿದ್ದು) ಏಲಕ್ಕಿ( ಸ್ವಲ್ಪ) ಹಾಲು( 1 ಕಪ್, ಕುದಿಸಿ ಗಟ್ಟಿಗೊಳಿಸಿದ್ದು) ಹಾಲು( 1 ಕಪ್) ಸಕ್ಕರೆ( ರುಚಿಗೆ ತಕ್ಕಷ್ಟು) ಏಲಕ್ಕಿ(ಸ್ವಲ್ಪ) ಮಾಡುವ ವಿಧಾನ : ಕ್ಯಾರೆಟ್ , ಬಾದಾಮಿಗೆ ಸಕ್ಕರೆ ಹಾಗು ಹಾಲು ಬೆರೆಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಸ್ವಲ್ಪ ಗಟ್ಟಿಯಾಗುವ ತನಕ ಕಾಯಿಸಿಕೊಳ್ಳಿ. ನಂತರ ಗಟ್ಟಿಗೊಳಿಸಿದ ಹಾಲು ಹಾಗು ಏಲಕ್ಕಿ ಸೇರಿಸಿ ಚೆನ್ನಾಗಿ

ಇಲ್ಲಿದೆ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ರೆಸಿಪಿ Read More »

ಅಡುಗೆ

ಸೌತೆಕಾಯಿಯ ಸ್ಯಾಂಡ್ ವಿಚ್

(ನ್ಯೂಸ್ ಕಡಬ) newskadaba.com ಎ.19. ಬೇಕಾಗುವ ಸಾಮಾಗ್ರಿಗಳು : ಬ್ರೆಡ್( 4-6 ತುಂಡು) ಸೌತೆಕಾಯಿ( 1) ಬೆಣ್ಣೆ( 2 ಚಮಚ) ಚೀಸ್( ಸ್ವಲ್ಪ) ಚಾಟ್ ಮಸಾಲ ಪುಡಿ(ಚಿಟಿಕೆಯಷ್ಟು) ಕರಿ ಮೆಣಸಿನ ಪುಡಿ(ಚಿಟಿಕೆಯಷ್ಟು) ಉಪ್ಪು( ರುಚಿಗೆ ತಕ್ಕಷ್ಟು) ಮಾಡುವ ವಿಧಾನ: ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಬ್ರೆಡ್ ನ ಹೊರಗಿನ ಭಾಗವನ್ನು ಕತ್ತರಿಸಿ ಬ್ರೆಡ್ಗೆ ಬೆಣ್ಣೆಯನ್ನು ಸವರಿಕೊಳ್ಳಿ. ನಂತರ ಕರಿ ಮೆಣಸಿನ ಪುಡಿ, ಚಾಟ್ ಮಸಾಲ ಪುಡಿ, ಚೀಸ್, ಸೌತೆಕಾಯಿ ತುಂಡುಗಳನ್ನು ಹಾಕಿ, ಇದನ್ನು ಇನ್ನೊಂದು ಬ್ರೆಡ್ನಿಂದ ಕವರ್

ಸೌತೆಕಾಯಿಯ ಸ್ಯಾಂಡ್ ವಿಚ್ Read More »

ಅಡುಗೆ

ಮನೆಯಲ್ಲೇ ತಯಾರಿಸಿ ನಿಮ್ಮ ಮಕ್ಕಳಿಗೆ ಪ್ರಿಯವಾದ ಚಾಕಲೇಟ್

ಬೇಕಾಗುವ ಸಾಮಗ್ರಿಗಳು : ಚಾಕಲೇಟ್ ಪುಡಿ(1 ಕಪ್) ಸಕ್ಕರೆ(2 ಕಪ್) ಹಾಲಿನ ಪುಡಿ(3 ಕಪ್) ಬೆಣ್ಣೆ( ½ ಕಪ್) ಮಾಡುವ ವಿಧಾನ: ಹಾಲಿನ ಪುಡಿ ಹಾಗು ಚಾಕಲೇಟ್ ಪುಡಿಯನ್ನು ಚೆನ್ನಾಗಿ ಬೆರೆಸಿಕೊಳ್ಳಿ, ನಂತರ ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಕಾಯಲು ಇಡಿ. ನೀರು ಬಿಸಿಯಾದ ನಂತರ ಅದಕ್ಕೆ ಸಕ್ಕರೆ ಸೇರಿಸಿ ಸರಿಯಾಗಿ ಕಲಕಿಸಿ ಕೊಳ್ಳಿ. ಈ ಪಾಕವು ಮಂದವಾಗುತ್ತಾ ಬಂದಾಗ ಅದಕ್ಕೆ ಬೆಣ್ಣೆ ಹಾಗು ಹಾಲಿನ ಪುಡಿ, ಚಾಕಲೇಟ್ ಪುಡಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ.ಈ ಮಿಶ್ರಣವನ್ನು

ಮನೆಯಲ್ಲೇ ತಯಾರಿಸಿ ನಿಮ್ಮ ಮಕ್ಕಳಿಗೆ ಪ್ರಿಯವಾದ ಚಾಕಲೇಟ್ Read More »

ಅಡುಗೆ

ಬಾಯಲ್ಲಿ ನೀರೂರಿಸುವ ಆಲೂ ಪಕೋಡ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಹೆಸರು ಕಾಳು( 1 ಕಪ್) ಆಲೂಗಡ್ಡೆ (2-3) ಈರುಳ್ಳಿ(1 ಕಪ್, ಸಣ್ಣಗೆ ಹೆಚ್ಚಿ) ಕಡಲೆ ಹಿಟ್ಟು( ½ ಕಪ್) ಹಸಿ ಮೆಣಸಿನಕಾಯಿ( 2, ಸಣ್ಣದಾಗಿ ಕತ್ತರಿಸಿದ್ದು) ಶುಂಠಿ(ಸ್ವಲ್ಪ, ಸಣ್ಣದಾಗಿ ಕತ್ತರಿಸಿದ್ದು) ಜೀರಿಗೆ(ಅರ್ಧ ಚಮಚ) ಮೆಂತೆ(ಅರ್ಧ ಚಮಚ) ಕೊತ್ತಂಬರಿ ಪುಡಿ(ಸ್ವಲ್ಪ) ನಿಂಬೆ ರಸ(4-5 ಹನಿ) ಉಪ್ಪು(ರುಚಿಗೆ ತಕ್ಕಷ್ಟು) ಇಂಗು(ಸ್ವಲ್ಪ) ಎಣ್ಣೆ ಮಾಡುವ ವಿಧಾನ: ಅಡುಗೆ ತಯಾರಿಸುವ 4 ಗಂಟೆ ಮೊದಲು ಹೆಸರು ಕಾಳನ್ನು ನೆನೆಯಲು ಇಡಿ, ಹೀಗೆ 4 ಗಂಟೆಗಳು ಕಳೆದ ನಂತರ ಹೆಸರು

ಬಾಯಲ್ಲಿ ನೀರೂರಿಸುವ ಆಲೂ ಪಕೋಡ ಮಾಡುವ ವಿಧಾನ Read More »

ಅಡುಗೆ

ಕೆಎಸ್ಸಾರ್ಟಿಸಿಯಲ್ಲಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ‌ ಆಹ್ವಾನ ► ಬಿಎಂಟಿಸಿಯಲ್ಲಿ 100 ವಿವಿಧ ಹುದ್ದೆಗಳಿಗೂ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಎ.08. ಕೆಎಸ್ಸಾರ್ಟಿಸಿ 726 ತಾಂತ್ರಿಕ ಸಹಾಯಕ ಹುದ್ದೆ ಹಾಗೂ ಬಿಎಂಟಿಸಿ 100 ಕಿರಿಯ ಸಹಾಯಕ ಕಮ್‌ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಎಪ್ರಿಲ್ 25 ಕೊನೆಯ ದಿನಾಂಕವಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯಲ್ಲಿ 826 ಹುದ್ದೆಗಳ ಭರ್ತಿಗೆ ಈ ಕೆಳಗೆ ಕಾಣಿಸಿದ ದಾಖಲಾತಿಗಳು ಬೇಕಾಗಿದೆ. ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಿದ ಚಲನ್‌ನ ಪ್ರತಿ, ಹುದ್ದೆಗೆ

ಕೆಎಸ್ಸಾರ್ಟಿಸಿಯಲ್ಲಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ‌ ಆಹ್ವಾನ ► ಬಿಎಂಟಿಸಿಯಲ್ಲಿ 100 ವಿವಿಧ ಹುದ್ದೆಗಳಿಗೂ ಅರ್ಜಿ ಆಹ್ವಾನ Read More »

ಉದ್ಯೋಗ

ಕಡಬ ಅಡಿಗ ಮೋಟಾರ್ಸ್‌ನಲ್ಲಿ ಸ್ಮಾರ್ಟ್ ಸ್ಕೂಟರ್ ಟಿವಿಎಸ್ ‘ಎನ್ ಟಾರ್ಕ್ 125’ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಇಲ್ಲಿನ ವೈಭವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಟಿ.ವಿ.ಎಸ್. ಮೋಟಾರ್ಸ್‌ ಕಂಪೆನಿಯ ಅಧಿಕೃತ ಡೀಲರ್ ತಾಲೂಕಿನ ಪ್ರಸಿದ್ದ ಅಡಿಗ ಮೋಟಾರ್ಸ್‌ ಮಾರಾಟ ಮಳಿಗೆಯಲ್ಲಿ ಟಿ.ವಿ.ಎಸ್ ಎನ್ ಟಾರ್ಕ್ 125 ನ್ನು ಬಿಡುಗಡೆಗೊಳಿಸಲಾಯಿತು. ಗ್ರಾಹಕರಾದ ದೇವಸಗಾಯಂ ಕಡಬ ಹಾಗೂ ಡೀಕಯ್ಯ ಕೈಕಂಬ ಇವರು ಹೊಸ ಮಾದರಿಯ ಎನ್ಟಾರ್ಕ್ 125 ಸ್ಕೂಟರ್ನ್ನು ಅನಾವರಣಗೊಳಿಸಿದರು. ಪ್ರಥಮ ಗ್ರಾಹಕರಾದ ನಿರಂಜನ್ ಕುಮಾರ್ ಎಡಮಂಗಲ ಹಾಗೂ ಅಂದುಕುಂಞ ಕೋಡಿಂಬಾಳ ಇವರಿಗೆ ಪ್ರಮುಖರಾದ ಉದ್ಯಮಿ ಜನಾರ್ದನ ರಾವ್ ಅಡೂರು ಹಾಗೂ ವೈಭವ

ಕಡಬ ಅಡಿಗ ಮೋಟಾರ್ಸ್‌ನಲ್ಲಿ ಸ್ಮಾರ್ಟ್ ಸ್ಕೂಟರ್ ಟಿವಿಎಸ್ ‘ಎನ್ ಟಾರ್ಕ್ 125’ ಬಿಡುಗಡೆ Read More »

ತಂತ್ರಜ್ಞಾನ

ಮಂಗಳೂರಿನ ಕದ್ರಿ ಉದ್ಯಾನವನ ► ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.15. ಕದ್ರಿ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಾಣಗೊಂಡ ಸಂಗೀತ ಕಾರಂಜಿ, ಲೇಸರ್ ಶೋ ಹಾಗೂ ಉದ್ಯಾನವನದ ನಿರ್ವಹಣೆಯ ಮೇಲ್ವಿಚಾರಣೆಗೆ ತಾತ್ಕಾಲಿಕ ನೆಲೆಯಲ್ಲಿ ಒಬ್ಬರು ವ್ಯವಸ್ಥಾಪಕರ ಅವಶ್ಯಕತೆಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪದವೀಧರರಾಗಿದ್ದು, ಕಂಪ್ಯೂಟರ್ ಜ್ಞಾನ ಹಾಗೂ ತೋಟಗಾರಿಕೆ ನರ್ಸರಿ ಅಥವಾ ಉದ್ಯಾನವನ ನಿರ್ವಹಣೆಯಲ್ಲಿ ಅನುಭವ ಹೊಂದಿರಬೇಕು. ನಿವೃತ್ತ ತೋಟಗಾರಿಕಾ ಹಾಗೂ ಕೃಷಿ ಅಧಿಕಾರಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಎಪ್ರಿಲ್ 10 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ಬೆಂದೂರ್‍ವೆಲ್,

ಮಂಗಳೂರಿನ ಕದ್ರಿ ಉದ್ಯಾನವನ ► ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಕಡಬಕ್ಕೂ ಲಗ್ಗೆಯಿಟ್ಟ ಜಿಯೋ, ಕೊನೆಗೂ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ► ತಾಲೂಕಿನ ಮೊದಲ ಜಿಯೋ ಗ್ರಾಹಕ ಸೇವಾ ಕೇಂದ್ರ ಕಡಬದಲ್ಲಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.08. ಮೊಬೈಲ್ ಕ್ಷೇತ್ರದಲ್ಲಿ ಸಂಚಲನವನ್ನೇ ಮೂಡಿಸಿದ್ದ ರಿಲಯನ್ಸ್ ಕಂಪೆನಿಯ ಜಿಯೋ ಇದೀಗ ಕಡಬಕ್ಕೂ ಲಗ್ಗೆಯಿಟ್ಟಿದ್ದು, ಮೊದಲ ಹಂತವಾಗಿ ಸೇವಾಕೇಂದ್ರವನ್ನು ಆರಂಭಗೊಳಿಸಿದೆ. ಏರ್ ಟೆಲ್, ಐಡಿಯಾ, ಬಿಎಸ್ಎನ್ಎಲ್ ಕಂಪೆನಿಗಳ ತೀವ್ರ ತರದ ನೆಟ್‌ವರ್ಕ್ ಸಮಸ್ಯೆಗಳಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರು ಪರ್ಯಾಯ ನೆಟ್‌ವರ್ಕ್ ಗಾಗಿ ಕಾದು ಕುಳಿತಿದ್ದರು‌. ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಮಾತ್ರ ಜಿಯೋ ತನ್ನ ನೆಟ್‌ವರ್ಕ್ ನ್ನು ಹೊಂದಿತ್ತು. ಇದೀಗ ಕಡಬ ತಾಲೂಕಿನ ಮೂಲೆ ಮೂಲೆಗೂ ನೆಟ್‌ವರ್ಕ್ ಹೊಂದಿಸುವ ಕೆಲಸ ಪ್ರಗತಿಯಲ್ಲಿದ್ದು,

ಕಡಬಕ್ಕೂ ಲಗ್ಗೆಯಿಟ್ಟ ಜಿಯೋ, ಕೊನೆಗೂ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ► ತಾಲೂಕಿನ ಮೊದಲ ಜಿಯೋ ಗ್ರಾಹಕ ಸೇವಾ ಕೇಂದ್ರ ಕಡಬದಲ್ಲಿ ಶುಭಾರಂಭ Read More »

ತಂತ್ರಜ್ಞಾನ

ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಫೆ.25. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ತಂತ್ರಜ್ಞಾನ, ಪವರ್ ಫುಲ್ 125 ಸಿಸಿ ಎಂಜಿನ್ ಹೊಂದಿರುವ ಸ್ಪೋರ್ಟಿ ಲುಕ್ ನಲ್ಲಿರುವ ಹೊಸ ಸ್ಕೂಟರೊಂದನ್ನು ಟಿವಿಎಸ್ ಕಂಪೆನಿಯು ಬಿಡುಗಡೆಗೊಳಿಸಿದೆ.   ಆಕ್ರಮಣಕಾರಿ ಕ್ರೀಡಾ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿರುವ ಹೊಸ ‘ಟಿವಿಎಸ್ ಎನ್‌ಟಾರ್ಕ್ 125’ ಸ್ಕೂಟರ್‌ ಅಭಿವೃದ್ಧಿಯಲ್ಲಿ ರೇಸ್ ಟ್ರ್ಯಾಕ್‌ ಕೌಶಲ್ಯಗಳನ್ನು ಬಳಕೆ ಮಾಡಿರುವುದರಿಂದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸೃಷ್ಟಿಸಿದೆ. ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್

ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’ Read More »

ತಂತ್ರಜ್ಞಾನ
Scroll to Top