ಮಿತ್ತಮಜಲು: ನಕ್ಸಲರ ಆಗಮನದ ಹಿನ್ನೆಲೆ ► ನಕ್ಸಲ್ ನಿಗ್ರಹ ದಳದ ಕೂಂಬಿಂಗ್ ಸ್ಥಗಿತ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.20. ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕೂಂಬಿಂಗನ್ನು ಶುಕ್ರವಾರದಂದು ಅಂತ್ಯಗೊಂಡಿತು. ಜ.14 ರಂದು ಮಿತ್ತಮಜಲಿನ ಮೋಹನ, ಲೀಲಾ ಹಾಗೂ ಸುರೇಶ ಎಂಬವರ ಮನೆಗೆ ನಕ್ಸಲರು ಬಂದು ಅಕ್ಕಿ, ಪಡಿತರ ಸಾಮಾಗ್ರಿ ಪಡೆದುಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿ ಮಾಹಿತಿ ದೊರೆತು, ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆಯನ್ನು ಕರೆಸಿ, ಜ.16 ಮಧ್ಯಾಹ್ನದಿಂದ ಶಿಶಿಲ, ಶಿರಾಡಿ ರಕ್ಷಿತಾರಣ್ಯದಲ್ಲಿ ಕೂಂಬಿಂಗ್ ಆರಂಭಿಸಲಾಗಿತ್ತು. ಹೆಬ್ರಿ ಎಎನ್ಎಫ್ […]
ಮಿತ್ತಮಜಲು: ನಕ್ಸಲರ ಆಗಮನದ ಹಿನ್ನೆಲೆ ► ನಕ್ಸಲ್ ನಿಗ್ರಹ ದಳದ ಕೂಂಬಿಂಗ್ ಸ್ಥಗಿತ Read More »
ಕರಾವಳಿ









