ಆಸಿಫಾಳ ಹತ್ಯೆಯನ್ನು ಖಂಡಿಸಿ ದೇಶಕ್ಕೇ ಮಾನವೀಯ ಸಂದೇಶವನ್ನು ನೀಡಿದ ಹಿಂದೂ ಬಾಂಧವರು ► ವಿಷು ಹಬ್ಬವನ್ನು ರದ್ದುಗೊಳಿಸಿ ದೇವಸ್ಥಾನದ ಮುಂಭಾಗದಲ್ಲಿ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ
(ನ್ಯೂಸ್ ಕಡಬ) newskadaba.com ಕಾಸರಗೋಡು, ಎ.15. ದೇಶದಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಧರ್ಮವನ್ನು ಅಮಲೇರಿಸಿ ಕೊಂಡವರಂತೆ ಬದುಕುವವರ ಮಧ್ಯೆ ಇಡೀ ದೇಶಕ್ಕೆ ಮಾನವೀಯತೆಯ ಸಂದೇಶವನ್ನು ನೀಡಿದ ಘಟನೆ ಕಾಸರಗೋಡು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಭಾನುವಾರದಂದು ನಡೆದಿದೆ. ಕೇರಳದಾದ್ಯಂತ ಇಂದು ಹಿಂದೂ ಧಾರ್ಮಿಕ ಹಬ್ಬವಾದ ವಿಷು ಆಚರಣೆಯ ಸಂಭ್ರಮದ ನಡುವೆಯೇ ಜಮ್ಮುವಿನ ಕಥುವಾದಲ್ಲಿ ನಡೆದ 8 ರ ಹರೆಯದ ಅಮಾಯಕ ಬಾಲೆ ಆಸಿಫಾಳನ್ನು 7 ದಿವಸಗಳ ಕಾಲ ಕ್ರೂರವಾಗಿ ಅತ್ಯಾಚಾರಗೈದು ಭೀಕರವಾಗಿ ಕೊಲೆಗೈದ ಕೃತ್ಯವನ್ನು ಖಂಡಿಸಿ […]









