ಸುಳ್ಯ: ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ➤ ಅಪಾರ ಪ್ರಮಾಣದ ಕೃಷಿ‌ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 10. ಕಾಡಾನೆ ದಾಳಿ ಮತ್ತೆ ಮುಂದುವರೆದಿದ್ದು, ಅಲೆಟ್ಟಿ ಗ್ರಾಮದ ಅರಂಬೂರು ಜಗದೀಶ್ ಸರಳಿಕುಂಜ ಮತ್ತು ವೆಂಕಟ್ರಮಣ ಸರಳಿಕುಂಜ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಯು ದಾಳಿ ನಡೆಸಿ, ಅಒಅರ ಪ್ರಮಾಣದ ತೆಂಗು ಹಾಗೂ ಬಾಳೆಗಳನ್ನು ನಾಶಗೊಳಿಸಿದ ಘಟನೆ ವರದಿಯಾಗಿದೆ.

 

 

 

error: Content is protected !!

Join the Group

Join WhatsApp Group