(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 10. ಕಾಡಾನೆ ದಾಳಿ ಮತ್ತೆ ಮುಂದುವರೆದಿದ್ದು, ಅಲೆಟ್ಟಿ ಗ್ರಾಮದ ಅರಂಬೂರು ಜಗದೀಶ್ ಸರಳಿಕುಂಜ ಮತ್ತು ವೆಂಕಟ್ರಮಣ ಸರಳಿಕುಂಜ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಯು ದಾಳಿ ನಡೆಸಿ, ಅಒಅರ ಪ್ರಮಾಣದ ತೆಂಗು ಹಾಗೂ ಬಾಳೆಗಳನ್ನು ನಾಶಗೊಳಿಸಿದ ಘಟನೆ ವರದಿಯಾಗಿದೆ.




(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 10. ಕಾಡಾನೆ ದಾಳಿ ಮತ್ತೆ ಮುಂದುವರೆದಿದ್ದು, ಅಲೆಟ್ಟಿ ಗ್ರಾಮದ ಅರಂಬೂರು ಜಗದೀಶ್ ಸರಳಿಕುಂಜ ಮತ್ತು ವೆಂಕಟ್ರಮಣ ಸರಳಿಕುಂಜ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಯು ದಾಳಿ ನಡೆಸಿ, ಅಒಅರ ಪ್ರಮಾಣದ ತೆಂಗು ಹಾಗೂ ಬಾಳೆಗಳನ್ನು ನಾಶಗೊಳಿಸಿದ ಘಟನೆ ವರದಿಯಾಗಿದೆ.


