ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಪ್ರಸ್ತುತ ಸಂದರ್ಭ ಅಧಿಕ ಒತ್ತಡ ಜೀವನ ಶೈಲಿಯಿಂದ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಇಲ್ಲಿ ಪತಿ ಅಥವಾ ಪತ್ನಿ ಸಮನ್ವಯ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಅನುಮಾನದ ವಾತಾವರಣ, ಮಾತಿನ ಭರಾಟೆ, ಹಾಗೂ ನಡವಳಿಕೆಗಳಿಂದ ಸಂಸಾರದಲ್ಲಿ ಕಲಹ ಶುರುವಾಗುತ್ತದೆ. ಇಂತಹ ಸಮಸ್ಯೆಗೆ ಮುಕ್ತಿ ಪಡೆಯುವ ಸರಳ ಮಾರ್ಗ ಇದನ್ನು ಆಚರಿಸಿ.

ಭೂರ್ಜ ಮರದ ಎಲೆಯಲ್ಲಿ ಪತಿ-ಪತ್ನಿ ಹೆಸರು ಬರೆದು ಅದಕ್ಕೆ ಶುದ್ಧ ನೀರಿನಿಂದ ಪ್ರೋಕ್ಷಣೆ ಮಾಡಿ ನಂತರ ಮನೆಯ ಆವರಣದಲ್ಲಿರುವ ತುಳಸಿ ಗಿಡದ ಮಣ್ಣಿನಲ್ಲಿ ಮುಚ್ಚಿಡಿ ಈ ಪ್ರಯೋಗದಿಂದ ದಾಂಪತ್ಯ ಜೀವನ ಸರಿಹೋಗುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
9945410150

error: Content is protected !!

Join the Group

Join WhatsApp Group