ಈ ರಾಶಿಯವರನ್ನು ವಿವಾಹ ಆದ್ರೆ ಜೀವನ ಸೂಪರ್ ಆಗಿರುತ್ತದೆ ಅಂತೆ

 

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ಜೀವನದಲ್ಲಿ ಮದ್ವೆ ಎಂಬುದು ತುಂಬಾ ಮುಖ್ಯವಾದ ಘಟ್ಟ ಸರಿಯಾದ ಜೋಡಿ ಜೊತೆಗೆ ವಿವಾಹ ಆಗಲಿಲ್ಲ ಅಂದ್ರೆ ಅದ್ರ ಕಷ್ಟ ಅದರ ಪಾಡು ಅನುಭವಿಸಿದ ಜನರಿಗೆ ಮಾತ್ರ ಗೊತ್ತಿರುತ್ತದೆ, ಇನ್ನು ನಾವು ಜೀವನದಲ್ಲಿ ನೆಮ್ಮದಿ ಆಗಿ ಇರಲು ನಮ್ಮ ಗ್ರಹ ಗತಿಗಳು ಮತ್ತು ನಮ್ಮ ರಾಶಿ ಹಾಗೆಯೇ ನಕ್ಷತ್ರ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ನಾವು ಅಧುನಿಕವಾಗಿ ವಿಜ್ಞಾನದಲ್ಲಿ ಎಷ್ಟೇ ಮುಂದೆ ಇದ್ದರು ಸಹ ರಾಶಿ ನಕ್ಷತ್ರಗಳು ನೋಡಿಯೇ ಮದ್ವೆ ಆಗುವುದು ಇದು ಇಂದಿಗೂ ಸಹ ನಡೆದುಕೊಂಡು ಬಂದಿರುವ ಸಂಪ್ರದಾಯ ಆಗಿರುತ್ತದೆ, ಸ್ನೇಹಿತರೇ ಕೆಲವೊಂದು ರಾಶಿ ಜನರನ್ನು ಕೆಲವು ಜನರು ವಿವಾಹ ಆದ್ರೆ ಅವರಿಗೆ ಬರೀ ಕಷ್ಟಗಳೇ ಬರುತ್ತದೆ, ಎಷ್ಟೇ ಅನುಸರಿಸಿಕೊಂಡು ಜೀವನ ಮಾಡೋಣ ಎಂದು ಯೋಚನೆ ಮಾಡಿದರು ಸಹ ಏನೋ ಒಂದು ರೀತಿಯ ತಂಟೆ ಮತ್ತು ತಗಾದೆ ಬರುತ್ತಲೇ ಇರುತ್ತದೆ. ಹಾಗಾದ್ರೆ ಯಾವ ರಾಶಿ ಯಾವ ರಾಶಿಯವನ್ನು ವಿವಾಹ ಆಗಬೇಕು ಎಂಬುದು ಇವತ್ತು ತಿಳಿಸುತ್ತೇವೆತುಲಾ ರಾಶಿ ಮತ್ತು ಮಕರ ರಾಶಿ ಹೊಂದಿರುವ ಜೋಡಿಗಳು ವಿವಾಹ ಆದ್ರೆ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಅಂತೆ, ತುಲಾ ರಾಶಿ ಅವರ ಅಧಿಪತಿ ಶುಕ್ರ ಆಗಿರುತ್ತಾನೆ ಹಾಗೆಯೇ ಮಕರ ರಾಶಿ ಅವರ ಅಧಿಪತಿ ಶನಿ ಆಗಿರುವ ಕಾರಣದಿಂದ ಇವರ ಜೀವನದಲ್ಲಿ ಹೊಂದಾಣಿಕೆ ತುಂಬಾ ಚೆನ್ನಾಗಿ ಇರುತ್ತದೆ ಅಂತೆ, ಏನೇ ಕಷ್ಟಗಳು ಬಂದರು ಸಹ ಇಬ್ಬರು ಸಹ ಮಾತಾಡಿ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳುತ್ತಾರೆ ಅಂತೆ, ಆದರು ಇಬ್ಬರ ಮನಸ್ತಿತಿ ಕೆಲವೊಮ್ಮೆ ಕೆಟ್ಟ ರೀತಿಯಲ್ಲಿ ಇದ್ದರು ಸಹ ಈ ರಾಶಿಗಳಿಗೆ ಗ್ರಹಬಲ ಚೆನ್ನಾಗಿ ಇರುವ ಕಾರಣದಿಂದ ಏನೇ ಸಂಕಷ್ಟಗಳು ಬಂದರು ಸಹ ಅದನ್ನು ಸರಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ,

Also Read  ಕಡಬ ಜನಸಂಪರ್ಕ ಸಭೆ ► 94ಸಿ ಜಾಗದ ಹಕ್ಕುಪತ್ರದಲ್ಲಿ ತಾರತಮ್ಯ ಆರೋಪ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top