(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 28. ಬಾಳುಗೋಡು ಗ್ರಾಮದ ಮುಚ್ಚಾರ ಸುಂದರ ಗೌಡ, ಧರ್ಮಪಾಲ ಮುಚ್ಚಾರ ಹಾಗೂ ಆನಂದ ಎಂಬವರ ಕೃಷಿ ತೋಟಕ್ಕೆ ಇಂದು ಕಾಡಾನೆ ದಾಳಿ ಮಾಡಿದ್ದು, ಕೃಷಿ ನಾಶಗೊಳಿಸಿದ ಘಟನೆ ಇಂದು ನಡೆದಿದೆ.

ಕಾಡಾನೆ ದಾಳಿಯಿಂದಾಗಿ ಅಡಿಕೆ , ಬಾಳೆ, ಕೃಷಿ ನಾಶಗೊಂಡಿದೆ.


Join the Group


