Special Article

ಈ ಸಾವುಗಳಿಗೆ ಕೊನೆಯಿಲ್ಲವೇ…? ✍? ಡಾ.‌ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆ. 22. ಆಕೆಯ ಹೆಸರು ರೂಪಾ (ಹೆಸರು ಬದಲಾಯಿಸಲಾಗಿದೆ). ಆಕೆ 11ನೇ ತರಗತಿ ವಿದ್ಯಾರ್ಥಿನಿ. ಆಕೆಯು ತಾನೊಂದು ‘ಮ್ಯಾರಥಾನ್’ ರೇಸಿನಲ್ಲಿ ಇದ್ದೇನೆ ಎಂಬಂತೆ ಜೀವನವನ್ನು ಎದುರಿಸುತ್ತಿದ್ದಾಕೆ. ಆದರೆ ಆ ರೇಸ್ ಮುಗಿಯುತ್ತಲೇ ಇಲ್ಲ. ಆಕೆಯ ದೈನಂದಿನ ಚಟುವಟಿಕೆ ಬೆಳಗ್ಗಿನಿಂದಲೇ ಆರಂಭವಾದರೂ ಬಿಡುವಿಲ್ಲದೆ, ಉಸಿರುಗಟ್ಟಿ ದಿನದ 24 ಗಂಟೆ ಓದಿದರೂ ಆಕೆಯ ಮನಸ್ಸಿಗೆ ತೃಪ್ತಿ ಇಲ್ಲ. ತನ್ನ ಶಾಲೆಯ ಶಿಕ್ಷಕರು ನೀಡಿದ ಗುರಿಗಳು, ಶಾಲಾ ಸಿಲೆಬಸ್, ತನ್ನ ಓರಗೆಯವರ ಜೊತೆಗಿನ ಪೈಪೋಟಿಗಳು ಮತ್ತು ಹೆತ್ತವರ […]

ಈ ಸಾವುಗಳಿಗೆ ಕೊನೆಯಿಲ್ಲವೇ…? ✍? ಡಾ.‌ಮುರಲೀ ಮೋಹನ್ ಚೂಂತಾರು Read More »

ವಿಶೇಷ ಲೇಖನಗಳು

ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ – ಫೀಲ್ಡ್ಸ್ ಮೆಡಲ್ ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆ. 18. ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ ಇದಾಗಿದ್ದು, ಕೆನಡಾದ ಖ್ಯಾತ ಗಣಿತ ಶಾಸ್ತ್ರಜ್ಞ ಜಾನ್ ಚಾರ್ಲ್ಸ ಫೀಲ್ಡ್ಸ್ ಅವರ ಸ್ಮರಣಾರ್ಥ ನೀಡಲಾಗುತ್ತದೆ. 1924 ರಲ್ಲಿ ಈ ಪದಕವನ್ನು ಆರಂಭಿಸಲಾಗಿದ್ದು ಮೊದಲ ಬಾರಿ 1936ರಲ್ಲಿ ನೀಡಲಾಯಿತು. ಪ್ರತಿ 4 ವರ್ಷಕ್ಕೊಮ್ಮೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ಕೊನೆ ಬಾರಿ 2022 ರಲ್ಲಿ ನೀಡಲಾಗಿದೆ. 40 ವರ್ಷದ ಕೆಳಗಿನ ಗಣಿತ ಶಾಸ್ತ್ರಜ್ಞರಿಗೆ ಮಾತ್ರ ಈ ಪದಕವನ್ನು ನೀಡಲಾಗುತ್ತದೆ. ಪ್ರತಿ

ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ – ಫೀಲ್ಡ್ಸ್ ಮೆಡಲ್ ಡಾ|| ಮುರಲೀ ಮೋಹನ್ ಚೂಂತಾರು Read More »

ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಜುಲೈ 28- ‘ವಿಶ್ವ ಹೆಪಟೈಟಿಸ್ ದಿನ’ – ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 28. ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್  ರೋಗದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ಬಹಳ ಕಳವಳಕಾರಿ ಬೆಳವಣಿಗೆಯಾಗಿದೆ. ಭಾರತ ದೇಶವೊಂದರಲ್ಲೇ 40

ಜುಲೈ 28- ‘ವಿಶ್ವ ಹೆಪಟೈಟಿಸ್ ದಿನ’ – ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ವಿಶೇಷ ಲೇಖನ; ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ’ ಸಾವಿತ್ರಮ್ಮ- ಜ್ಯೋತಿ ಜಿ ಮೈಸೂರು

(ನ್ಯೂಸ್ ಕಡಬ) newskadaba.com ಜು. 19. ಮಾನವೀಯತೆ ಎಂಬ ಪದ ಈ ಆಧುನಿಕ ಯುಗದಲ್ಲಿ ಎಲ್ಲೋ ಕಳೆದು ಹೋಗುತ್ತಿದೆ ಎಂದಾದರೆ..? ಕಳಕಳ ವ್ಯಕ್ತಪಡಿಸುವುದು ಅಷ್ಟೊಂದು ಸರಿಯಲ್ಲ ಎಂಬುದು ನನ್ನ ಅಭಿಮತ. ಎಲ್ಲೋ ಬೆರಣಿಕೆಯಲ್ಲಿ ಗೋಚರಿಸುವವರು ಕೊಂಚ ವಿರಳವೇ ಸರಿ. ಆದರೆ, ಕೆಲವರಿಗೆ ‘ಮಾನವೀಯ ಮೌಲ್ಯ’ ರಕ್ತಗತವಾಗಿ ಧಾವಿಸಿರುತ್ತದೆ. ಇಂತಹ ಮಾನವೀಯತೆಯ ಬದುಕನ್ನು ರೂಪಿಸಿಕೊಳ್ಳುವಲ್ಲಿ ರಾಜ್ಯದ ಗಡಿಭಾಗವಾದ ಬನ್ನೇರುಘಟ್ಟದ ಅಭಯಾರಣ್ಯದಲ್ಲಿ ಕಾಡು ಪ್ರಾಣಿ ಮತ್ತು ವನ್ಯಜೀವಿ ವಿಭಾಗ ಸಿಬ್ಬಂದಿ ‘ಸಾವಿತ್ರಮ್ಮ’ ಎಂಬವರು ಪತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಾನವ ತಾನು ಸಾಕಿದ

ವಿಶೇಷ ಲೇಖನ; ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ’ ಸಾವಿತ್ರಮ್ಮ- ಜ್ಯೋತಿ ಜಿ ಮೈಸೂರು Read More »

ವಿಶೇಷ ಲೇಖನಗಳು
Scroll to Top