ಯಕ್ಷಗಾನ ಕರಪತ್ರ ಹಾಗೂ ಸಹಾಯಾರ್ಥ ಕೂಪನ್ ಬಿಡುಗಡೆ
(ನ್ಯೂಸ್ ಕಡಬ) newskadaba.comಕಡಬ, ಫೆ.12. ಕಡಬ ತಾಲೂಕು ಪತ್ರಕರ್ತರ ಸಂಘದ ಸಹಾಯಾರ್ಥ ಮಾರ್ಚ್ 11 ರಂದು ಬಪ್ಪನಾಡು ಮೇಳದವರಿಂದ ನಡೆಯಲಿರುವ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನದ ಕರಪತ್ರ ಹಾಗೂ ಸಹಾಯಾರ್ಥ ಕೂಪನ್ ಬಿಡುಗಡೆ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸೋಮವಾರ ನಡೆಯಿತು. ಕೂಪನ್ ಖರೀದಿಸಿ ಕರಪತ್ರ ಬಿಡುಗಡೆಗೊಳಿಸಿದ ಕಡಬ ಕ್ಷೇತ್ರದ ಜಿ.ಪಂ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಸಮಾಜದ ಒರೆಕೊರೆಗಳನ್ನು ತಿದ್ದುವ ಹಾಗೂ ಅಯಾ ಪ್ರದೇಶದ ಅಭಿವೃದ್ಧಿಗೆ ಪೂರಕ ಪ್ರಮುಖ ಪಾತ್ರ ವಹಿಸುವ ಮಾಧ್ಯಮಗಳನ್ನು ಪ್ರತಿನಿಧಿಸುವ […]
ಯಕ್ಷಗಾನ ಕರಪತ್ರ ಹಾಗೂ ಸಹಾಯಾರ್ಥ ಕೂಪನ್ ಬಿಡುಗಡೆ Read More »
ಕರಾವಳಿ
