ಮಾದಕ ದ್ರವ್ಯ ನೀಡಿ ಮಗಳ ಅಪಹರಣ: ದತ್ತಪೀಠದಲ್ಲಿ ನಾಪತ್ತೆಯಾದ ಬಾಲಕಿಯ ತಾಯಿಯಿಂದ ಗಂಭೀರ ದೂರು.

(ನ್ಯೂಸ್‌ ಕಡಬ) newskadaba.com  ,ಎ10: ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಾಲಕಿ ಶ್ರೀನಂದಾ ತಾಯಿ ರೋಹಿಣಿ ಈ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಮಾದಕ ದ್ರವ್ಯ ನೀಡಿ ಮಗಳ ಅಪಹರಣ: ದತ್ತಪೀಠದಲ್ಲಿ ನಾಪತ್ತೆಯಾದ ಬಾಲಕಿಯ ತಾಯಿಯಿಂದ ಗಂಭೀರ ದೂರು. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್