ಲೈಫ್‍ಸ್ಟೈಲ್

ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು

ಜ್ಯೋತಿಷ್ಯರು ಗಿರಿಧರ ಭಟ್ 9945410150 ಸಾಧಕನಿಗೆ ಮತ್ತು ತಂತ್ರ ವಿದ್ಯೆ ಗಳಿಗೆ ಗ್ರಹಣ ಬಂದರೆ ಒಂದು ರೀತಿಯ ಸಡಗರದ ವಾತಾವರಣ. ಕಾಲಗರ್ಭದಲ್ಲಿನ ಶಕ್ತಿಗಳನ್ನು ಸಂಪಾದಿಸಲು ಹಾಗೆಯೇ ತನ್ನ ವಶದಲ್ಲಿರುವ ಶಕ್ತಿಗಳನ್ನು ಪ್ರಯೋಗಗಳಿಗೆ ಬಳಸಿಕೊಳ್ಳಲು ಹಾತೊರೆಯುತ್ತಾರೆ. ಇಂತಹ ಕೆಲವು ಪ್ರಯೋಗಗಳನ್ನು ತಿಳಿಸಿಕೊಡಲು ಬಯಸುತ್ತೇವೆ. ಉಚ್ಚಾಟನೆ ಪ್ರಯೋಗ: ಋಣಾತ್ಮಕ ಶಕ್ತಿ ಕೋಟಗಳನ್ನು ತನ್ನ ಮನೆಯಿಂದ ಅಥವಾ ದೇಹದಿಂದ ಉಚ್ಚಾಟನೆಗೆ ಇದು ಸೂಕ್ತ ಸಮಯವಾಗಿರುತ್ತದೆ ಈ ಪ್ರಯೋಗದಲ್ಲಿ ಮನುಷ್ಯ ತನ್ನಲ್ಲಿರುವ ಪ್ರಯೋಗ ದೋಷವನ್ನು ದೂರ ಮಾಡಿಕೊಳ್ಳಲು ಬಳಸುವುದು. ಸ್ತಂಬನ ಪ್ರಯೋಗ: ಇದು […]

ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು Read More »

ಭವಿಷ್ಯ, ಲೈಫ್‍ಸ್ಟೈಲ್

ಪುನರ್ವಿವಾಹ ಬಯಕೆಗೆ ಪರಿಹಾರ ಮತ್ತು ದಿನ ಭವಿಷ್ಯ

ನಿಮ್ಮ ವೈವಾಹಿಕ ಜೀವನ ಮುರಿದು ಬಿದ್ದು ಪುನರ್ ವಿವಾಹಕ್ಕೆ ಸಿದ್ದತೆ ನಡೆಸಬಹುದು ಆದರೆ ಕೆಲವೊಂದು ಕಾರಣಗಳಿಂದ ಇದು ಕನಸಾಗಿ ಉಳಿಯುತ್ತದೆ. ಸೂಕ್ತ ಸಂಗಾತಿ ದೊರೆಯದಿರಬಹುದು ಇಂತಹ ಸಂದರ್ಭದಲ್ಲಿ ಪರಿಹಾರ ರೂಪವಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಅವಲಂಬಿಸುವುದು ಕಂಡುಬರುತ್ತದೆ. ಆಕರ್ಷಣ ಮತ್ತು ಪೂರ್ಣಕುಂಭ ಪೂಜೆಯನ್ನು ನಡೆಸುವ ಮೂಲಕ ಉತ್ತಮ ಫಲಿತಾಂಶ ದೊರೆಯುತ್ತದೆ. ಶ್ರೀ ಗಣಪತಿ ದೇವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ಪುನರ್ವಿವಾಹ ಬಯಕೆಗೆ ಪರಿಹಾರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಈ ಪರಿಹಾರವನ್ನು ಮಾಡಿ ಪ್ರತಿಭೆಗೆ ಮುಕ್ತ ಅವಕಾಶವನ್ನು ಪಡೆಯಿರಿ ಮತ್ತು ದಿನಭವಿಷ್ಯ ನೋಡಿ

ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯುತ್ತಿಲ್ಲ ಎಂಬ ಚಿಂತೆ ಆವರಿಸಿದ್ದಾರೆ ಹಾಗೂ ಮಾಡುವ ಕೆಲಸದಲ್ಲಿ ಹೆಚ್ಚಿನ ತೊಡಕುಗಳು ಕಂಡುಬಂದರೆ ಶುಕ್ರಾದಿತ್ಯ ಹೋಮವನ್ನು ನಡೆಸುವುದು ಸೂಕ್ತ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ

ಈ ಪರಿಹಾರವನ್ನು ಮಾಡಿ ಪ್ರತಿಭೆಗೆ ಮುಕ್ತ ಅವಕಾಶವನ್ನು ಪಡೆಯಿರಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಸಾಂಸಾರಿಕ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಇಲ್ಲದಿದ್ದರೆ ಪತಿ ನಿಮ್ಮ ಮಾತು ಕೇಳುತ್ತಿಲ್ಲ ಅಥವಾ ಪತ್ನಿ ನಿಮ್ಮ ಮಾತು ಕೇಳುತ್ತಿಲ್ಲ ಎಂಬ ವಿಚಾರಗಳು ನಿಮ್ಮಲ್ಲಿ ಬರಬಹುದು ಹಾಗೂ ಕೆಲವು ರೀತಿಯ ಮನಸ್ಸಿಗೆ ಆಘಾತ ನೀಡುವ ವಿಚಾರಗಳಿಂದ ತೊಂದರೆ ಬರಬಹುದು ಇದರಿಂದ ದಾಂಪತ್ಯ ಜೀವನ ಬಹಳಷ್ಟು ಕಷ್ಟಕರವಾಗಿರುತ್ತದೆ ಇಂತಹ ಸನ್ನಿವೇಶ ಸಂದರ್ಭಗಳನ್ನು ಎದುರಿಸಲು ಶಾಸ್ತ್ರಾಧಾರಿತ ಪರಿಹಾರವನ್ನು ಕಾಣಬಹುದಾಗಿದೆ. ಸೋಮವಾರ ದಿನ ಚಂದ್ರ ಶಾಂತಿಯನ್ನು ಮಾಡಿಸಿ ಹಾಗೂ ಸುದರ್ಶನ ಹೋಮವನ್ನು ನಡೆಸುವುದು ಸೂಕ್ತ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ

ವಿಪರೀತ ಸಾಲವನ್ನು ಮಾಡಿಕೊಂಡಿದ್ದರೆ ಅದರಿಂದ ನಿಮ್ಮ ಸ್ಥಿತಿ ಚಿಂತಾಜನಕವಾಗಿದ್ದರೆ ಚಿಂತಿಸಬೇಡಿ ಲಕ್ಷ್ಮಿ ಹೃದಯ ನಾರಾಯಣ ಹೋಮವನ್ನು ಮಾಡುವುದರಿಂದ ಸಾಲ ಹಿಂತಿರುಗಿಸುವ ಶಕ್ತಿ ಹಾಗೂ ದಾರಿಗಳು ಕಂಡುಬರುತ್ತದೆ ಮತ್ತು ನೀವು ಋಣಮುಕ್ತರಾಗುವುದು ಖಂಡಿತ ಸಾಧ್ಯವಿದೆ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಸಾಲದ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ

ಸಾಲಬಾಧೆಯಿಂದ ಸಮಸ್ಯೆ ಅನುಭವಿಸುತ್ತಿದ್ದು ಅದನ್ನು ತೀರಿಸಲಾಗದೆ ನೀವು ಹತಾಶ ಸ್ಥಿತಿಗೆ ತಲುಪಿದ್ದರೆ ಮತ್ತು ಸಾಲ ಪಡೆದವರಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಮನೆಯ ದೇವರ ಕೋಣೆಯಲ್ಲಿ ಅಭಿಷ್ಟ ಸಿದ್ಧಿ ಚಕ್ರವನ್ನು ಇಡುವುದು ಸೂಕ್ತ. ಇದರಿಂದ ಒಳಿತಾಗುವುದು ನಿಶ್ಚಿತ. ಮಾಹಿತಿಗಾಗಿ ಕರೆ ಮಾಡಿ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ,

ಸಾಲದ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಮದುವೆ ವಿಳಂಬವಾಗುತ್ತಿದ್ದರೇ ಈ ರೀತಿ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ. 9945410150 ಜೀವನ ಸುಂದರ ಮತ್ತು ಸಮೃದ್ಧಗೊಳಿಸಲು ವಿವಾಹ ತುಂಬಾ ಅವಶ್ಯಕ ಈಗಿನ ಕಾಲಮಾನದಲ್ಲಿ ಮದುವೆಯನ್ನು ಬೇಕೆಂತಲೇ ತಡಮಾಡಿ ಆಗುತ್ತಿರುವುದು ಉಂಟು ಆದರೆ ವಿವಾಹದ ಅಪೇಕ್ಷೆ ಇದ್ದು ಸೂಕ್ತ ವಧು-ವರರ ಅನ್ವೇಷಣೆ ತೊಡಗಿರಬಹುದು ಸಕಾಲದಲ್ಲಿ ಪ್ರಕ್ರಿಯೆ ನಡೆಯದೇ ಅಡೆತಡೆಗಳಾಗಿರುವುದು ಬಹುತೇಕರಲ್ಲಿ ಕಂಡುಬರುತ್ತದೆ. ಜಾತಕದಲ್ಲಿನ ಕೆಲವು ದೋಷಗಳಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಕುಜ ದೋಷ, ಸರ್ಪದೋಷ, ರಾಹು ದೋಷ ಇತ್ಯಾದಿ ಮತ್ತು ಶತ್ರು ಭಾದೆಯಿಂದಲೂ ವಿವಾಹ ಅಡೆತಡೆಗಳಾಗುತ್ತದೆ.

ಮದುವೆ ವಿಳಂಬವಾಗುತ್ತಿದ್ದರೇ ಈ ರೀತಿ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಕೆಲಸದಲ್ಲಿ ಪ್ರಗತಿಯಾಗಲು ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆಮಾಡಿ. 9945410150 ನಿರುದ್ಯೋಗದ ಸಮಸ್ಯೆ ಅನುಭವಿಸುತ್ತಿದ್ದರೆ, ಕೆಲಸದ ಹುಡುಕಾಟದಲ್ಲಿ ತೊಡಗಿದ್ದರೆ, ಅಥವಾ ಮಾಡುವ ಕೆಲಸದಿಂದ ಬೆಳವಣಿಗೆ ಇಲ್ಲದಿದ್ದರೆ, ಹಾಗೆಯೇ ಕೆಲಸದ ಸ್ಥಳದಲ್ಲಿ ಉಪಟಳ ಹೆಚ್ಚಾಗಿದ್ದರೆ, ಮತ್ತು ನಿಮ್ಮ ಕೆಲಸವನ್ನು ಯಾರೂ ಸಹ ಗುರುತಿಸಿದ್ದೀದ್ದರೆ ಚಿಂತಿಸಬೇಡಿ ಈ ಸರಳ ಪರಿಹಾರವನ್ನು ಆಚರಿಸಿ ಇದರಿಂದ ಖಂಡಿತ ಯಶಸ್ಸಿನತ್ತ ಸಾಗುವಿರಿ. ಪರಿಹಾರ ಮಾರ್ಗಗಳು: ಒಂಬತ್ತು ಶುಕ್ರವಾರ ದಿನ ಹಾಲನ್ನು ಅಶಕ್ತರಿಗೆ ದಾನವಾಗಿ ನೀಡಿ. ಗಾಯತ್ರಿ ಮಂತ್ರವನ್ನು ಹನ್ನೊಂದು ಬಾರಿ ದಿನ ಜಪಿಸಿ. ಬಿಳಿ

ಕೆಲಸದಲ್ಲಿ ಪ್ರಗತಿಯಾಗಲು ಹೀಗೆ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಕೆಲಸ ಹುಡುಕುತ್ತಿದ್ದೀರಾ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಕೆಲಸದ ಹುಡುಕಾಟದಲ್ಲಿದ್ದೀರಾ, ಕೆಲಸ ಸಿಗದೆ ಮನಸ್ಸಿಗೆ ಬೇಸರ ಪಟ್ಟುಕೊಂಡಿದ್ದಿರಾ, ಚಿಂತಿಸಬೇಡಿ ಶುಕ್ರವಾರದ ದಿನದಂದು ಹಾಲನ್ನು ಅಶಕ್ತರಿಗೆ ದಾನವಾಗಿ ನೀಡಿ ಇದು ನಿಮ್ಮ ಕಾರ್ಯಗಳಿಗೆ ಅವಶ್ಯಕವಾದ ಫಲಿತಾಂಶ ತಂದು ಕೊಡಲಿದೆ. ಶ್ರೀ ಕೊಲ್ಲುರು ಮುಕಾಂಬಿಕಾ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ

ಕೆಲಸ ಹುಡುಕುತ್ತಿದ್ದೀರಾ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಗುರು ರಾಯರ ಮಹಿಮೆ

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಸೂಚಿಸುವರು. ಇಂದೇ ಕರೆ ಮಾಡಿ. 9945410150 ವಾರ ಬಂತಮ್ಮ ಗುರುವಾರ ಬಂತಮ್ಮ ಗುರುರಾಯರ ನೆನೆಯೋಣ. ನಂಬಿದವರ ಪಾಲಿನ ಕಾಮಧೇನು ಭಕ್ತರ ಪಾಲಿಗೆ ಕಲ್ಪವೃಕ್ಷ ಗುರುರಾಯರು. ಬೃಂದಾವನ ದಲ್ಲಿದ್ದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ, ಮಂತ್ರಾಕ್ಷತೆಯ ಪ್ರಭಾವದಿಂದ ಎಂತಹ ಕಷ್ಟದ ವಿಚಾರಗಳು ಸಹ ಸುಲಭವಾಗಿ ಪರಿಹಾರವಾಗುತ್ತದೆ. ತುಂಗಭದ್ರ ನದಿಯ ತಟದಲ್ಲಿರುವ ಮಂತ್ರಾಲಯ ಕ್ಷೇತ್ರದಲ್ಲಿ ನೆಲೆಸಿ ಸದ್ಗತಿಯನ್ನು ನೀಡುವರು ರಾಯರು. ಮಂತ್ರ ದಿಂದಲೇ ಮಳೆ ಬರಿಸುವ ಶಕ್ತಿ ಹೊಂದಿದ್ದರು,

ಗುರು ರಾಯರ ಮಹಿಮೆ Read More »

ಭವಿಷ್ಯ, ಲೈಫ್‍ಸ್ಟೈಲ್
Scroll to Top