ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು
ಜ್ಯೋತಿಷ್ಯರು ಗಿರಿಧರ ಭಟ್ 9945410150 ಸಾಧಕನಿಗೆ ಮತ್ತು ತಂತ್ರ ವಿದ್ಯೆ ಗಳಿಗೆ ಗ್ರಹಣ ಬಂದರೆ ಒಂದು ರೀತಿಯ ಸಡಗರದ ವಾತಾವರಣ. ಕಾಲಗರ್ಭದಲ್ಲಿನ ಶಕ್ತಿಗಳನ್ನು ಸಂಪಾದಿಸಲು ಹಾಗೆಯೇ ತನ್ನ ವಶದಲ್ಲಿರುವ ಶಕ್ತಿಗಳನ್ನು ಪ್ರಯೋಗಗಳಿಗೆ ಬಳಸಿಕೊಳ್ಳಲು ಹಾತೊರೆಯುತ್ತಾರೆ. ಇಂತಹ ಕೆಲವು ಪ್ರಯೋಗಗಳನ್ನು ತಿಳಿಸಿಕೊಡಲು ಬಯಸುತ್ತೇವೆ. ಉಚ್ಚಾಟನೆ ಪ್ರಯೋಗ: ಋಣಾತ್ಮಕ ಶಕ್ತಿ ಕೋಟಗಳನ್ನು ತನ್ನ ಮನೆಯಿಂದ ಅಥವಾ ದೇಹದಿಂದ ಉಚ್ಚಾಟನೆಗೆ ಇದು ಸೂಕ್ತ ಸಮಯವಾಗಿರುತ್ತದೆ ಈ ಪ್ರಯೋಗದಲ್ಲಿ ಮನುಷ್ಯ ತನ್ನಲ್ಲಿರುವ ಪ್ರಯೋಗ ದೋಷವನ್ನು ದೂರ ಮಾಡಿಕೊಳ್ಳಲು ಬಳಸುವುದು. ಸ್ತಂಬನ ಪ್ರಯೋಗ: ಇದು […]
ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು Read More »
ಭವಿಷ್ಯ, ಲೈಫ್ಸ್ಟೈಲ್





