ಅಡುಗೆ

ಸೌತೆಕಾಯಿ ಪಾಯಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರಬಹುದು. ಹಾಗೆಯೇ ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು. ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು: 2 ಬಲಿತ ಸೌತೆಕಾಯಿ ½ ಕಪ್ ಬೆಲ್ಲ ¼ ಲೋಟ ಸಕ್ಕರೆ ½ ಬಟ್ಟಲು ತೆಂಗಿನ ತುರಿ 1 ಕಪ್ ಹಾಲು 1 ಚಮಚ ನೆನೆಸಿಟ್ಟ ಅಕ್ಕಿ 1 ಚಮಚ ಗಸಗಸೆ 4-5 ಏಲಕ್ಕಿ, ಲವಂಗ ಸ್ವಲ್ಪ ದ್ರಾಕ್ಷಿ, ಗೋಡಂಬಿ   ಸೌತೆಕಾಯಿ ಪಾಯಸ ಮಾಡುವ ವಿಧಾನ : ಮೊದಲು […]

ಸೌತೆಕಾಯಿ ಪಾಯಸ ಮಾಡುವ ವಿಧಾನ Read More »

ಅಡುಗೆ

ಪಂಜ: ಯಶಸ್ವೀ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈದ ‘ಹೋಟೆಲ್ ಶುಭಲಕ್ಷ್ಮೀ’ ➤ ಇಂದಿನಿಂದ ಶವರ್ಮಾ, ಚಿಕನ್ ಟಿಕ್ಕ, ಅಲ್-ಫಹಾಮ್ ಆರಂಭ

(ನ್ಯೂಸ್ ಕಡಬ) newskadaba.com ಪಂಜ, ಅ.19. ಕಳೆದ‌ ಮೂರು ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ಯಶಸ್ವೀ‌ ಸೇವೆಯನ್ನು ನೀಡಿ ಜನಮನ್ನಣೆ ಗಳಿಸಿರುವ ಪಂಜದ ಶುಭಲಕ್ಷ್ಮೀ ಹೊಟೇಲ್ ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ಅರೇಬಿಯನ್ ಡಿಶ್ ನ್ನು ಗ್ರಾಹಕರಿಗೆ ಉಣಬಡಿಸಲು ಮುಂದಾಗಿದೆ. ಪಂಜದ ಹಳೇ ಬಸ್ ನಿಲ್ದಾಣದ ಬಳಿಯಿರುವ ಶುಭಲಕ್ಷ್ಮೀ ಹೊಟೇಲ್ ನಲ್ಲಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಯ ಪ್ರಯುಕ್ತ ಇಂದಿನಿಂದ ಪ್ರತೀದಿನ ಚಿಕನ್ ಶವರ್ಮಾ, ಚಿಕನ್ ಟಿಕ್ಕಾ, ಅಲ್ – ಫಹಾಮ್ ಮೊದಲಾದ ಚೈನೀಸ್ ಹಾಗೂ ಅರೇಬಿಯನ್ ಡಿಶಸ್

ಪಂಜ: ಯಶಸ್ವೀ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈದ ‘ಹೋಟೆಲ್ ಶುಭಲಕ್ಷ್ಮೀ’ ➤ ಇಂದಿನಿಂದ ಶವರ್ಮಾ, ಚಿಕನ್ ಟಿಕ್ಕ, ಅಲ್-ಫಹಾಮ್ ಆರಂಭ Read More »

ಅಡುಗೆ, ಲೈಫ್‍ಸ್ಟೈಲ್

ಕೆಸುವಿನ ಎಲೆಯ ಖಾದ್ಯಕ್ಕೆ ಕಂಗಾನ ಬೌಲ್ಡ್ ➤ ಕರಾವಳಿಯ ಪತ್ರೋಡೆ ಸವಿದ ನಟಿ

(ನ್ಯೂಸ್ ಕಡಬ) newskadaba.com ಆ,16: ಕರಾವಳಿಯ ಖಾದ್ಯ ಪತ್ರೋಡೆಯನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಸವಿದಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.ಮಳೆಗಾಲದಲ್ಲಿ ತುಳುನಾಡಿನ ಗದ್ದೆ, ತೋಟಗಳಲ್ಲಿ ಯಥೇಚ್ಚವಾಗಿ ಬೆಳೆಯುವ ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ರಾಣಾವತ್ ಬೌಲ್ಡ್ ಆಗಿದ್ದಾರೆ. ತುಳುನಾಡಿನ ಖಾದ್ಯ ಪತ್ರೊಡೆಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಂಗನಾ ಬರೆದುಕೊಂಡಿದ್ದಾರೆ.       ಹಿಮಾಚಲ ಪ್ರದೇಶದ ಕಂಗನಾಳಿಗೂ ಕೆಸುವಿನ ಪತ್ರೊಡೆ ಅಂದರೆ ಇಷ್ಟ. ತಮ್ಮ ತಾಯಿ ಪತ್ರೊಡೆಯನ್ನು ತಯಾರು ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ

ಕೆಸುವಿನ ಎಲೆಯ ಖಾದ್ಯಕ್ಕೆ ಕಂಗಾನ ಬೌಲ್ಡ್ ➤ ಕರಾವಳಿಯ ಪತ್ರೋಡೆ ಸವಿದ ನಟಿ Read More »

ಅಡುಗೆ, ರಾಷ್ಟ್ರೀಯ ನ್ಯೂಸ್

ರುಚಿಕರವಾದ ಮಶ್ರೂಮ್‌ ಮಸಾಲೆ ತಯಾರಿಸುವ ವಿಧಾನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ: ಬಾಯಿಯಲ್ಲಿ ನೀರೂರಿಸುವ ಮಶ್ರೂಮ್ ಮಸಾಲೆಯನ್ಮು ತಯಾರಿಸುವ ವಿಧವನ್ನು ಇಂದು ನಾವು ತಿಳಿಸಿಕೊಡುತ್ತೇವೆ. ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ಲವಂಗ, ಚಕ್ಕೆ, ಏಲಕ್ಕಿ, ದನಿಯಾ, ಕಾಳು ಮೆಣಸು, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಇದೇ ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಮಶ್ರೂಮ್ ಗಳನ್ನು ಹಾಕಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಅದೇ ಎಣ್ಣೆಯಲ್ಲಿ ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ,

ರುಚಿಕರವಾದ ಮಶ್ರೂಮ್‌ ಮಸಾಲೆ ತಯಾರಿಸುವ ವಿಧಾನ Read More »

ಅಡುಗೆ, ಲೈಫ್‍ಸ್ಟೈಲ್

ಖಾದ್ಯ ವೈವಿಧ್ಯ

(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಎಳ್ಳುಜ್ಯೂಸ್‌ ಬೇಕಾಗುವಸಾಮಗ್ರಿಗಳು: ­ ಎಳ್ಳು:4/1ಕಪ್‌ ­ ಹಾಲು:2ಕಪ್‌ ­ ಸಕ್ಕರೆ:ಅರ್ಧಕಪ್‌ ­ ಏಲಕ್ಕಿ: ಸ್ವಲ್ಪ ಮಾಡುವ ವಿಧಾನ: ಒಂದು ಪಾತ್ರೆಗೆ ಎಳ್ಳು ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹುರಿದ ಎಳ್ಳು ಮತ್ತು ಏಲಕಿಯನ್ನು ಹಾಕಿ ಚೆನ್ನಾಗಿ ಹುಡಿಮಾಡಬೇಕು. ಅನಂತರ ಹಾಲು ಸೇರಿಸಿ ಮತ್ತೂಮ್ಮೆ ತಿರುಗಿಸಬೇಕು. ಅದನ್ನು ಗ್ಲಾಸಿಗೆ ಹಾಕಿ, ಫ್ರಿಡ್ಜ್ ನಲ್ಲಿ ಒಂದು ಗಂಟೆ ಇಟ್ಟಾಗ ಎಳ್ಳು ಜ್ಯೂಸ್‌ ಸವಿಯಲು ಸಿದ್ಧವಾಗುತ್ತದೆ.

ಖಾದ್ಯ ವೈವಿಧ್ಯ Read More »

ಅಡುಗೆ, ಕರಾವಳಿ

ತಂಪಾದ ಖಾದ್ಯ ವೈವಿಧ್ಯ

(ನ್ಯೂಸ್ ಕಡಬ) newskadaba.com, ಅಡುಗೆ ಮಾಹಿತಿ: ಬೇಸಗೆಯಲ್ಲಿ ಊಟ ಸೇರದಿರುವುದಕ್ಕಾಗಿ ಹೆಚ್ಚಾಗಿ ಸಲಾಡ್‌ಗೆ ಒತ್ತು ನೀಡುತ್ತೇವೆ. ಅದರಲ್ಲೂ ಸಿಹಿ, ಖಾರ ಮಿಶ್ರಿತವಾದ ಸಲಾಡ್‌ಗಳು ಬೇಸಗೆಯಲ್ಲಿ ಆರೋಗ್ಯ, ಡಯಾಟ್‌ ಬಗ್ಗೆ ಯೋಚಿಸುವವರಿಗೆ ಸೂಕ್ತ ಆಹಾರ. ಪಾಸ್ತಾಸಲಾಡ್‌ ಬೇಕಾಗುವಸಾಮಗ್ರಿಗಳು ·ಪಾಸ್ತಾ-1ಕಪ್‌, ·ಕ್ಯಾರೆಟ್‌ತುರಿ-ಅರ್ಧಕಪ್‌ ·ಈರುಳ್ಳಿ-1, ·ಕ್ಯಾಪ್ಸಿಕಮ್ –ಅರ್ಧ, ·ಟೊಮೇಟೊ-1 ·ಈರುಳ್ಳಿ,ಮಯೊನೈಸ್‌-5ಚಮಚ, ·ಸಬ್ಬಸಿಗೆಸೊಪ್ಪು–1ಕಪ್‌, ·ರುಚಿಗೆಉಪ್ಪು,ಎಣ್ಣೆ-2ಚಮಚ, ·ಕಾಳುಮೆಣಸಿನಪುಡಿ-ಅರ್ಧಚಮಚ, · ಲಿಂಬೆ ಹೋಳು -1. ಮಾಡುವವಿಧಾನ: ಒಂದು ಬಾಣಲೆಯಲ್ಲಿ 5 ಲೋಟ ನೀರು, 2 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ಒಂದು ಕುದಿ

ತಂಪಾದ ಖಾದ್ಯ ವೈವಿಧ್ಯ Read More »

ಅಡುಗೆ, ಕರಾವಳಿ

ಬೇಸಗೆ ಧಗೆಯನ್ನು ತಂಪುಗಿಸುವ ಖಾದ್ಯ:

(ನ್ಯೂಸ್ ಕಡಬ) newskadaba.com ,ಬೇಸಗೆ ಈಗಾಗಲೇ ಶುರುವಾಗಿದೆ. ಬಿಸಿಯ ಶಾಖಕ್ಕೆ ಚರ್ಮದ ಜತೆಗೆ ದೇಹದ ಒಳಗೂ ಬಿಸಿಯ ಅನುಭವವಾಗುತ್ತದೆ. ಈ ಸಮಯದಲ್ಲಿ ಮಸಾಲೆ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಕೇವಲ ತಂಪು ಪಾನೀಯಗಳನ್ನು ಕುಡಿದ ಮಾತ್ರಕ್ಕೆ ದೇಹಕ್ಕೆ ತಂಪಾಗುವುದಿಲ್ಲ. ಕೆಲವು ಆಹಾರಗಳನನ್ನು ಸೇವಿಸಿದಾಗಲೂ ದೇಹದ ಬಿಸಿ ಕಡಿಮೆಯಾಗುತ್ತದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ. ಕಲ್ಲಂಗಡಿಹಣ್ಣಿನಕುಲ್ಫಿ ಬೇಕಾಗುವಸಾಮಗ್ರಿಗಳು: ­ಕತ್ತರಿಸಿಬೀಜತೆಗೆದಕಲ್ಲಂಗಡಿಹಣ್ಣು:2ಕಪ್‌ ­ಪುದಿನಾಎಲೆ:4/5 ­ ಸಕ್ಕರೆ:3ಕಪ್‌ ­ ಉಪ್ಪು: ರುಚಿಗೆ ತಕ್ಕಷ್ಟು ಮಾಡುವವಿಧಾನ: ಮೊದಲು ಮಿಕ್ಸಿ ಜಾರಿಗೆ ಕತ್ತರಿಸಿದ ಕಲ್ಲಂಗಡಿಹಣ್ಣಿನ ಚೂರುಗಳನ್ನು ಹಾಕಿ

ಬೇಸಗೆ ಧಗೆಯನ್ನು ತಂಪುಗಿಸುವ ಖಾದ್ಯ: Read More »

ಅಡುಗೆ, ಕರಾವಳಿ

ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣು ಎಳನೀರು ಕಾಳುಮೆಣಸಿನ ಪುಡಿ ಐಸ್ ಕ್ಯೂಬ್ ಮಾಡುವ ವಿಧಾನ:  ಕಲ್ಲಂಗಡಿ ಹಣ್ಣಿನ ಬೀಜ ತೆಗೆದು, ಮಿಕ್ಸಿಯಲ್ಲಿ ರುಬ್ಬಿ ರಸ ಹಿಂಡಿಟ್ಟುಕೊಳ್ಳಿ. ಇದಕ್ಕೆ ಎಳನೀರಿನ ನೀರನ್ನು ಬೆರೆಸಿ ನಂತರ ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ. ಈ ರಸಕ್ಕೆ ಕಲ್ಲಂಗಡಿ ಹಣ್ಣಿನ ಚಿಕ್ಕ ಚಿಕ್ಕ ಚೂರುಗಳನ್ನು ಹಾಗು ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ. ಸುಡು ಬೇಸಿಗೆಯಲ್ಲಿ ಈ ಜ್ಯೂಸ್ ಕುಡುದರೆ ಸಿಗುವ ಮಜವೇ ಬೇರೆ…!

ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್ Read More »

ಅಡುಗೆ

ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌

(ನ್ಯೂಸ್ ಕಡಬ) newskadaba.com ಮೇ.1. ಬೇಕಾಗುವ ಸಾಮಾಗ್ರಿಗಳು:  ಮಾವಿನ ಹಣ್ಣು(3-4) ಐಸ್‌ಕ್ರೀಮ್‌ ಸಕ್ಕರೆ(2 ಚಮಚ) ತಣ್ಣನೆಯ ಹಾಲು(1 ಲೋಟ) ಮಾಡುವ ವಿಧಾನ: ಒಂದು ಮಾವಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಉಳಿದ ಮಾವಿನ ಹಣ್ಣನ್ನು ಬ್ಲೆಂಡರ್‌ನಲ್ಲಿ ಹಾಕಿ ಒಂದು ಸ್ಕೂಪ್‌ ಐಸ್ ಕ್ರೀಮ್‌, ಸಕ್ಕರೆ ಹಾಗು ತಣ್ಣನೆಯ ಹಾಲು ಹಾಕಿ ಬ್ಲೆಂಡ್‌ ಮಾಡಿ. ನಂತರ ಗ್ಲಾಸ್‌ಗೆ ಒಂದು ಸ್ಕೂಪ್‌ ಐಸ್‌ಕ್ರೀಮ್‌ ಹಾಕಿ, ನಂತರ ಮಾವಿನ ಜ್ಯೂಸ್‌ ಹಾಕಿ ಅದರ ಮೇಲೆ ಒಂದು ಸ್ಕೂಪ್‌ ಐಸ್‌ ಕ್ರೀಮ್‌

ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌ Read More »

ಅಡುಗೆ

ಅಡುಗೆ ಮಾಹಿತಿ ► ಸಿಹಿ ಪ್ರಿಯರಿಗೆ ಇಲ್ಲಿದೆ ಗೋದಿ ಹಿಟ್ಟಿನ ಶಾವಿಗೆ

ಬೇಕಾಗುವ ಸಾಮಾಗ್ರಿಗಳು : ಬಾದಾಮಿ(6) ಗೋಡಂಬಿ(6) ಅಕ್ರೋಡು(6) ಗೇರುಬೀಜ(6) ಪಿಸ್ತಾ(6) ಒಣ ದ್ರಾಕ್ಷಿ(20) ಹಾಲು(3 ಲೋಟ) ಗೋದಿ ಹಿಟ್ಟಿನ ಶಾವಿಗೆ(¾ ಲೋಟ) ಸಕ್ಕರೆ(¾ ಲೋಟ) ತುಪ್ಪ(2-3 ಚಮಚ) ಗಸಗಸೆ(2 ಚಮಚ) ಜಾಜಿಕಾಯಿ(ಸ್ವಲ್ಪ) ಏಲಕ್ಕಿ(4) ಕೇಸರಿ(4 ದಳ) ಮಾಡುವ ವಿಧಾನ: ಹಿಂದಿನ ದಿನ ಗಸಗಸೆ, ಕೇಸರಿದಳವನ್ನು ಬಿಟ್ಟು ಉಳಿದ ಒಣಹಣ್ಣುಗಳನ್ನು ನೀರಿನಲ್ಲಿ ನೆನೆ ಹಾಕಿ. ಏಲಕ್ಕಿ, ಜಾಜಿಕಾಯಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ನೆನೆ ಹಾಕಿದ ಒಣಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಇಡಿ. ಒಂದು ಚಮಚ ತುಪ್ಪ ಹಾಕಿ ಬಾಣಲೆಯಲ್ಲಿ ಇದನ್ನು ಚೆನ್ನಾಗಿ ಹುರಿದುಕೊಳ್ಳಿ.

ಅಡುಗೆ ಮಾಹಿತಿ ► ಸಿಹಿ ಪ್ರಿಯರಿಗೆ ಇಲ್ಲಿದೆ ಗೋದಿ ಹಿಟ್ಟಿನ ಶಾವಿಗೆ Read More »

ಅಡುಗೆ
Scroll to Top