ಅಂತರ್ರಾಷ್ಟ್ರೀಯ ನ್ಯೂಸ್

ಸೌದಿ ಅರೇಬಿಯಾದಲ್ಲಿ ಪ್ರವಾಹ: ನೀರಿನಲ್ಲಿ ತೇಲುತ್ತಿರುವ ಕಾರುಗಳು

ಮರುಭೂಮಿ ದೇಶ ಸೌದಿ ಅರೇಬಿಯಾ ಪ್ರವಾಹದಿಂದ ತತ್ತರಿಸಿದೆ. ನ. 24,ರ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಗುಡುಗು ಮಿಂಚು ಸಹಿತ 17.97 ಸೆಂ.ಮೀ ಮಳೆಯಾಗಿದೆ. ಹಿಂದೆಂದೂ ಈ ಮಟ್ಟದ ಮಳೆಯನ್ನೇ ಕಂಡಿರದ ಸೌದಿ ಜನತೆ ಎಡೆಬಿಡದೆ ಸುರಿದ ಮಳೆಗೆ ಕಂಗಾಲಾಗಿದ್ದರು. ಸರ್ಕಾರ ಎಚ್ಚರಿಕೆಯಿಂದ ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಮಳೆ ಮತ್ತು ಪ್ರವಾಹದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ವಾಹನಗಳಲ್ಲಿದ್ದ ಹಲವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.  

ಸೌದಿ ಅರೇಬಿಯಾದಲ್ಲಿ ಪ್ರವಾಹ: ನೀರಿನಲ್ಲಿ ತೇಲುತ್ತಿರುವ ಕಾರುಗಳು Read More »

ಅಂತರ್ರಾಷ್ಟ್ರೀಯ ನ್ಯೂಸ್

800 ಕೋಟಿ ದಾಟಿದ ವಿಶ್ವ ಜನಸಂಖ್ಯೆ !

(ನ್ಯೂಸ್ ಕಡಬ) newskadaba.com ನ.15: ಇಂದು ವಿಶ್ವದ ಜನಸಂಖ್ಯೆಯು 800 ಕೋಟಿ ತಲುಪುತ್ತಿದ್ದಂತೆ, 177 ಮಿಲಿಯನ್ (17.7 ಕೋಟಿ) ಜನರ ಮೂಲಕ ಭಾರತವು ಈ ಮೈಲುಗಲ್ಲಿಗೆ ಅತಿದೊಡ್ಡ ಕೊಡುಗೆ ನೀಡಿದೆ. ಆದರೆ ಜಾಗತಿಕ ಜನಸಂಖ್ಯೆಯಲ್ಲಿ ಮುಂದಿನ ಶತಕೋಟಿಗೆ ಚೀನಾದ ಕೊಡುಗೆ ಋಣಾತ್ಮಕವಾಗಿರುತ್ತದೆ ಎಂದು ವಿಶ್ವ ಸಂಸ್ಥೆ ಹೇಳಿದೆ.ಮುಂದಿನ ವರ್ಷದ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಯುಎನ್ ಜನಸಂಖ್ಯಾ ನಿಧಿ, ಜಾಗತಿಕ ಜನಸಂಖ್ಯೆಯು 800 ಕೋಟಿ ತಲುಪಿದೆ ಎಂದು ಗುರುತಿಸಲು ವಿಶೇಷ ಗ್ರಾಫಿಕ್‌ ಮಾಡಿದ್ದು ಏಷ್ಯಾ ಮತ್ತು

800 ಕೋಟಿ ದಾಟಿದ ವಿಶ್ವ ಜನಸಂಖ್ಯೆ ! Read More »

ಅಂತರ್ರಾಷ್ಟ್ರೀಯ ನ್ಯೂಸ್

ಭಾರತದ ಶೇ.90ಕ್ಕೂ ಹೆಚ್ಚು ಸಿಬ್ಬಂದಿಯನ್ನ ಕೆಲಸದಿಂದ ತೆಗೆದುಹಾಕಿದ ‘ಟ್ವಿಟರ್’

(ನ್ಯೂಸ್ ಕಡಬ) newskadaba.com ನವದೆಹಲಿ ನ.07: ಟ್ವಿಟರ್ ಇಂಕ್ ವಾರಾಂತ್ಯದಲ್ಲಿ ಭಾರತದಲ್ಲಿ ತನ್ನ 90%ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ನು ಹೊಸ ಮಾಲೀಕ ಎಲೋನ್ ಮಸ್ಕ್ ಅವರ ಜಾಗತಿಕ ಕಡಿತದ ಭಾಗವಾಗಿದ್ದು, ಸಂಭಾವ್ಯ ಬೆಳವಣಿಗೆಯ ಮಾರುಕಟ್ಟೆಯಲ್ಲಿ ಅದರ ಎಂಜಿನಿಯರಿಂಗ್ ಮತ್ತು ಉತ್ಪನ್ನ ಸಿಬ್ಬಂದಿಯನ್ನ ತೀವ್ರವಾಗಿ ಕ್ಷೀಣಿಸಿದೆ. ಕಂಪನಿಯು ಭಾರತದಲ್ಲಿ ಕೇವಲ 200ಕ್ಕೂ ಹೆಚ್ಚು ಉದ್ಯೋಗಿಗಳನ್ನ ನೇಮಿಸಿಕೊಂಡಿದೆ ಮತ್ತು ಕಡಿತಗಳು ಕೇವಲ ಒಂದು ಹಲವು ಸಿಬ್ಬಂದಿಯನ್ನ ಬಿಟ್ಟಿವೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದರು.

ಭಾರತದ ಶೇ.90ಕ್ಕೂ ಹೆಚ್ಚು ಸಿಬ್ಬಂದಿಯನ್ನ ಕೆಲಸದಿಂದ ತೆಗೆದುಹಾಕಿದ ‘ಟ್ವಿಟರ್’ Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ, ಲೈಫ್‍ಸ್ಟೈಲ್

Breaking | ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯ ➤‌ ಪರದಾಡಿದ ಕೋಟ್ಯಂತರ ಬಳಕೆದಾರರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.25. ವಿಶ್ವದಾದ್ಯಂತ ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು, ಕೆಲಕಾಲ ವಾಟ್ಸ್ಅಪ್ ಬಳಕೆದಾರರು ತೊಂದರೆ ಅನುಭವಿಸುವಂತಾಯಿತು. ಮಧ್ಯಾಹ್ನ 12.07 ರಿಂದ ವಿಶ್ವದ ಕೆಲವು ದೇಶಗಳಲ್ಲಿ ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು, ಭಾರತದಲ್ಲೂ 12.27ರ ವೇಳೆಗೆ ಸಮಸ್ಯೆ ತಲೆದೋರಿದೆ. 2021 ಅಕ್ಟೋಬರ್ 05 ರ ನಂತರ ಇದೇ ಮೊದಲ ಬಾರಿಗೆ ವಾಟ್ಸ್ಅಪ್ ಬಳಕೆಯಲ್ಲಿ ವ್ಯತ್ಯಯವುಂಟಾಗಿರುವುದು ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ ಒಡೆತನದ ವಾಟ್ಸ್ಅಪ್ ಸಂಸ್ಥೆಯು ಪರಿಣತರು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಬಳಕೆದಾರರು

Breaking | ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯ ➤‌ ಪರದಾಡಿದ ಕೋಟ್ಯಂತರ ಬಳಕೆದಾರರು Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ಲೈಫ್‍ಸ್ಟೈಲ್

ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ

(ನ್ಯೂಸ್ ಕಡಬ) newskadaba.com ಲಂಡನ್, ಅ. 25. ಬ್ರಿಟನ್‌ ರಾಜಕಾರಣಿ, ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್‌ಗೆ ಇದೀಗ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಡಳಿತ ನಡೆಸುವಂತಾಗಿದೆ. ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯರಾಗಿದ್ದಾರೆ. ಇನ್ನು ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್

ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ವಿಶ್ವದ ಹತ್ತು ಸುಂದರಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ➤ ಬಾಲಿವುಡ್ ನಟಿಯರ ಪೈಕಿ ಆಯ್ಕೆಯಾದ ಏಕೈಕ ಕನ್ನಡತಿ

(ನ್ಯೂಸ್‌ ಕಡಬ) newskadaba.com ನವದೆಹಲಿ, ಅ.18.  ವಿಶ್ವದ ಹತ್ತು ಸುಂದರಿಯರ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 9ನೇ ಸ್ಥಾನ ಪಡೆದಿದ್ದಾರೆ.  ‌ ಕನ್ನಡತಿಯಾಗಿರುವ ದೀಪಿಕಾ ಪಡುಕೋಣೆ ಹಿಂದಿ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಜನ ಪ್ರಿಯತೆ ಗಳಿಸಿದ್ದು, ಬಾಲಿವುಡ್‌ ನಟಿಯರ ಪೈಕಿ ಕೇವಲ ದೀಪಿಕಾ ಪಡುಕೋಣೆ ಮಾತ್ರ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಟನ್ ನಟಿ ಜೂಡಿ ಕಮರ್ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.  

ವಿಶ್ವದ ಹತ್ತು ಸುಂದರಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ➤ ಬಾಲಿವುಡ್ ನಟಿಯರ ಪೈಕಿ ಆಯ್ಕೆಯಾದ ಏಕೈಕ ಕನ್ನಡತಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ತಾಯಿ ತನಗಿಷ್ಟವಾದ ಆಹಾರ ನೀಡಿಲ್ಲವೆಂದು ಬಾಲಕಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಡೆಹ್ರಾಡೂನ್, ಸೆ. 18. ತನ್ನಿಷ್ಟದ ಆಹಾರವನ್ನು ತಾಯಿ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ರಾಯಪುರದ ದಾದಾ ಲಕ್ಹ್ಕೊಂಡ್ ಪ್ರದೇಶದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದವಳು. ಈಕೆ ತಾಯಿ ತನಗಿಷ್ಠವಾದ ಆಹಾರವನ್ನು ತಯಾರಿಸಿ ಕೊಟ್ಟಿಲ್ಲವೆಂದು ತಾಯಿಯೊಂದಿಗೆ ಗಲಾಟೆ ಮಾಡಿದ್ದು, ಅಲ್ಲದೇ ತಾಯಿ ನೀಡಿದ ಆಹಾರವನ್ನು ಸೇವಿಸಲು ನಿರಾಕರಿಸಿದ್ದಾಳೆ. ಬಳಿಕ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು, ಎಷ್ಟೊತ್ತಾದರೂ ಆಕೆ ಬಾಗಿಲು

ತಾಯಿ ತನಗಿಷ್ಟವಾದ ಆಹಾರ ನೀಡಿಲ್ಲವೆಂದು ಬಾಲಕಿ ಆತ್ಮಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಬಿಸಿಲಿನ ತಾಪ ತಾಳಲಾರದೇ ಶಾಲಾ ಬಸ್ ನಲ್ಲೇ ನಿದ್ರೆಗೆ ಜಾರಿದ ಮಗು ಮೃತ್ಯು ➤‌ ಹುಟ್ಟುಹಬ್ಬದ ದಿನವೇ ದುರಂತ

(ನ್ಯೂಸ್ ಕಡಬ) newskadaba.com ದೋಹಾ, ಸೆ. 12. ನಾಲ್ಕು ವರ್ಷದ ಮಗುವೊಂದು ಶಾಲಾ ಬಸ್ಸಿನೊಳಗೆ ನಿದ್ರೆಗೆ ಜಾರಿದ್ದು, ತೀವ್ರ ಬಿಸಿಲಿನ ತಾಪದಿಂದ ಮೃತಪಟ್ಟ ಘಟನೆ ಕತಾರ್ ನಲ್ಲಿ ನಡೆದಿದೆ. ಮೃತ ಮಗುವನ್ನು ಕೊಟ್ಟಾಯಂ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ ಕಿರಿಯ ಪುತ್ರಿ ಮಿನ್ಸಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಹುಟ್ಟುಹಬ್ಬದಂದೇ ದುರಂತವಾಗಿ ಸಾವಿಗೀಡಾಗಿದ್ದಾಳೆ. ಕತಾರಿನ ಅಲ್ವಾಕ್ರಾ ಪ್ರದೇಶದ ಸ್ಪ್ರಿಂಗ್ಫೀಲ್ಡ್ ಕಿಂಡರ್ಗಾರ್ಟನ್ ನಲ್ಲಿ ಕಲಿಯುತ್ತಿದ್ದ ಮಿನ್ಸಾ ಎಂದಿನಂತೆ ಶಾಲಾ ಬಸ್ ನಲ್ಲಿ ಶಾಲೆಗೆ ತೆರಳಿದ್ದು, ಬಸ್ಸಿನಲ್ಲೇ ನಿದ್ರೆಗೆ

ಬಿಸಿಲಿನ ತಾಪ ತಾಳಲಾರದೇ ಶಾಲಾ ಬಸ್ ನಲ್ಲೇ ನಿದ್ರೆಗೆ ಜಾರಿದ ಮಗು ಮೃತ್ಯು ➤‌ ಹುಟ್ಟುಹಬ್ಬದ ದಿನವೇ ದುರಂತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಲ್ಯಾಂಡಿಂಗ್ ವೇಳೆ ವಿಮಾನಗಳೆರಡರ ನಡುವೆ ಢಿಕ್ಕಿ ➤‌ ಹಲವು ಸಾವು- ನೋವುಗಳ ಶಂಕೆ…!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಆ. 19. ಲ್ಯಾಂಡಿಂಗ್ ವೇಳೆ ವಿಮಾನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಕ್ಯಾಲಿಫೋರ್ನಿಯಾದ ವ್ಯಾಟ್ಸನ್‌ ವಿಲ್ಲೆಯಲ್ಲಿ ನಡೆದಿದೆ. ವ್ಯಾಟ್ಸನ್‌ ವಿಲ್ಲೆ ಮುನ್ಸಿಪಲ್ ಏರ್‌‌ಪೋರ್ಟ್‌ನಲ್ಲಿ ಲ್ಯಾಂಡಿಂಗ್‌ ಮಾಡಲು ಯತ್ನಿಸುತ್ತಿದ್ದ ವೇಳೆ ಸಿಂಗಲ್-ಎಂಜಿನ್ ಸೆಸ್ನಾ 152 ಮತ್ತು ಅವಳಿ-ಎಂಜಿನ್ ಸೆಸ್ನಾ 340 ನಡುವೆ ಪರಸ್ಪರ ಢಿಕ್ಕಿಯಾಗಿದೆ. ವಿಮಾನಗಳೆರಡರಲ್ಲಿ ಒಟ್ಟು 340 ಮಂದಿ ಪ್ರಯಾಣಿಕರಿದ್ದು, ಹಲವರು ಮೃತಪಟ್ಟಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಸಾವು-ನೋವುಗಳ ಅಧಿಕೃತ ಮಾಹಿತಿಯನ್ನು ಈವರೆಗೆ ನೀಡಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ

ಲ್ಯಾಂಡಿಂಗ್ ವೇಳೆ ವಿಮಾನಗಳೆರಡರ ನಡುವೆ ಢಿಕ್ಕಿ ➤‌ ಹಲವು ಸಾವು- ನೋವುಗಳ ಶಂಕೆ…! Read More »

ಅಂತರ್ರಾಷ್ಟ್ರೀಯ ನ್ಯೂಸ್

ಮಂಗಳೂರು- ಗಲ್ಪ್ ರಾಷ್ಟ್ರದ ನಡುವಿನ ವಿಮಾನಯಾನ ದುಬಾರಿ ➤ ಸಂಕಷ್ಟದಲ್ಲಿ ಕರಾವಳಿಗರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 09. ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದುಬಾರಿಯಾಗಿರುವ ಹಿನ್ನೆಲೆ ಕರಾವಳಿಗರು ಕಂಗಾಲಾಗಿದ್ದಾರೆ. ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಮಂಗಳೂರು, ಕಾಸರಗೋಡು ಮೂಲದ ಎನ್ಆರ್ ಐ ಗಳು ನೇರವಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ನೇರವಾಗಿ ಟ್ಯಾಕ್ಸಿ ಮೂಲಕ ಊರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.   ನೆರೆ ರಾಜ್ಯವಾದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಮಂಗಳೂರಿನ ವಿಮಾನ ದರ ದುಪ್ಪಟ್ಟಾಗಿದ್ದು, ಮಂಗಳೂರಿನಿಂದ ವಿಮಾನಯಾನ ದಿನೇದಿನೇ ದುಬಾರಿಯಾಗುತ್ತಿರುವುದರಿಂದ ಕರಾವಳಿಯ

ಮಂಗಳೂರು- ಗಲ್ಪ್ ರಾಷ್ಟ್ರದ ನಡುವಿನ ವಿಮಾನಯಾನ ದುಬಾರಿ ➤ ಸಂಕಷ್ಟದಲ್ಲಿ ಕರಾವಳಿಗರು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top