ಭವಿಷ್ಯ

ನಿಮ್ಮ ಮನಸ್ಥಿತಿ ಸರಿಯಾಗಲು ಹೀಗೆ ಮಾಡಿ

ಬುದುವಾರ ದಿನದಂದು ಲಕ್ಷ್ಮೀನಾರಾಯಣ ಪ್ರಾರ್ಥನೆಯಿಂದ ಹಾಳಾಗಿರುವ ನಿಮ್ಮ ಮನಸ್ಥಿತಿ ಸರಿ ಹೋಗುತ್ತದೆ. ತೊಂದರೆಗಳು ನಿವಾರಣೆಯಾಗುವುದು. ಸಂಪತ್ತು ಹೆಚ್ಚುತ್ತದೆ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. ಶ್ರೀ ಮಹಾವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು […]

ನಿಮ್ಮ ಮನಸ್ಥಿತಿ ಸರಿಯಾಗಲು ಹೀಗೆ ಮಾಡಿ Read More »

ಭವಿಷ್ಯ
Astrology

ವೈವಾಹಿಕ ಜೀವನದಲ್ಲಿನ ಸಮಸ್ಯೆಗೆ ಪರಿಹಾರ

ವೈವಾಹಿಕ ಜೀವನದಲ್ಲಿ ಸಮಸ್ಯೆ ಹಾಗೂ ವಿವಾಹದ ಶುಭಕಾರ್ಯಗಳಲ್ಲಿ ವಿಘ್ನಗಳು ಎದುರಾಗಿದ್ದರೆ ಸುಬ್ರಮಣ್ಯ ಸ್ವಾಮಿ ದರ್ಶನ ಮಾಡಿ ಮತ್ತು ಮಂಗಳವಾರದಂದು ಕೆಂಪು ಹೂವಿನಿಂದ ದೇವರನ್ನು ಪೂಜಿಸಿ ಇದರಿಂದ ಒಳಿತಾಗುವುದು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ

ವೈವಾಹಿಕ ಜೀವನದಲ್ಲಿನ ಸಮಸ್ಯೆಗೆ ಪರಿಹಾರ Read More »

ಭವಿಷ್ಯ

ವಿವಾಹದ ಶುಭ ಕಾರ್ಯಗಳು ತಡವಾಗುತ್ತಿವೆಯಾ..? ಹಾಗಾದರೆ ಹೀಗೆ ಮಾಡಿ

ವಿವಾಹದ ಶುಭಕಾರ್ಯಗಳು ತಡವಾಗುತ್ತಿದ್ದರೆ ಪ್ರತಿದಿನ ಗಂಧವನ್ನು ತಮ್ಮ ಕೈಯಿಂದ ತೇಯ್ದುಕೊಂಡು ಶರೀರಕ್ಕೆ ಲೇಪಿಸಿಕೊಳ್ಳಿ ನಂತರ ಶುಭ್ರವಾದ ಸ್ನಾನವನ್ನು ಮಾಡಿರಿ ಇದರಿಂದ ಆಕರ್ಷಣೆ ಶಕ್ತಿ ಹೆಚ್ಚಾಗುವುದು ಕಂಕಣಬಲ ಬೇಗನೆ ಕೂಡಿ ಬರುವ ಸಾಧ್ಯತೆ ಇದೆ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ

ವಿವಾಹದ ಶುಭ ಕಾರ್ಯಗಳು ತಡವಾಗುತ್ತಿವೆಯಾ..? ಹಾಗಾದರೆ ಹೀಗೆ ಮಾಡಿ Read More »

ಭವಿಷ್ಯ

ನ.10: ಇಂದಿನ ದಿನ ಭವಿಷ್ಯ

ತಮ್ಮ ಮಾತಿನ ಮೂಲಕ ಹಾಗೂ ತಮ್ಮ ವಿಚಾರಗಳ ಕಾರ್ಯಸಾಧನೆಗಾಗಿ ಮತ್ತೊಬ್ಬರ ಮನವೊಲಿಸಲು ಭಾನುವಾರ ದಿನದಂದು ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ಹದಿನೈದು ನಿಮಿಷಗಳ ಕಾಲ ನಿಮ್ಮ ಕಾರ್ಯದ ಬಗ್ಗೆ ಯೋಚಿಸುತ್ತಾ ಧ್ಯಾನ ಮಾಡಿ ನಂತರ ಆದಿತ್ಯನ ದರ್ಶನ ಮಾಡಿ ಇದರಿಂದ ನಿಮ್ಮ ಕಾರ್ಯ ನಿಶ್ಟಿತವಾಗುವುದು. ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ

ನ.10: ಇಂದಿನ ದಿನ ಭವಿಷ್ಯ Read More »

ಭವಿಷ್ಯ

ವೈವಾಹಿಕ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಹೀಗೆ ಮಾಡಿ

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತಿದ್ದರೆ ಇದರಿಂದ ಕುಟುಂಬದಲ್ಲಿ ಅಶಾಂತಿ ಹೆಚ್ಚಾಗಿದ್ದರೆ ಶುಕ್ಲಪಕ್ಷದಂದು ಹನ್ನೊಂದು ಗೋಮತಿ ಚಕ್ರವನ್ನು ಕೆಂಪು ಪೆಟ್ಟಿಗೆಯಲ್ಲಿ ಮುಚ್ಚಿಡುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುವುದು ನಿಶ್ಚಿತ. ಶ್ರೀ ಕೊಲ್ಲುರು ಮೂಕಾಂಬಿಕ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

ವೈವಾಹಿಕ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಹೀಗೆ ಮಾಡಿ Read More »

ಭವಿಷ್ಯ

ಧನ ಸಂಪತ್ತು ವೃದ್ಧಿಸಲು ಹೀಗೆ ಮಾಡಿ

ಧನ ಸಂಪತ್ತು ವೃದ್ಧಿಯಾಗಲು ಮನೆಯಲ್ಲಿ ಶುಕ್ರವಾರದ ದಿನದಂದು ಮಹಾಲಕ್ಷ್ಮಿ ದೇವಿಗೆ ಬಿಳಿಯ ಹೂವಿನಿಂದ ಪೂಜಿಸಿ ಮತ್ತು ಬಿಳಿ ವಸ್ತ್ರವನ್ನು ಯೋಗ್ಯರಿಗೆ ದಾನ ನೀಡಿ. ಶ್ರೀ ಕೊಲ್ಲುರು ಮೂಕಾಂಬಿಕ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ

ಧನ ಸಂಪತ್ತು ವೃದ್ಧಿಸಲು ಹೀಗೆ ಮಾಡಿ Read More »

ಭವಿಷ್ಯ

ನಂಬಿದ ವ್ಯಕ್ತಿ ದೂರವಾಗುತ್ತಿದ್ದಾರಾ..?? ಸಿಂಪಲ್ ಪರಿಹಾರ ಇಲ್ಲಿದೆ

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳು ಏನೇ ಇರಲಿ ಸಮಾಲೋಚನೆಗೆ ಕರೆ ಮಾಡಿ. 9945410150 ಸ್ನೇಹ ಸಂಬಂಧಗಳಲ್ಲಿ ಬಿರುಕು ಇದ್ದರೆ ಈ ಪರಿಹಾರ ಮಾಡಿ. ನಂಬಿದ ವ್ಯಕ್ತಿಗಳು ನಿಮ್ಮಿಂದ ದೂರವಾಗಬಹುದು ಅಥವಾ ಯಾವುದು ವಿಷಗಳಿಗೆಯ ಮಾತುಗಳಿಂದ ಭಿನ್ನಾಭಿಪ್ರಾಯ ಬರಬಹುದು ಇಂತಹ ಸಮಸ್ಯೆಗಳಿಂದ ಹತಾಶರಾಗಿದ್ದರೆ ಚಿಂತಿಸಬೇಡಿ ಈ ಸರಳ ಪರಿಹಾರ ಮಾಡಿ. ವ್ಯಕ್ತಿಯ ಹೆಸರನ್ನು ಹನ್ನೊಂದು ಅರಳಿಮರದ ಎಲೆಯಲ್ಲಿ ಬರೆದು ಸೂರ್ಯ ಹುಟ್ಟುವ ಮುಂಚೆ ಅದನ್ನು ಹಳದಿ ವಸ್ತ್ರದಲ್ಲಿ ಕಟ್ಟಿ ಹರಿಯುವ ನೀರಿಗೆ ಹಾಕಿ ಇದರಿಂದ ನಿಮ್ಮ ಸಮಸ್ಯೆಗಳು

ನಂಬಿದ ವ್ಯಕ್ತಿ ದೂರವಾಗುತ್ತಿದ್ದಾರಾ..?? ಸಿಂಪಲ್ ಪರಿಹಾರ ಇಲ್ಲಿದೆ Read More »

ಭವಿಷ್ಯ

ನ.07: ಇಂದಿನ ದಿನ ಭವಿಷ್ಯ

ಗುರುವಾರದ ದಿನದಂದು ಗುರುಗಳ ಆಶೀರ್ವಾದ ಪಡೆಯಿರಿ ಬೃಹಸ್ಪತಿ ಮಂತ್ರವನ್ನು ಜಪಿಸಿ ಇದರಿಂದ ವಿದ್ಯೆಯಲ್ಲಿ ಯಶಸ್ವಿಯಾಗುವುದು ನಿಶ್ಚಿತ. ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ

ನ.07: ಇಂದಿನ ದಿನ ಭವಿಷ್ಯ Read More »

ಭವಿಷ್ಯ
Astrology

ಆಸ್ತಿ, ಹಣಕಾಸು ವಿಚಾರದಲ್ಲಿ ಸಮಸ್ಯೆಯೇ..? ಸಿಂಪಲ್ಲಾಗಿ ಹೀಗೆ ಮಾಡಿ

ಕೌಟುಂಬಿಕ ವ್ಯಾಜ್ಯಗಳು, ಆಸ್ತಿ ಹಣಕಾಸಿನ ವಿಷಯ ಸಮಸ್ಯೆಗಳಿದ್ದರೆ ಗಣಪತಿ ದೇಗುಲಕ್ಕೆ ಗರಿಕೆಯನ್ನು ನೀಡುವುದರಿಂದ ಸಮಸ್ಯೆ ಇತ್ಯರ್ಥವಾಗುತ್ತದೆ. ಶ್ರೀ ಗಣಪತಿ ದೇವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ

ಆಸ್ತಿ, ಹಣಕಾಸು ವಿಚಾರದಲ್ಲಿ ಸಮಸ್ಯೆಯೇ..? ಸಿಂಪಲ್ಲಾಗಿ ಹೀಗೆ ಮಾಡಿ Read More »

ಭವಿಷ್ಯ

ನೀವು ಪದೇ ಪದೇ ವಾಹನಗಳಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದೀರಾ ➤ ಹಾಗಾದರೆ ಸರಳ ಪರಿಹಾರ

ಕೆಲವರು ಆಗಾಗ್ಗೆ ವಾಹನಗಳಿಂದ ಬಿದ್ದು ಗಾಯಗೊಳ್ಳುವುದು, ಕೆಲಸ ಮಾಡಲು ಉಪಯೋಗಿಸುವ ಚಾಕು, ಬ್ಲೇಡ್ ಮುಂತಾದವುಗಳಿಂದ ಕೊಯ್ದುಕೊಳ್ಳುವುದು, ನಡೆಯುವಾಗ ಜಾರುವುದು ಇತ್ಯಾದಿಗಳಿಂದ ಬಾಧಿತರಾಗುತ್ತಿರುತ್ತಾರೆ ಅಥವಾ ಯಾವುದೋ ಕಾರಣಗಳಿಂದ ಅಪಘಾತಗಳಿಗೆ ಸಿಲುಕುತ್ತಿರಬಹುದು. ಇಂತಹವರು ಸಂವತ್ಸರಕೊಮ್ಮೆಯಾದರು ಆಯುಷ್ಯ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ದಶಶಾಂತಿ ಪಾರಾಯಣಗಳನ್ನು ಬಲ್ಲವರಿಂದ ಮಾಡಿಸುತ್ತಿರುವುದು ಒಳಿತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ನೀವು ಪದೇ ಪದೇ ವಾಹನಗಳಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದೀರಾ ➤ ಹಾಗಾದರೆ ಸರಳ ಪರಿಹಾರ Read More »

ಭವಿಷ್ಯ
Scroll to Top