news kadaba desk

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಸಾಂಸಾರಿಕ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಇಲ್ಲದಿದ್ದರೆ ಪತಿ ನಿಮ್ಮ ಮಾತು ಕೇಳುತ್ತಿಲ್ಲ ಅಥವಾ ಪತ್ನಿ ನಿಮ್ಮ ಮಾತು ಕೇಳುತ್ತಿಲ್ಲ ಎಂಬ ವಿಚಾರಗಳು ನಿಮ್ಮಲ್ಲಿ ಬರಬಹುದು ಹಾಗೂ ಕೆಲವು ರೀತಿಯ ಮನಸ್ಸಿಗೆ ಆಘಾತ ನೀಡುವ ವಿಚಾರಗಳಿಂದ ತೊಂದರೆ ಬರಬಹುದು ಇದರಿಂದ ದಾಂಪತ್ಯ ಜೀವನ ಬಹಳಷ್ಟು ಕಷ್ಟಕರವಾಗಿರುತ್ತದೆ ಇಂತಹ ಸನ್ನಿವೇಶ ಸಂದರ್ಭಗಳನ್ನು ಎದುರಿಸಲು ಶಾಸ್ತ್ರಾಧಾರಿತ ಪರಿಹಾರವನ್ನು ಕಾಣಬಹುದಾಗಿದೆ. ಸೋಮವಾರ ದಿನ ಚಂದ್ರ ಶಾಂತಿಯನ್ನು ಮಾಡಿಸಿ ಹಾಗೂ ಸುದರ್ಶನ ಹೋಮವನ್ನು ನಡೆಸುವುದು ಸೂಕ್ತ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ […]

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ

ವಿಪರೀತ ಸಾಲವನ್ನು ಮಾಡಿಕೊಂಡಿದ್ದರೆ ಅದರಿಂದ ನಿಮ್ಮ ಸ್ಥಿತಿ ಚಿಂತಾಜನಕವಾಗಿದ್ದರೆ ಚಿಂತಿಸಬೇಡಿ ಲಕ್ಷ್ಮಿ ಹೃದಯ ನಾರಾಯಣ ಹೋಮವನ್ನು ಮಾಡುವುದರಿಂದ ಸಾಲ ಹಿಂತಿರುಗಿಸುವ ಶಕ್ತಿ ಹಾಗೂ ದಾರಿಗಳು ಕಂಡುಬರುತ್ತದೆ ಮತ್ತು ನೀವು ಋಣಮುಕ್ತರಾಗುವುದು ಖಂಡಿತ ಸಾಧ್ಯವಿದೆ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಸಾಲದ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ

ಸಾಲಬಾಧೆಯಿಂದ ಸಮಸ್ಯೆ ಅನುಭವಿಸುತ್ತಿದ್ದು ಅದನ್ನು ತೀರಿಸಲಾಗದೆ ನೀವು ಹತಾಶ ಸ್ಥಿತಿಗೆ ತಲುಪಿದ್ದರೆ ಮತ್ತು ಸಾಲ ಪಡೆದವರಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಮನೆಯ ದೇವರ ಕೋಣೆಯಲ್ಲಿ ಅಭಿಷ್ಟ ಸಿದ್ಧಿ ಚಕ್ರವನ್ನು ಇಡುವುದು ಸೂಕ್ತ. ಇದರಿಂದ ಒಳಿತಾಗುವುದು ನಿಶ್ಚಿತ. ಮಾಹಿತಿಗಾಗಿ ಕರೆ ಮಾಡಿ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ,

ಸಾಲದ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಮದುವೆ ವಿಳಂಬವಾಗುತ್ತಿದ್ದರೇ ಈ ರೀತಿ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ. 9945410150 ಜೀವನ ಸುಂದರ ಮತ್ತು ಸಮೃದ್ಧಗೊಳಿಸಲು ವಿವಾಹ ತುಂಬಾ ಅವಶ್ಯಕ ಈಗಿನ ಕಾಲಮಾನದಲ್ಲಿ ಮದುವೆಯನ್ನು ಬೇಕೆಂತಲೇ ತಡಮಾಡಿ ಆಗುತ್ತಿರುವುದು ಉಂಟು ಆದರೆ ವಿವಾಹದ ಅಪೇಕ್ಷೆ ಇದ್ದು ಸೂಕ್ತ ವಧು-ವರರ ಅನ್ವೇಷಣೆ ತೊಡಗಿರಬಹುದು ಸಕಾಲದಲ್ಲಿ ಪ್ರಕ್ರಿಯೆ ನಡೆಯದೇ ಅಡೆತಡೆಗಳಾಗಿರುವುದು ಬಹುತೇಕರಲ್ಲಿ ಕಂಡುಬರುತ್ತದೆ. ಜಾತಕದಲ್ಲಿನ ಕೆಲವು ದೋಷಗಳಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಕುಜ ದೋಷ, ಸರ್ಪದೋಷ, ರಾಹು ದೋಷ ಇತ್ಯಾದಿ ಮತ್ತು ಶತ್ರು ಭಾದೆಯಿಂದಲೂ ವಿವಾಹ ಅಡೆತಡೆಗಳಾಗುತ್ತದೆ.

ಮದುವೆ ವಿಳಂಬವಾಗುತ್ತಿದ್ದರೇ ಈ ರೀತಿ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಕೆಲಸದಲ್ಲಿ ಪ್ರಗತಿಯಾಗಲು ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆಮಾಡಿ. 9945410150 ನಿರುದ್ಯೋಗದ ಸಮಸ್ಯೆ ಅನುಭವಿಸುತ್ತಿದ್ದರೆ, ಕೆಲಸದ ಹುಡುಕಾಟದಲ್ಲಿ ತೊಡಗಿದ್ದರೆ, ಅಥವಾ ಮಾಡುವ ಕೆಲಸದಿಂದ ಬೆಳವಣಿಗೆ ಇಲ್ಲದಿದ್ದರೆ, ಹಾಗೆಯೇ ಕೆಲಸದ ಸ್ಥಳದಲ್ಲಿ ಉಪಟಳ ಹೆಚ್ಚಾಗಿದ್ದರೆ, ಮತ್ತು ನಿಮ್ಮ ಕೆಲಸವನ್ನು ಯಾರೂ ಸಹ ಗುರುತಿಸಿದ್ದೀದ್ದರೆ ಚಿಂತಿಸಬೇಡಿ ಈ ಸರಳ ಪರಿಹಾರವನ್ನು ಆಚರಿಸಿ ಇದರಿಂದ ಖಂಡಿತ ಯಶಸ್ಸಿನತ್ತ ಸಾಗುವಿರಿ. ಪರಿಹಾರ ಮಾರ್ಗಗಳು: ಒಂಬತ್ತು ಶುಕ್ರವಾರ ದಿನ ಹಾಲನ್ನು ಅಶಕ್ತರಿಗೆ ದಾನವಾಗಿ ನೀಡಿ. ಗಾಯತ್ರಿ ಮಂತ್ರವನ್ನು ಹನ್ನೊಂದು ಬಾರಿ ದಿನ ಜಪಿಸಿ. ಬಿಳಿ

ಕೆಲಸದಲ್ಲಿ ಪ್ರಗತಿಯಾಗಲು ಹೀಗೆ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಕೆಲಸ ಹುಡುಕುತ್ತಿದ್ದೀರಾ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಕೆಲಸದ ಹುಡುಕಾಟದಲ್ಲಿದ್ದೀರಾ, ಕೆಲಸ ಸಿಗದೆ ಮನಸ್ಸಿಗೆ ಬೇಸರ ಪಟ್ಟುಕೊಂಡಿದ್ದಿರಾ, ಚಿಂತಿಸಬೇಡಿ ಶುಕ್ರವಾರದ ದಿನದಂದು ಹಾಲನ್ನು ಅಶಕ್ತರಿಗೆ ದಾನವಾಗಿ ನೀಡಿ ಇದು ನಿಮ್ಮ ಕಾರ್ಯಗಳಿಗೆ ಅವಶ್ಯಕವಾದ ಫಲಿತಾಂಶ ತಂದು ಕೊಡಲಿದೆ. ಶ್ರೀ ಕೊಲ್ಲುರು ಮುಕಾಂಬಿಕಾ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ

ಕೆಲಸ ಹುಡುಕುತ್ತಿದ್ದೀರಾ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಗುರು ರಾಯರ ಮಹಿಮೆ

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಸೂಚಿಸುವರು. ಇಂದೇ ಕರೆ ಮಾಡಿ. 9945410150 ವಾರ ಬಂತಮ್ಮ ಗುರುವಾರ ಬಂತಮ್ಮ ಗುರುರಾಯರ ನೆನೆಯೋಣ. ನಂಬಿದವರ ಪಾಲಿನ ಕಾಮಧೇನು ಭಕ್ತರ ಪಾಲಿಗೆ ಕಲ್ಪವೃಕ್ಷ ಗುರುರಾಯರು. ಬೃಂದಾವನ ದಲ್ಲಿದ್ದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ, ಮಂತ್ರಾಕ್ಷತೆಯ ಪ್ರಭಾವದಿಂದ ಎಂತಹ ಕಷ್ಟದ ವಿಚಾರಗಳು ಸಹ ಸುಲಭವಾಗಿ ಪರಿಹಾರವಾಗುತ್ತದೆ. ತುಂಗಭದ್ರ ನದಿಯ ತಟದಲ್ಲಿರುವ ಮಂತ್ರಾಲಯ ಕ್ಷೇತ್ರದಲ್ಲಿ ನೆಲೆಸಿ ಸದ್ಗತಿಯನ್ನು ನೀಡುವರು ರಾಯರು. ಮಂತ್ರ ದಿಂದಲೇ ಮಳೆ ಬರಿಸುವ ಶಕ್ತಿ ಹೊಂದಿದ್ದರು,

ಗುರು ರಾಯರ ಮಹಿಮೆ Read More »

ಭವಿಷ್ಯ, ಲೈಫ್‍ಸ್ಟೈಲ್

ಪ್ರಯೋಗಗಳನ್ನು ತೆಗೆದುಹಾಕುವ ಕ್ರಮ, ನೋಡಿ ದಿನ ಭವಿಷ್ಯ

ಮಾಂತ್ರಿಕ ದೋಷವು ಇದ್ದ ಮನುಷ್ಯನಿಗೆ ಅವರ ಚಹರೆ ಕಳಾಹೀನ ವಾಗಿರುತ್ತದೆ, ಊಟದಲ್ಲಿ ಆಸಕ್ತಿ ಕಡಿಮೆಯಾಗುವುದು, ಸುಖಾಸುಮ್ಮನೆ ಮನೆಯಲ್ಲಿ ಅವಘಡಗಳು ಸೃಷ್ಟಿಯಾಗುತ್ತದೆ ಇಂತಹ ಸಮಸ್ಯೆಗಳು ಕಂಡು ಬಂದರೆ ನಿಮಗೆ ಸೂಕ್ತ ಶಕುನಗಳು ಗೋಚರವಾಗುವುದು ಇದನ್ನು ಆದಷ್ಟು ತಿಳಿದುಕೊಂಡು ಗುರುವಾರದ ದಿನ ಹಳದಿಯ ಹೂವನ್ನು ದತ್ತಾತ್ರೇಯನಿಗೆ ಅರ್ಪಿಸಿ. ಮನೆಯ ಸುತ್ತ ಗಂಜಲವನ್ನು ಹಾಕಿ ಹಾಗೂ ಸಗಣಿಯನ್ನು ಮನೆಯ ಜಾಗದಲ್ಲಿ ಸುಡಿ ಸರಿ ಹೋಗುತ್ತದೆ. ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ

ಪ್ರಯೋಗಗಳನ್ನು ತೆಗೆದುಹಾಕುವ ಕ್ರಮ, ನೋಡಿ ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಮದುವೆಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಮದುವೆ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿ ಕಂಡುಬಂದರೆ ಬುಧವಾರದ ದಿನದೊಂದು ವಿಷ್ಣುಸಹಸ್ರನಾಮವನ್ನು ಪಠನೆ ಮಾಡಿ ಹಾಗೂ ತುಳಸಿಯನ್ನು ಭಕ್ತಿಭಾವದಿಂದ ಪೂಜಿಸಿ. ಆದಷ್ಟು ಬೇಗ ನಿಮ್ಮ ಸಮಸ್ಯೆ ಸರಿ ಹೋಗುತ್ತದೆ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

ಮದುವೆಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆಯಲು ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು ಇಂದೇ ಕರೆಮಾಡಿ. 9945410150 ನಾವು ಸಂಪಾದಿಸಿ ಅಥವಾ ಇನ್ನೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಾಲ ನೀಡಬಹುದು ಅದು ಮುಂದೊಂದು ದಿನ ವಾಪಸ್ಸು ಬರದೆ ತೀವ್ರತರನಾದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಇಂತಹ ಸಮಸ್ಯೆಗಳನ್ನು ಎಷ್ಟೋ ಜನರು ಅನುಭವಿಸುತ್ತಿದ್ದಾರೆ ಇದರ ಪರಿಹಾರ ಮಾರ್ಗವಾಗಿ ಜ್ಯೋತಿಷ್ಯದಲ್ಲಿ ಕಾಣಬಹುದು. ಯಾರಿಗೂ ಸಾಲ ಕೊಟ್ಟಿದ್ದೀರಾ ಅವರ ಹೆಸರನ್ನು ತಾಮ್ರದ ತಂತಿಯಿಂದ ಬರೆದು ಅರಿಶಿಣ ಕುಂಕುಮ ಹಚ್ಚಿ ಅದನ್ನು

ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆಯಲು ಹೀಗೆ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್
Scroll to Top