news kadaba desk

ದಾಂಪತ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ದಿನ ಭವಿಷ್ಯ ನೋಡಿ.

ದಂಪತಿಗಳಲ್ಲಿ ಕಲಹ ಹೆಚ್ಚಾಗಿದ್ದರೆ, ಮನೆಯಲ್ಲಿ ಕಲಹ ಕದನ ದಂತಹ ವಿಚಾರಗಳು ನಡೆಯುತ್ತಿದ್ದರೆ ಚಿಂತಿಸಬೇಡಿ ಬುಧವಾರದ ದಿನದಂದು ಗಣಪತಿ ದೇಗುಲದಲ್ಲಿ ನೆರೆದಿರುವ ಭಕ್ತಾದಿಗಳಿಗೆ ಸಿಹಿಯನ್ನು ಹಂಚಿ ಮತ್ತು ಹಸಿರು ವರ್ಣದ ಬಟ್ಟೆಯನ್ನು ದಾನವಾಗಿ ನೀಡಿ ಒಳಿತಾಗುವುದು. ಶ್ರೀ ಬಾಲ ಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ […]

ದಾಂಪತ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ದಿನ ಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಕಾರ್ಯಗಳು ಫಲಪ್ರದವಾಗಬೇಕೆ ?

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945410150 ಮಾಡುವ ಕೆಲಸದಲ್ಲಿ ಜಯ ಸಂಪಾದನೆ ಆಗಲು ಈ ಸರಳ ಪರಿಹಾರ ಆಚರಿಸಿ. ಹಲವುದಿನಗಳಿಂದ ನಿಮ್ಮ ಮಹತ್ವದ ಕಾರ್ಯವು ತಡೆಯಾಗಿದ್ದರೆ ಅಥವಾ ನಿಮ್ಮ ಕೆಲಸವು ಕೆಲವು ವ್ಯಕ್ತಿಗಳಿಂದ ಅಡ್ಡಿ ಆತಂಕ ಎದುರಿಸುತ್ತಿದ್ದರೆ, ನಿರೀಕ್ಷಿತ ಯೋಜನೆಗಳು ಸಮಯದಲ್ಲಿ ಪ್ರಗತಿಯಾಗದೇ ಕೆಳಮಟ್ಟದ ಸ್ಥಿತಿಯಲ್ಲಿದ್ದರೆ, ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೇ ಚಿಂತಿಸಬೇಡಿ ಈ ಪರಿಹಾರದಿಂದ ನಿಮ್ಮ ಕಾರ್ಯಗಳು ಸರಿಹೋಗುವುದು ನಿಶ್ಚಿತ. ಪರಿಹಾರ: ಸೂರ್ಯಾಸ್ತದ ನಂತರ

ಕಾರ್ಯಗಳು ಫಲಪ್ರದವಾಗಬೇಕೆ ? Read More »

ಭವಿಷ್ಯ, ಲೈಫ್‍ಸ್ಟೈಲ್

ನಾಗ ಸ್ಮರಣೆ ಇಂದ ಶೀಘ್ರ ವಿವಾಹ. ದಿನ ಭವಿಷ್ಯ ನೋಡಿ.

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದರೆ ಅಥವಾ ವಿವಾಹದ ಯೋಗಗಳು ತಡೆ ಉಂಟಾಗಿದ್ದರೆ ಚಿಂತಿಸಬೇಡಿ. ಮನೆಯಲ್ಲಿ ಬೆಳ್ಳಿಯ ನಾಗ ಇಡಿ ಹಾಗೂ ಮಂಗಳವಾರದಂದು ಅದಕ್ಕೆ ಹಾಲಿನ ನೈವೇದ್ಯ ನೀಡುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಆಗುವುದು ನಿಶ್ಚಿತ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ

ನಾಗ ಸ್ಮರಣೆ ಇಂದ ಶೀಘ್ರ ವಿವಾಹ. ದಿನ ಭವಿಷ್ಯ ನೋಡಿ. Read More »

ಭವಿಷ್ಯ
Scroll to Top