ನ್ಯೂಸ್ ಕಡಬ

ಕಡಬದ ಆಯನ: ದೈವಗಳಿಗೆ ನೇಮ ಸಮಾಪ್ತಿ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕಡಬದ ಜಾತ್ರೆ(ಆಯನ)ಯ ಕೊನೆಯ ದಿನವಾದ ಏ.23ರಂದು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶಿರಾಡಿ ದೈವ, ಕಲ್ಕುಡ ದೈವ ಮತ್ತು ಕಲ್ಲುಟ್ರಿ ದೈವದ ನೇಮೋತ್ಸವ ನಡೆದು, ಮಾರಿಪೂಜಾ ಕಾರ್ಯಕ್ರಮ ನಡೆದು, ಕಡಬದ ಗಡಿ ಭಾಗದಲ್ಲಿ ದೈವದ ನೇಮ ಸಮಾಪ್ತಿಯಾಗುವುದರೊಂದಿಗೆ ಕಡಬದ ಜಾತ್ರೆ(ಆಯನ) ಕೊನೆಗೊಂಡಿತು. ಎ.15 ರಂದು ಆರಂಭಗೊಂಡ ಕಡಬದ ಆಯನ 9ನೇ ದಿನವಾದ ಎ.23ರಂದು ಶ್ರೀ ಅಮ್ಮನವರ ಪೂಜೆ ಮತ್ತು ದೈವಗಳ ನೇಮೋತ್ಸವ ನಡೆಯಿತು. ಅಂದು ಬೆಳಿಗ್ಗೆ ಪಾಲೋಳಿ ಕೊಪ್ಪದಿಂದ ಶ್ರೀ ಕಲ್ಕುಡ ದೈವ ಮತ್ತು […]

ಕಡಬದ ಆಯನ: ದೈವಗಳಿಗೆ ನೇಮ ಸಮಾಪ್ತಿ Read More »

ಕರಾವಳಿ

ಕೋಡಿಂಬಾಳ ರೈಲ್ವೇ ನಿಲ್ದಾಣ ಎಕ್ಸ್‌ಪ್ರೆಸ್ ರೈಲು ನಿಲುಗಡೆ , ಮೂಲಭೂತ ಸೌಕರ್ಯ ಅಭಿವೃದ್ದಿ ಕನಸು ಮಾತ್ರ

(ನ್ಯೂಸ್ ಕಡಬ) newskadaba.com, ಕಡಬ, ಎ.23.  ಕಡಬ ತಾಲೂಕಿನ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ನಿಲ್ದಾಣ ಅಭಿವೃದ್ದಿಪಡಿಸಬೇಕೆಂದು ಈ ಭಾಗದ ಜನತೆ ಮನವಿ ನೀಡಿ, ಹೋರಾಟ ಮಾಡಿ ಸಂಬಂದಪಟ್ಟವರಿಗೆ ಹಕ್ಕೋತ್ತಾಯ ಮಂಡಿಸಿದರೂ ಯಾವೂದೆ ಪ್ರಯೋಜನವಿಲ್ಲ. ಇಲಾಖಾಧಿಕಾರಿಗಳು ಕಾನೂನು ನೆಪವೊಡ್ಡಿ ರೈಲು ನಿಲುಗಡೆ ಸಾಧ್ಯವಿಲ್ಲ ಎಂದಿದ್ದಾರೆ. ದಿನನಿತ್ಯ ಕಡಬ ಹಾಗೂ ಸುತ್ತಮುತ್ತಲಿನ ಹೊಸಮಠ, ಬಲ್ಯ, ಕುಟ್ರುಪ್ಪಾಡಿ, ಪದವು, ಕುಂತೂರು, ಪೆರಾಬೆ, ಆಲಂಕಾರು, ನೂಜಿಬಾಳ್ತಿಲ, ಇಚ್ಲಂಪಾಡಿ, ನೆಲ್ಯಾಡಿ, ರೆಂಜಿಲಾಡಿ, ಬಂಟ್ರ, ಮರ್ದಾಳ, ಕೋಡಿಂಬಾಳ, ಕೇಪು ಪ್ರದೇಶಗಳಿಂದ ದಿನನಿತ್ಯ ಮಂಗಳೂರು

ಕೋಡಿಂಬಾಳ ರೈಲ್ವೇ ನಿಲ್ದಾಣ ಎಕ್ಸ್‌ಪ್ರೆಸ್ ರೈಲು ನಿಲುಗಡೆ , ಮೂಲಭೂತ ಸೌಕರ್ಯ ಅಭಿವೃದ್ದಿ ಕನಸು ಮಾತ್ರ Read More »

ಕರಾವಳಿ

ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್

ಬೇಕಾಗುವ ಸಾಮಾಗ್ರಿಗಳು : ಹಾಲು(1 ಕಪ್) whipped ಕ್ರೀಮ್(1 ಕಪ್) ಸಕ್ಕರೆ(2-3 ಕಪ್) ಬ್ರೆಡ್(5-6 ಪೀಸ್, ಹೊರಗಿನ ಭಾಗವನ್ನು ತೆಗೆದು) ಮೊಟ್ಟೆ( 2) ವೆನಿಲ್ಲಾ ಎಸೆನ್ಸ್ (1 ಚಮಚ) ಕಸ್ಟರ್ಡ್ ಪುಡಿ(4 ಚಮಚ, ಕಸ್ಟರ್ಡ್ ಪುಡಿ ವೆನಿಲ್ಲಾ ಫ್ಲೇವರ್ ನಲ್ಲಿ ಇದ್ದರೆ ಎಸೆನ್ಸ್ ಅಗತ್ಯವಿಲ್ಲ) ಮಾಡುವ ವಿಧಾನ: ಒಂದು ಪಾತ್ರೆಗೆ ಹಾಲು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಇದಕ್ಕೆ ಬ್ರೆಡ್ ನ ಬಿಳಿ ಭಾಗವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಮೊಟ್ಟೆಯನ್ನು ಹಾಕಿ

ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್ Read More »

ಅಡುಗೆ

ನದಿಗೆ ಬಿದ್ದ ಸೇನಾ ಜೀಪ್ ► ಕರ್ನಾಟಕದ ಯೋಧ ಸೇರಿದಂತೆ ಮೂವರು ಹುತಾತ್ಮ

(ನ್ಯೂಸ್ ಕಡಬ) newskadaba.com ಅಸ್ಸಾಂ, ಎ.23. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇನಾ ಜೀಪ್ ನದಿಗೆ ಬಿದ್ದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆಯು ಅಸ್ಸಾಂನ ಗುವಾಹಾಟಿಯಲ್ಲಿ ನಡೆದಿದೆ. ಆಸ್ಸಾಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ಎಂಬ ಚಾಪಕೋವ ಮೂಲದ ಮದ್ರಾಸ್ ರೆಜಿಮೆಂಟ್ ಟೆರಿಟೋರಿಯಲ್ ಸೈನ್ಯದ 18 ಮಂದಿ ಯೋಧರು ಈ ಜೀಪಿನಲ್ಲಿ ಪ್ರಯಾಣ ಮಾಡುತ್ತಿದ್ದರು. ರಾತ್ರಿ ಸಂಚಾರ ಮಾಡುತ್ತಿದ್ದ ವೇಳೆಯಲ್ಲಿ ಜೀಪು ಆಕಸ್ಮಿಕವಾಗಿ

ನದಿಗೆ ಬಿದ್ದ ಸೇನಾ ಜೀಪ್ ► ಕರ್ನಾಟಕದ ಯೋಧ ಸೇರಿದಂತೆ ಮೂವರು ಹುತಾತ್ಮ Read More »

ರಾಷ್ಟ್ರೀಯ ನ್ಯೂಸ್

ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ದೇರಳಕಟ್ಟೆ, ಮಂಗಳೂರು ಇಲ್ಲಿ 2018-19 ನೇ ಸಾಲಿಗೆ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಸಿಎಂಬಿ 40 ಸೀಟುಗಳು ಹಾಗೂ ಪಿಸಿಎಮ್‍ಸಿಎಸ್ 40 ಸೇರಿ ಒಟ್ಟು 80 ಸೀಟುಗಳು ಲಭ್ಯವಿದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ಸಮುದಾಯದ ಬಾಲಕಿಯರಿಗೆ ಶೇ 75 ಹಾಗೂ ಇತರೆ ಸಮುದಾಯದ ಬಾಲಕಿಯರಿಗೆ ಶೇ. 25 ಸೀಟುಗಳನ್ನು

ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ದಿನಾಂಕ 13-04-2018 ರಿಂದ 22-04-2018 ರವರೆಗೆ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಆದಿತ್ಯವಾರ ದಂದು ಸಂಜೆ 4.00ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ವಸಂತ್ ಕುಮಾರ್, ಬೆಳ್ಳಾರೆ ಘಟಕ ಇವರ ನೇತೃತ್ವದಲ್ಲಿ 4 ತುಕಡಿಗಳ ಪಥ ಸಂಚಲನ ನಡೆಯಿತು. ಮೊದಲನೇ ತುಕಡಿಯ ಮುಂದಾಳತ್ವವನ್ನು ಶ್ರೀ ರಮೇಶ್ ಭಂಡಾರಿ, ಎರಡನೇ ತುಕಡಿಯ ಮುಂದಾಳತ್ವವನ್ನು ಶ್ರೀ ಸತೀಶ್.ಕೆ, ಮೂರನೆಯ ತುಕಡಿಯ ಮುಂದಾಳತ್ವವನ್ನು ವಾಣಿಶ್ರೀ ಹಾಗೂ ನಾಲ್ಕನೆಯ ತುಕಡಿಯ ಮುಂದಾಳತ್ವವನ್ನು

ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ Read More »

ಕರಾವಳಿ

ಎತ್ತರ ಜಿಗಿತದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.23 ಮಾಸ್ಟರ್ ಅಥ್ಲೆಟಿಕ್ಸ್‌ ವತಿಯಿಂದ ಎ.12ರಿಂದ 15ರ ವರೆಗೆ ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಎತ್ತರ ಜಿಗಿತದಲ್ಲಿ ಓಂತ್ರಡ್ಕ ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಬಾಲಕೃಷ್ಣ ರೈಯವರು ಪ್ರಥಮ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಎತ್ತರ ಜಿಗಿತದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ತಿನ್ನಿರಿ ಸಿಹಿ ಸಿಹಿ ಆ್ಯಪಲ್ ಹಲ್ವಾ

ಬೇಕಾಗುವ ಸಾಮಾಗ್ರಿಗಳು: ಸೇಬು(3) ತುಪ್ಪ(1/4 ಬೌಲ್) ಗೋಡಂಬಿ (3 ಚಮಚ) ಸಕ್ಕರೆ(1 ಬೌಲ್) ಕೇಸರಿ ಬಣ್ಣ ಏಲಕ್ಕಿ ಪುಡಿ ಮಾಡುವ ವಿಧಾನ : ಮೊದಲು ಸೇಬುಗಳ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ ರುಬ್ಬಿಕೊಳ್ಳಬೇಕು. ಇತ್ತ ಒಂದು ಬಾಣಲಿಗೆ 2 ಚಮಚ ತುಪ್ಪ ಹಾಕಿ ಗೋಡಂಬಿ ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಬೇಕು. ಅದೇ ಬಾಣಲಿಗೆ ರುಬ್ಬಿಕೊಂಡಿದ್ದ ಸೇಬನ್ನು ಹಾಕಿ ಸ್ವಲ್ಪ ಮಿಕ್ಸ್ ಮಾಡಬೇಕು. ನಂತರ ಸಕ್ಕರೆ, ಏಲಕ್ಕಿ ಪುಡಿ, ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 3

ತಿನ್ನಿರಿ ಸಿಹಿ ಸಿಹಿ ಆ್ಯಪಲ್ ಹಲ್ವಾ Read More »

ಅಡುಗೆ

ಮಾರ್ ಇವಾನಿಯೋಸ್ ಕಾಲೇಜು: ಪೋಷಕ-ಶಿಕ್ಷಕ ಸಂಘದ ಸಭೆ

(ನ್ಯೂಸ್ ಕಡಬ) newskadaba.com ಕುಂತೂರು, ಎ.21. ಇಲ್ಲಿನ ಮಾರ್ ಇವಾನಿಯೋಸ್ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿಗಳ ಪೋಷಕ- ಶಿಕ್ಷಕ ಸಂಘದ ಸಭೆಯು ಇತ್ತೀಚಿಗೆ ನಡೆಯಿತು. ಕಾಲೇಜಿನ ಪ್ರಾಚಾರ್ಯ ವಂ|ಫಾ| ಫಿಲಿಪ್ ನೆಲ್ಲಿವಿಳ ಅವರು ಸಭೆಯ ಅಧ್ಯಕ್ಷೆತೆಯನ್ನು ವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ವಹಣೆಯನ್ನು ಉತ್ತಮ ಪಡಿಸಿ ಮುಂಬರುವ ಅಂತಿಮ ಪರೀಕ್ಷೆಗೆ ಸಿದ್ಧಪಡಿಸುವಲ್ಲಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪೋಷಕರಿಗೆ ನೀಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಉಪನ್ಯಾಸಕ ಶ್ರೀ. ಕೆ. ರಘುನಂದನ್ ಅವರು ಉಪಸ್ಥಿತರಿದ್ದು ಸ್ವಾಗತಿಸಿದರು. ಉಪನ್ಯಾಸಕಿಯಾದ ಶ್ರೀಮತಿ. ನೆಸಿಯಾ ಅವರು ವಂದಿಸಿ,

ಮಾರ್ ಇವಾನಿಯೋಸ್ ಕಾಲೇಜು: ಪೋಷಕ-ಶಿಕ್ಷಕ ಸಂಘದ ಸಭೆ Read More »

ಕರಾವಳಿ

ಲೋಕಾಯುಕ್ತರಿಂದ ಸಾರ್ವಜನಿಕರ ದೂರು ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.21.  ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು  ವಿವಿಧ ದಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಲಾಗುವುದು. ಭರ್ತಿ ಮಾಡಿ, ನೋಟರಿಯಿಂದ ಅಫಿದಾವಿತ್ ಮಾಡಿಸಿದ ಸದ್ರಿ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ  ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗಧಿತ ಪ್ರಪತ್ರದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು

ಲೋಕಾಯುಕ್ತರಿಂದ ಸಾರ್ವಜನಿಕರ ದೂರು ಸ್ವೀಕಾರ Read More »

ಕರಾವಳಿ
Scroll to Top