ಜು. 19ರಿಂದ ‘ಭಾಗ್ಯಲಕ್ಷ್ಮೀ’ ಅರ್ಜಿ ಸ್ವೀಕಾರ ಆರಂಭ ➤ ಆಧಾರ್ ಲಿಂಕ್ ಆಗದಿದ್ರೂ ಬರುತ್ತೆ ಹಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.15. ರಾಜ್ಯ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯು (ಜು. 19) ಜಾರಿಯಾಗಲಿದೆ ಎನ್ನಲಾಗಿದೆ.


ಈ ಯೋಜನೆಯಡಿ, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ಆ. 18ರಿಂದ ನೀಡಲಾಗುತ್ತದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ವಿಚಾರ ತಿಳಿಸಿದರು.

error: Content is protected !!

Join the Group

Join WhatsApp Group