ಬಳ್ಪ: ಭಾರೀ ಗಾಳಿಗೆ ಧರೆಗುರಯಳಿದ ಅಡಿಕೆ ಮರಗಳು

(ನ್ಯೂಸ್ ಕಡಬ) newskadaba.com ಬಳ್ಪ-ಯೇನೆಕಲ್ಲು, .14: ಕಳೆದ ದಿನ ಬೀಸಿದ ಭಾರೀ ಗಾಳಿಗೆ ಬಳ್ಪ-ಯೇನೆಕಲ್ಲು ಭಾಗಗಳಲ್ಲಿ ನೂರಾರು ಅಡಿಕೆ ಮರಗಳು ಹಾನಿಯಾಗಿದೆ.

 

 

ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಮತ್ತು ನಿವೃತ್ತ ಯೋಧ ಬಳ್ಪ ಗ್ರಾಮದ ರಾಧಾಕೃಷ್ಣ ಕುಳರವರ ತೋಟದಲ್ಲಿ ನೂರಾರು ಅಡಿಕೆ ಮರಗಳು ಹಾನಿಯಾಗಿವೆ.

 

 

error: Content is protected !!

Join the Group

Join WhatsApp Group