ತೊಡಿಕಾನ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ವತಿಯಿಂದ ಸ್ವಚ್ಛತೆ ಕಾರ್ಯ

(ನ್ಯೂಸ್ ಕಡಬ) newskadaba.com ತೊಡಿಕಾನ ,. 08: ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಶ್ರೀ ಮಲ್ಲಿಕಾರ್ಜುನಾ ದೇವಸ್ಥಾನ ತೊಡಿಕಾನ ದೇವರ ಗುಂಡಿ ಮತ್ತು ದೇವಸ್ಥಾನ ಪರಿಸರ ಮೀನಿನ ಗುಂಡಿಯ ಸ್ವಚ್ಛತೆ ಕಾರ್ಯ ಶನಿವಾರ ದಂದು ನಡೆಸಲಾಯಿತು.

 

 

ಈ ಸ್ವಚ್ಛತ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಕರ್ ಪೈಕ, ಕಾರ್ಯದರ್ಶಿ ರಂಜಿತ್ ಸುಳ್ಯ, ನವೀನ್ ಎಲಿಮಲೆ, ಸನತ್ ಚೊಕ್ಕಾಡಿ, ಧನುಷ್ ಮುರೂರ್, ಮಹೇಶ್ ಕುತ್ಯಾಳ, ರಾಜೇಂದ್ರ ಅರಂತೊಡು ಸೇರಿದಂತೆ ಅನೀಕರು ಭಾಗವಹಿಸಿದ್ದರು.

 

Also Read  ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ➤ ಡಾ.ರಾಮಕೃಷ್ಣ ರಾವ್

 

error: Content is protected !!
Scroll to Top