ದೇವಸ್ಥಾನಗಳಲ್ಲಿ RSS ಶಾಖೆ ➤ ತರಭೇತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಸರಕಾರ

(ನ್ಯೂಸ್ ಕಡಬ)newskadaba.com ಕೇರಳ, ಮೇ.22. ರಾಜ್ಯದ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ (RSS) ಶಾಖೆಗಳನ್ನು ಹಾಗೂ ಅದರ ಸಾಮೂಹಿಕ ತರಭೇತಿ ನಿಷೇಧಿಸಿರುವ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇರಳ ದೇವಸ್ಥಾನಗಳ ನಿರ್ವಹಣಾ ಸಮಿತಿ ಟಿಡಿಬಿ (ಟ್ರಾವಂಕೂರ್‌ ದೇವಸ್ವಂ ಸಮಿತಿ)ದೇವಸ್ಥಾನಗಳಿಗೆ ನೂತನ ಆದೇಶ ಹೊರಡಿಸಿದೆ.


ತಿರುವಾಂಕೂರು ದೇವಸ್ವಂ ಮಂಡಳಿಯು ಆರ್‌ಎಸ್‌ಎಸ್ ಶಾಖೆಗಳನ್ನು ನಡೆಸುವುದನ್ನು ಅಥವಾ ದೇವಾಲಯದ ಆವರಣದಲ್ಲಿ ಸಂಘಟನೆಯ ಸಾಮೂಹಿಕ ಕಸರತ್ತುಗಳನ್ನು ನಡೆಸುವುದನ್ನು ನಿಷೇಧಿಸುವ ಕುರಿತು ಪುನರುಚ್ಚರಿಸುವ ಹೊಸ ಆದೇಶವನ್ನು ಹೊರಡಿಸಿದೆ.

Also Read  ಉದಯ್ ಭಾನು ಚಿಬ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ

error: Content is protected !!
Scroll to Top