ಚುನಾವಣೆಗಾಗಿ ದೇಣಿಗೆ ನೀಡಿದ ಗ್ರಾಮಸ್ಥರು     ➤ಸ್ಪೀಕರಿಸಿ ಭಾವುಕರಾದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು

(ನ್ಯೂಸ್ ಕಡಬ)Newskadaba.com ಶಿವಮೊಗ್ಗ,ಏ.04 ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ  ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಪಕ್ಷದಿಂದ  ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಘೋಷಣೆ ಆಗಿದ್ದೇ ತಡ, ಕ್ಷೇತ್ರದಲ್ಲಿ ಪುಲ್ ಅಲರ್ಟ್ ಆಗಿ, ಪ್ರಚಾರದಲ್ಲಿ ತೊಡಗಿದ್ದಾರೆ.

 

 

 

 

 

 

 

 

 

Scroll to Top