ಈ ರಾಶಿಯವರು ಪ್ರೀತಿ ಮತ್ತು ಪ್ರೇಮದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುತ್ತದೆ ನಿಮ್ಮ ರಾಶಿ ಇದೆ ಎಂದು ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಯುವಕ ಮತ್ತು ಯುವತಿಯರು ಒಂದು ನಿರ್ದಿಷ್ಟ ವಯಸಿನಲ್ಲಿ ಪ್ರೀತಿ ಪ್ರೇಮದಲ್ಲಿ ಬೀಳುವುದು ಸಹಜ ಆದ್ರೆ ನಾವು ತಿಳಿಸುವ ಈ ವಿಶೇಷ ರಾಶಿ ಜನರು ನಿರ್ದಿಷ್ಟವಾಗಿ ಪ್ರೀತಿಯ ಗುಂಗಿನಲ್ಲಿ ಇರುತ್ತಾರೆ ಆ ರಾಶಿಗಳು ಯಾವುದು ಅಂದ್ರೆ ಮಿಥುನ ಸಿಂಹ ತುಲಾ ರಾಶಿ ಆಗಿದೆ. ಈ ರಾಶಿ ಯುವಕರಿಗೆ ವಿವಾಹ ಆಗಿದ್ರೆ ಪರವಾಗಿಲ್ಲ ಆದ್ರೆ ಇನ್ನು ಸಹ ವಿವಾಹ ಆಗಿಲ್ಲ ಅಂದ್ರೆ ಪ್ರೀತಿಯ ಗುಂಗಿನಲ್ಲಿ ಬೇಗನೆ ಬೀಳುತ್ತಾರೆ ಹಾಗೆಯೇ ಪ್ರೇತಿ ಪ್ರೇಮದ ವಿಷಯದಲ್ಲಿ ಮನಸ್ಸು ಸಹ ತುಂಬಾ ಚಂಚಲ ಇರುತ್ತದೆ, ಸ್ನೇಹಿತರೇ ಮೂರೂ ರಾಶಿ ಜನರು ಪ್ರೀತಿ ಪ್ರೇಮದ ವಿಷಯದಲ್ಲಿ ಮದ್ವೆ ಪ್ರಸ್ತಾವನೆ ಬಂದ್ರೆ ಹುಡುಗಿ ಮನೆ ಕಡೆಯ ಜನರಿಂದ ಸಾಕಷ್ಟು ವಿರೋಧಗಳು ಸಹ ಬರುತ್ತದೆ ಆದ್ರೆ ಒಮ್ಮೆ ಪ್ರೀತಿಸಿ ವಿವಾಹ ಆದ್ರೆ ಜೀವನ ಪೂರ್ತಿ ಸುಖವಾಗಿ ಬಾಳುತ್ತಾರೆ ಎಂಬ ಉಲ್ಲೇಖ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗೆಯೇ ನಿಮ್ಮ ಪ್ರೀತಿ ಪ್ರೇಮದ ವಿಷಯದಲ್ಲಿ ಸಫಲತೆ ಕಾಣಲು 21 ಸುತ್ತು ಪ್ರದಕ್ಷಿಣೆ ಶ್ರೀಕೃಷ್ಣನ ದೇವಾಲಯದಲ್ಲಿ ಬುಧವಾರ ದಿನ ಮಾಡಬೇಕಾಗುತ್ತದೆ. ಹಾಗೇ ಅಂದಿನ ದಿನ ಸಂಜೆ ಅವಲಕ್ಕಿ ಮಾಡಿ ಶ್ರೀಕೃಷ್ಣ ಭಕ್ತರಿಗೆ ಹಂಚಬೇಕು ನಿಮ್ಮ ದೋಷಗಳಿಗೆ ಮುಕ್ತಿ ದೊರೆಯುವುದು, ಇದನ್ನು ಒಮ್ಮೆ ಪಾಲಿಸಿರಿ ಖಂಡಿತ ನಿಮ್ಮ ಪ್ರೀತಿ ಪ್ರೇಮದ ವಿಷಯದಲ್ಲಿ ಸಫಲತೆ ದೊರೆಯಲಿದೆ, ನಿಮಗೂ ಯಶಸ್ಸು ಸಹ ದೊರೆಯುತ್ತದೆ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!

Join the Group

Join WhatsApp Group