ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಮನೆಯ ಅಲಂಕಾರಕ್ಕಾಗಿ ಎಂದು ಕೆಲವು ವಸ್ತುಗಳನ್ನು ಇಡುತ್ತಾರೆ, ಇನ್ನು ಕೆಲವರು ಮನೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ವಾಸ್ತು ದೋಷಗಳು ಇದ್ದರೆ ಅವುಗಳು ನಿವಾರಣೆಯಾಗಲಿ ಎಂದು ವಾಸ್ತುವಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಮನೆಯಲ್ಲಿ ಇಡುತ್ತಾರೆ. ಇನ್ನು ಮನೆಯಲ್ಲಿ ಸಮಸ್ಯೆಗಳು ಇದ್ದರೆ, ವಾಸ್ತು ದೋಷ ಗಳು ಇದ್ದರೆ, ಮನೆಯಲ್ಲಿ ಏನಾದರೂ ನಕಾರತ್ಮಕ ಶಕ್ತಿಗಳಿಂದ ಕಲಹಗಳು ಜಗಳಗಳು ಉಂಟಾಗುತ್ತಿದ್ದರೆ, ಜೀವನದಲ್ಲಿ ಅದೃಷ್ಟವೇ ಇಲ್ಲ ಎನ್ನುವುದಾದರೆ ತಪ್ಪದೇ ಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಕು. ಮನೆಯಲ್ಲಿ 5 ವಸ್ತುಗಳನ್ನು ಇರುವುದರಿಂದ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯ ವಾಸ್ತು ದೋಷ ಗಳು ನಿವಾರಣೆಯಾಗುತ್ತದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಅದೃಷ್ಟ ಎನ್ನುವುದು ಲಭಿಸುತ್ತದೆ, ಹಾಗಾದರೆ ಮನೆಯಲ್ಲಿ ಯಾವ 5 ವಸ್ತುಗಳನ್ನು ಇಡಬೇಕು ಇದರಿಂದ ಯಾವ ರೀತಿಯಾದ ಪ್ರಯೋಜನಗಳು ಉಂಟಾಗುತ್ತವೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಲೋಹದ ಆಮೆ, ಲೋಹದ ಆಮೆಗೆ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ, ಮನೆಗೆ ಸಂಪತ್ತು ಸಮೃದ್ಧಿ ತರುವ ಕೆಲಸವನ್ನು ಆಮೆ ಮಾಡುತ್ತದೆ, ಹೀಗಾಗಿ ಲೋಹದ ಆಮೆಯನ್ನು ಮನೆಯಲ್ಲಿ ಇಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ, ಇನ್ನು ಸಂತನ ಭಾಗ್ಯ ಬೇಕು ಎನ್ನುವವರು ಆಮೆಯ ಬೆನ್ನಿನ ಮೇಲೆ ತನ್ನ ಮಕ್ಕಳನ್ನು ಹೊತ್ತುಕೊಂಡಿರುವ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ, ಅವರ ಜಾತಕದಲ್ಲಿನ ದೋಷಗಳು ಏನಾದರೂ ಇದ್ದರೆ ದೂರವಾಗಿ ಸಂತಾನ ಪ್ರಾಪ್ತಿ ಸಿಗುತ್ತದೆ.ಇನ್ನು ಎರಡನೆಯದಾಗಿ ಮೂರು ಕಾಲಿರುವ ಕಪ್ಪೆಗಳು ಬಾಯಿಯಲ್ಲಿ ನಾಣ್ಯವನ್ನು ಕಟ್ಟಿಕೊಂಡಿರುವುಂತಹ ಗೊಂಬೆಗಳನ್ನು ಮನೆಯಲ್ಲಿ ಇಡುವುದು ಉತ್ತಮ, ಇದು ಹಣ ಆಸ್ತಿಯ ಪ್ರತೀಕವಾಗಿದೆ, ಇದನ್ನು ಮನೆಯಲ್ಲಿ ಎಲ್ಲಿಯಾದರೂ ಇಟ್ಟುಕೊಂಡರೆ, ಅದರಲ್ಲೂ ಅಡುಗೆಮನೆ ಮತ್ತು ಸ್ನಾನದ ಗೃಹಗಳಲ್ಲಿ ಇಟ್ಟುಕೊಂಡರೆ, ಅದು ನಿಮಗೆ ಹಣಕಾಸಿನ ವಿಷಯಗಳಲ್ಲಿ, ಸಂಪೂರ್ಣ ಲಾಭವನ್ನು ತಂದು ಕೊಡುತ್ತದೆ, ಹಾಗಾಗಿ ಮನೆಯಲ್ಲಿ ಈ ರೀತಿಯ ಕಪ್ಪೆಯ ವಿಗ್ರಹಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇನ್ನು ಮೂರನೆಯದಾಗಿ, ಸ್ಪಟಿಕದ ಚೆಂಡುಗಳು, ಸ್ಪಟಿಕದ ಕಲ್ಲುಗಳನ್ನು ಅಥವಾ ಸ್ಪಟಿಕದ ಚೆಂಡುಗಳನ್ನು ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಇಟ್ಟರೇ ಅವು ನಿಮ್ಮ ಆಸೆಗಳನ್ನು ಈಡೇರಿಸುತ್ತವೆ, ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ, ಇದನ್ನು ಇಟ್ಟುಕೊಂಡರೆ ಮನೆಯಲ್ಲಿ ವಾಸಿಸುವ ಜನರು ಹಣಕಾಸಿನ ನಷ್ಟವನ್ನು ಯಾವುದೇ ಕಾರಣಕ್ಕೂ ಅನುಭವಿಸುವುದಿಲ್ಲ. ಇನ್ನು ಸ್ಪಟಿಕ ಆಮೆ, ಸ್ಪಟಿಕದಿಂದ ಮಾಡಿದಂತಹ ಆಮೆಯ ಪ್ರತಿಮೆಯನ್ನು ವ್ಯಾಪಾರ ಸ್ಥಳದಲ್ಲಿ ನಗದು ಇಡುವ ಜಾಗದಲ್ಲಿ ಇದನ್ನು ಇಟ್ಟುಕೊಂಡರೆ ಉತ್ತಮ ಇದರಿಂದ ವ್ಯಾಪಾರ ಅಭಿವೃದ್ಧಿ ಎನ್ನುವುದು ಕಂಡುಬರುತ್ತದೆ. ಇನ್ನು ಪಿರಮಿಡ್, ಮನೆಯ ಸಾಕಾರಗೊಳಿಸುವ ಕಾರ್ಯವನ್ನು ಪಿರಮಿಡ್ ಮಾಡುತ್ತದೆ, ಪಿರಮಿಡ್ ಮನೆ ಜೊತೆ ಮನಸ್ಸನ್ನು ಕೂಡ ಶುದ್ಧಗೊಳಿಸುತ್ತದೆ, ನೀವು ಬಯಸಿದ್ದನ್ನು ಪಡೆಯಲು ಇದು ನೆರವಾಗುತ್ತದೆ, ಹಾಗಾಗಿ ಮನೆಯಲ್ಲಿ ಪಿರಮಿಡ್ ಗಳನ್ನು ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಇನ್ನು ಬಿಳಿಕಲ್ಲು. ಮನೆಯಲ್ಲಿ ಅಂಡಾಕಾರದ ಬಿಳಿಕಲ್ಲು ಇದ್ದರೆ ಬಹಳ ಒಳ್ಳೆಯದು, ಇದನ್ನು ಲಕ್ಷ್ಮಿ ರೂಪವೆಂದು ಹೇಳಲಾಗುತ್ತದೆ, ಈ ಬಿಳಿಕಲ್ಲು ಮನೆಯಲ್ಲಿದ್ದರೆ ಹಣದ ಅಭಾವ ಎಂದು ಆಗುವುದಿಲ್ಲ.ಇನ್ನು ಕುಬೇರನ ಚಿತ್ರವಿರುವ ಬೀಗ ಅಂದರೆ ಕುಬೇರನ ಚಿತ್ರವಿರುವ ಬೀಗದ ರೀತಿಯಲ್ಲಿ ಇದು ಇರುತ್ತದೆ, ಅದನ್ನು ತೆಗೆದುಕೊಂಡು ಬಂದು ನಿಮ್ಮ ದೇವರ ಕೋಣೆಯೊಳಗೆ ಇಡಬೇಕು, ಕುಬೇರನ ಮಂತ್ರಗಳು ಇರುವ ಪುಸ್ತಕಗಳು ಸಿಗುತ್ತವೆ, ಅದನ್ನು ಪ್ರತಿದಿನ ಪಠಣ ಮಾಡಬೇಕು, ಈ ರೀತಿ ಮಾಡುವುದರಿಂದ ವಿಶೇಷವಾಗಿ ಕುಬೇರ ಮತ್ತು ಮಹಾಲಕ್ಷ್ಮಿದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ ಇದರಿಂದ ನಿಮಗೆ ಅದೃಷ್ಟ ಒಲಿದು ಬರುತ್ತದೆ. ಈ ರೀತಿಯಾಗಿ ಮನೆಯಲ್ಲಿ ಇಂತಹ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಇರುವ ಸಮಸ್ಯೆಗಳು ದೂರವಾಗಿ ಅದೃಷ್ಟ ಎನ್ನುವುದು ಲಭಿಸುತ್ತದೆ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ ಅತ್ಯಂತ ಶಕ್ತಿಶಾಲಿ ದೇವತ ಆಗಿರುವ ಶ್ರೀ ಶ್ರೀ ಧನಲಕ್ಷ್ಮಿ ಗಣಪತಿ ಆರಾಧನೆ ಮಾಡುವ ರಾಮನಾಥ ರಾವ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9380973370ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ರಾಮನಾಥ ರಾವ್ ಗುರೂಜಿಅವರಿಗೆ ಒಮ್ಮೆ ಕರೆ ಮಾಡಿ 9380973370 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9380973370

error: Content is protected !!

Join the Group

Join WhatsApp Group