ಜನವರಿ 14 ರಂದು ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್  ಆತೂರು ಕುದ್ಲೂರಿಗೆ

(ನ್ಯೂಸ್ ಕಡಬ) newskadaba.com, ಕಡಬ, ಜ.9    ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ದಿನಾಂಕ ಜನವರಿ 14 2020 ರಂದು ಸಂಜೆ 3 ಗಂಟೆಗೆ ಮುಬಾರಕ್ ಜುಮಾ ಮಸೀದಿ ಕುದ್ಲೂರ್ ಇದರ ಅಧೀನದಲ್ಲಿರುವ  ಹಯಾತುಲ್ ಇಸ್ಲಾಂ ಮದ್ರಸದ ಪುನರ್ ನಿರ್ಮಿಸುವ ಕಟ್ಟಡದ  ಶಿಲನ್ಯಾಸ ನಡೆಸಲು ಆಗಮಿಸಲಿದ್ದಾರೆ.

error: Content is protected !!

Join the Group

Join WhatsApp Group