(ನ್ಯೂಸ್ ಕಡಬ) newskadaba.com, ನ.06: ದಕ್ಷಿಣ ಕನ್ನಡ (ದ.ಕ.) ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಬ್ಬದ ಸೀಸನ್ನಲ್ಲಿ ವಾಹನಗಳ ಖರೀದಿ ಗಣನೀಯವಾಗಿ ಹೆಚ್ಚಾಗಿದೆ. ಅನೇಕರು ದೀಪಾವಳಿಯನ್ನು ಹೊಸ ವಾಹನಗಳೊಂದಿಗೆ ಸಂಭ್ರಮಿಸಿದ್ದಾರೆ. ದಸರಾದಿಂದಲೇ ವಾಹನ ಮಾರಾಟ ಸ್ಥಿರವಾಗಿ ಏರಿಕೆ ಕಂಡಿದ್ದು, ದೀಪಾವಳಿಯ ಸಂದರ್ಭದಲ್ಲಿ ಇದು ಗರಿಷ್ಠ ಮಟ್ಟವನ್ನು ತಲುಪಿದೆ. ಜಿಎಸ್ಟಿ ದರಗಳಲ್ಲಿನ ಇಳಿಕೆ ಮತ್ತು ಆಕರ್ಷಕ ಹಬ್ಬದ ಕೊಡುಗೆಗಳು ಗ್ರಾಹಕರನ್ನು ಆಕರ್ಷಿಸಿವೆ. ಹೊಸ ವರ್ಷಾಚರಣೆವರೆಗೂ ವಾಹನ ಖರೀದಿ ಮುಂದುವರಿಯುವ ನಿರೀಕ್ಷೆಯನ್ನು ವಾಹನ ಮಾರುಕಟ್ಟೆ ಹೊಂದಿದೆ.
ದಕ್ಷಿಣ ಕನ್ನಡ (ದ.ಕ.) ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಬ್ಬದ ಸೀಸನ್ನಲ್ಲಿ ವಾಹನಗಳ ಖರೀದಿ ಗಣನೀಯವಾಗಿ ಹೆಚ್ಚಾಗಿದೆ. ಅನೇಕರು ದೀಪಾವಳಿಯನ್ನು ಹೊಸ ವಾಹನಗಳೊಂದಿಗೆ ಸಂಭ್ರಮಿಸಿದ್ದಾರೆ. ದಸರಾದಿಂದಲೇ ವಾಹನ ಮಾರಾಟ ಸ್ಥಿರವಾಗಿ ಏರಿಕೆ ಕಂಡಿದ್ದು, ದೀಪಾವಳಿಯ ಸಂದರ್ಭದಲ್ಲಿ ಇದು ಗರಿಷ್ಠ ಮಟ್ಟವನ್ನು ತಲುಪಿದೆ. ಜಿಎಸ್ಟಿ ದರಗಳಲ್ಲಿನ ಇಳಿಕೆ ಮತ್ತು ಆಕರ್ಷಕ ಹಬ್ಬದ ಕೊಡುಗೆಗಳು ಗ್ರಾಹಕರನ್ನು ಆಕರ್ಷಿಸಿವೆ. ಹೊಸ ವರ್ಷಾಚರಣೆವರೆಗೂ ವಾಹನ ಖರೀದಿ ಮುಂದುವರಿಯುವ ನಿರೀಕ್ಷೆಯನ್ನು ವಾಹನ ಮಾರುಕಟ್ಟೆ ಹೊಂದಿದೆ.








