ಕುಂದಾಪುರ – ಯೋಧ ದೀಪಕ್ ಕುಮಾರ್‌ಗೆ ಬಸ್ರೂರಿನಲ್ಲಿ ಸನ್ಮಾನ

   (ನ್ಯೂಸ್‌ ಕಡಬ) newskadaba.com ಆ.14: ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಸ್ಥೆ ಕುಂದಾಪುರ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ‘ವಿಜಯ ಪಥ’ ಎಂಬ ವಿಶಿಷ್ಟ ಕಾರ್ಯಕ್ರಮ ಬಸ್ರೂರಿನ, ಶ್ರೀ ತಿರುಮಲ ವೆಂಕಟರಮಣ ದೇವಾಲಯದಲ್ಲಿ ನಡೆಯಿತು.   ಈ ಕಾರ್ಯಕ್ರಮದಲ್ಲಿ ಯೋಧ ದೀಪಕ್ ಕುಮಾರ್ ಅವರಿಗೆ  ತಮ್ಮ ಹುಟ್ಟೂರಾದ ಬಸ್ರೂರಿನಲ್ಲಿ ಸನ್ಮಾನ ಕಾರ್ಯಕ್ರಮ  ಏರ್ಪಾಡಿಸಲಾಯಿತು.ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ದೀಪಕ್ ಕುಮಾರ್, ‘ಕಠಿಣ ಪರಿಶ್ರಮದಿಂದ ಮತ್ತು ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ದೇಶಪ್ರೇಮ ರಕ್ತದಲ್ಲಿಯೇ ಬರಬೇಕು. ಆಗ […]

ಕುಂದಾಪುರ – ಯೋಧ ದೀಪಕ್ ಕುಮಾರ್‌ಗೆ ಬಸ್ರೂರಿನಲ್ಲಿ ಸನ್ಮಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್