ನಮ್ಮ ನಾಡು ಶ್ರೀಗಂಧದ ನಾಡಾಗಲಿ- ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಕೆ. ಅಮರನಾರಾಯಣ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 29. ವಿಶ್ವಸಂಸ್ಥೆ ವರದಿ ಪ್ರಕಾರ  ನಮ್ಮ ದೇಶದಲ್ಲಿ ಕಾಡಿನ  ಪ್ರಮಾಣ 33 ಶೇಕಡಾ  ಇರಬೇಕಾಗಿದ್ದು, ಸದ್ಯ  ನಮ್ಮ ಭಾರತದಲ್ಲಿ  ಇದು 23 ಶೇಕಡಾ  ಅರಣ್ಯ ಇದೆ. ನಮ್ಮ ರಾಜ್ಯ ಕರ್ನಾಟಕದಲ್ಲಿ  21 ಶೇಕಡಾ  ಅರಣ್ಯ  ಅದೆ.  ನೈಸರ್ಗಿಕ  ಕಾಡು  ಹೋಗಿ  ಕಾಂಕ್ರೀಟ್  ಕಾಡು  ಬೆಳೆದು  ನಿಂತಿದೆ. 2019ರಲ್ಲಿ ದ.ಕ. ಜಿಲ್ಲೆಯಲ್ಲಿ  44 ಶೇಕಡಾ  ಕಾಡು ಇತ್ತು. ಅದು ಈಗ 26 ಶೇಕಡಾಕ್ಕೆ ಇಳಿದಿದೆ. ದೇಶದೆಲ್ಲೆಡೆ ಅರಣ್ಯಗಳ ಅನುಪಾತ ಇಳಿಮುಖವಾಗುತ್ತಿದೆ.  ಈ […]

ನಮ್ಮ ನಾಡು ಶ್ರೀಗಂಧದ ನಾಡಾಗಲಿ- ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಕೆ. ಅಮರನಾರಾಯಣ Read More »

ಕರಾವಳಿ